Wednesday 31 January 2018

ಪ್ರಚಲಿತ ಘಟನೆಗಳ ಕ್ವಿಜ್ 10/01/2018

1) ಕೆಳಗಿನ ಯಾವ ಬುಡಕಟ್ಟು ಜನಾಂಗ  ಸಿಮ್ಲಿಪಾಲ್ ಆವಾಸಸ್ಥಾನವನ್ನು ನಿರಾಕರಿಸಿದೆ?
a) ವಾರಲಿಸ್
b) ಬಡಗಾಸ
c) ಮಂಕಿಡಿಯಾ✔✔
d) ಬೊಡೊಸ್
📖📖📖📖📖📖📖📖📖📖📖📖📖📖
2) ಇತ್ತೀಚೆಗೆ PhonePe ಕೆಳಗಿನ ಯಾವ ಮೊಬೈಲ್ ವಾಲೆಟ್ ಕಂಪನಿಯೊಂದಿಗೆ ಪಾಲುದಾರಿಕೆ ಪಡೆಯಿತು?
a) Mswipe
b) FreeCharge✔✔
c) Airtel
d) Paytm
📖📖📖📖📖📖📖📖📖📖📖📖📖📖
3) e-cigarettes ನ್ನೂ ನಿಷೇಧಿಸಿದ ರಾಜ್ಯ ಯಾವುದು?
a) ಹರ್ಯಾಣಾ
b) ಗುಜರಾತ್
c) ಬಿಹಾರ✔✔
d) ಕೇರಳ
📖📖📖📖📖📖📖📖📖📖📖📖📖
4) ಸರ್ಕಾರ ಈ ಕೆಳಗಿನ ಯಾವ ಯೋಜನೆಯ ಮೊದಲ ಹಂತವಾಗಿ 1 ಲಕ್ಷಕ್ಕೂ ಅಧಿಕ ಗ್ರಾಮ ಪಂಚಾಯತ್ ಗಳಿಗೆ  ಆಪ್ಟಿಕಲ್ ಫೈಬರ್ ಹಾಕಿಸಿದೆ?
a) ಭಾರತ್ ನೆಟ್✔✔
b) ಡಿಜಿಟಲ್ ಇಂಡಿಯಾ
c) ಅಂತರ್ಜಾಲ ಭಾರತ
d) ಡಿಜಿ ಭಾರತ
📖📖📖📖📖📖📖📖📖📖📖📖📖
5) ಕೆಳಗಿನ ಯಾವ ದೇಶದ ಜೊತೆ ಭಾರತ ಅಕ್ರಮ ಭಾರತೀಯ ವಲಸೆಗಾರರನ್ನು ಒಂದು ತಿಂಗಳೊಳಗಾಗಿ ಹಿಂದಿರುಗಿಸುವಂತೆ ಒಪ್ಪಂದ ಮಾಡಿಕೊಂಡಿದೆ?
a) ಇಟಲಿ
b) ಅಮೇರಿಕಾ
c) ಯುನೈಟೆಡ್ ಕಿಂಗ್‍ಡಮ್ ✔✔
d) ಚೀನಾ
📖📖📖📖📖📖📖📖📖📖📖📖📖
6) ಈ ಕೆಳಗಿನ ಯಾವ ಬ್ಯಾಂಕ್  ಸಾಗರೋತ್ತರ ಬಾಂಡ್ ಗಳ ಮೂಲಕ $ 2 ಬಿಲಿಯನ್ ಸಂಗ್ರಹಿಸಲು ಯೋಜನೆ ತಯಾರಿಸಿದೆ?
a) ಕೊಟಕ್ ಮಹಿಂದ್ರಾ
b) ಪಂಜಾಬ್ ನ್ಯಾಶನಲ್ ಬ್ಯಾಂಕ್
c) ಕೆನರಾ ಬ್ಯಾಂಕ್
d) ಎಸ್.ಬಿ.ಆಯ್.✔✔
📖📖📖📖📖📖📖📖📖📖📖📖📖📖
7) ಈ ಕೆಳಗಿನ ಯಾವ ರಾಜ್ಯವು ಲಾಜಿಸ್ಟಿಕ್ಸ್ ಪರ್ಫಾರ್ಮೆನ್ಸ್ ಇಂಡೆಕ್ಸ್‌ ನಲ್ಲಿ ಅಗ್ರಸ್ಥಾನ ಪಡೆದಿದೆ?
a) ರಾಜಸ್ಥಾನ
b) ಗುಜರಾತ್ ✔✔
c) ಮಹಾರಾಷ್ಟ್ರ
d) ತೆಲಂಗಾಣ
📖📖📖📖📖📖📖📖📖📖📖📖📖📖
8) ನೇರ ತೆರಿಗೆ ಸಂಗ್ರಹ ಡಿಸೆಂಬರ್ 2017ರವರೆಗೆ ಎಷ್ಟು ಬೆಳವಣಿಗೆಯನ್ನು ಕಂಡಿದೆ?
a) 8.2 %
b) 16.2 %
c) 18.2 %✔✔
d) 20 %
📖📖📖📖📖📖📖📖📖📖📖📖📖📖
9) ಇವರು ಭಾರತದ ರಾಷ್ಟ್ರೀಯ ಪಾವತಿ ನಿಗಮದ ಎಮ್.ಡಿ. ಮತ್ತು ಸಿಇಒ ಆಗಿ ನೇಮಕ ವಾಗಿದ್ದಾರೆ.
a) ಎ.ಪಿ.ಹೋಟಾ
b) ದಿಲಿಪ್ ಆಸ್ಬೆ✔✔
c) ಅಲೋಕ್ ಕುಮಾರ್ ರಂಜೀತ್
d) ದೇವೇಂದ್ರ ಚಾವ್ಲಾ
📖📖📖📖📖📖📖📖📖📖📖📖📖📖
10) ಇತ್ತೀಚೆಗೆ ಸಿಕ್ಕಿಂ ರಾಜ್ಯ ದ ಅಧಿಕೃತ ರಾಯಭಾರಿ ಎಂದು ಯಾರನ್ನು ಹೆಸರಿಸಲಾಯಿತು?
a) ಅಮಿತಾಭ್ ಬಚ್ಚನ್
b) ಅಮಿರ್ ಖಾನ್
c) ಎ.ಆರ್. ರೆಹಮಾನ್ ✔✔
d) ಸಲ್ಮಾನ್ ಖಾನ್
📖📖📖📖📖📖📖📖📖📖📖📖📖📖

ಪ್ರಚಲಿತ ಘಟನೆಗಳ ಕ್ವಿಜ್ 09/01/2018

1) ಡ್ರೋನ್ ಕ್ಯಾಮೆರಾಗಳನ್ನು ಪಡೆದ ಮೊದಲ ರೈಲ್ವೆ ವಲಯ ಯಾವುದು ?
a) ಪೂರ್ವ ಕೇಂದ್ರ ರೈಲ್ವೆ
b) ಉತ್ತರ ಕೇಂದ್ರ ರೈಲ್ವೆ
c) ಪಶ್ಚಿಮ ಕೇಂದ್ರ ರೈಲ್ವೆ✔✔
d) ದಕ್ಷಿಣ ಕೇಂದ್ರ ರೈಲ್ವೆ
📖📖📖📖📖📖📖📖📖📖📖📖📖
2) ಈ ಕೆಳಗಿನ ಯಾರು 'ಸ್ವಚ್ಛ ಸರ್ವೇಕ್ಷಣ ಅಭಿಯಾನ 2018' ನ್ನು ಉತ್ತೇಜಿಸಲು ಬೃಹತ್ ಮುಂಬೈ ಮಹಾನಗರ ಪಾಲಿಕೆಯೊಂದಿಗೆ ಕೈಜೋಡಿಸಿದ್ದಾರೆ?
a) ಪ್ರಿಯಾಂಕಾ ಚೋಪ್ರಾ
b) ಅಮಿರ್ ಖಾನ್
c) ಅಮಿತಾಭ್ ಬಚ್ಚನ್
d) ಅಕ್ಷಯ್ ಕುಮಾರ್ ✔✔
📖📖📖📖📖📖📖📖📖📖📖📖📖
3) ಈ ಕೆಳಗಿನ ಮುಖ್ಯಮಂತ್ರಿಗಳ ಪೈಕಿ ಯಾರು ಮೊದಲ ಮುಫ್ತಿ ಮೊಹಮ್ಮದ್ ಸಯೀದ್ ಪ್ರಶಸ್ತಿ ಆಯ್ಕೆಯಾಗಿದ್ದಾರೆ ?
a) ರಮಣ ಸಿಂಗ್
b) ನಿತಿಶ್ ಕುಮಾರ್ ✔✔
c) ಮಾಣಿಕ್ ಸರ್ಕಾರ
d) ವಿರಭದ್ರ ಸಿಂಗ್
📖📖📖📖📖📖📖📖📖📖📖📖📖📖
4) ಹವಾಮಾನ ಮತ್ತು ವಾಯುಗುಣ ಸಂಶೋಧನೆಗೆ ಮೀಸಲಿರಿಸಿದ ವಿಶ್ವದ ನಾಲ್ಕನೇ ವೇಗದ ಸೂಪರ್‌ ಕಂಪ್ಯೂಟರ್ ಹೆಸರೇನು?
a) ಪ್ರತ್ಯುಶ್✔✔
b) ಪ್ರತೀಕ್
c) ಪ್ರಖಾರ
d) ಪ್ರೇರಿತ
📖📖📖📖📖📖📖📖📖📖📖📖📖
5) ಪ್ರತಿವರ್ಷ ಯಾವಾಗ ಪ್ರವಾಸಿ ಭಾರತೀಯ ದಿವಸ್ ಅನ್ನು ಭಾರತದಲ್ಲಿ ಆಚರಿಸಲಾಗುತ್ತದೆ?
a) 15 ಜನವರಿ
b) 12 ಜನವರಿ
c) 19 ಜನವರಿ
d) 9 ಜನವರಿ✔✔
📖📖📖📖📖📖📖📖📖📖📖📖📖
6) ವಿಶ್ವದ ಅತಿದೊಡ್ಡ ಮಂಜುಗಡ್ಡೆ ಉತ್ಸವ ಎಲ್ಲಿ  ನಡೆಯುತ್ತದೆ?
a) ಕೆನಡಾ
b) ಚೀನಾ✔✔
c) ಸ್ವಿಟ್ಜರ್ಲ್ಯಾಂಡ್
d) ಪೊಲೆಂಡ್
📖📖📖📖📖📖📖📖📖📖📖📖📖
7) ಭಾರತೀಯ ಮೂಲದ  ಮೊದಲ ವ್ಯಕ್ತಿಗಳ ಸಂಸದೀಯ ಕಾನ್ಫರೆನ್ಸ್ (Persons of Indian Origin PIO) ನ್ನು ನರೇಂದ್ರ ಮೋದಿ ಎಲ್ಲಿ ಉದ್ಘಾಟಿಸಿದರು?
a) ಚೆನ್ನೈ
b) ಕೊಲ್ಕತ್ತ
c) ದೆಹಲಿ ✔✔
d) ಬೆಂಗಳೂರು
📖📖📖📖📖📖📖📖📖📖📖📖📖
8) ಬ್ರಿಸ್ಬೇನ್ ಅಂತಾರಾಷ್ಟ್ರೀಯ ಕಿರೀಟ 2018 ನ್ನು ಯಾರು ಪಡೆದುಕೊಂಡರು ?
a) ರ್ಯಾನ್ ಹ್ಯಾರಿಸನ್
b) ನಿಕ್ ಕಿರ್ಗಿಝ್ ✔✔
c) ಸ್ಟಾನ್ ವಾವ್ರಿಂಕಾ
d) ನೊವಾಕ್ ಜೊಕೊವಿಕ್
📖📖📖📖📖📖📖📖📖📖📖📖📖
9) ಇತ್ತೀಚೆಗೆ ರಸ್ತೆ ಅಪಘಾತದಲ್ಲಿ  ನಿಧನರಾದ ಸಕ್ಷಮ್ ಯಾದವ್ ಅವರು ಯಾವ ಕ್ಷೇತ್ರದಲ್ಲಿ ಸೇವೆ  ಸಲ್ಲಿಸಿದ್ದಾರೆ?
a) ಪವರ್ ಲಿಫ್ಟಿಂಗ್✔✔
b) ಬಾಕ್ಸಿಂಗ್
c) ಅಥ್ಲೆಟಿಕ್ಸ್
d) ಪತ್ರಿಕೋದ್ಯಮ 
📖📖📖📖📖📖📖📖📖📖📖📖📖
10) ಇತ್ತೀಚೆಗೆ ಸೌದಿ ಅರೇಬಿಯ ಹಜ್ ಒಪ್ಪಂದವನ್ನು ಈ ಕೆಳಗಿನ ಯಾವ ದೇಶದೊಂದಿಗೆ ಮಾಡಿಕೊಂಡಿದೆ?
a) ಪಾಕಿಸ್ತಾನ
b) ಭಾರತ ✔✔
c) ಬಾಂಗ್ಲಾದೇಶ
d) ಚೀನಾ 

ಪ್ರಚಲಿತ ಘಟನೆಗಳ ಕ್ವಿಜ್ 08/01/2018

1) ಕೇಂದ್ರ ಸರ್ಕಾರದಿಂದ ಯಾವ ರಾಜ್ಯವು ತನ್ನ ಮೊದಲ ಸಿನಿಮಾ ಮತ್ತು ದೂರದರ್ಶನ ಸಂಸ್ಥೆಯನ್ನು ಪಡೆಯಲಿದೆ?
a) ಹಿಮಾಚಲ ಪ್ರದೇಶ
b) ತೆಲಂಗಾಣ
c) ಅರುಣಾಚಲ ಪ್ರದೇಶ ✔✔
d) ಆಂಧ್ರ ಪ್ರದೇಶ
📓📓📓📓📓📓📓📓📓📓📓📓📓📓

2) ಅತಿ ಅಪಾಯಕಾರಿ ಗರ್ಭಧಾರಣೆಯ (high-risk pregnancy -HRP) ಪೋರ್ಟಲ್ ಅನ್ನು ಪ್ರಾರಂಭಿಸಿದ ದೇಶದ ಮೊದಲ ರಾಜ್ಯ ಯಾವುದು?
a) ಗುಜರಾತ್
b) ಹರ್ಯಾಣಾ ✔✔
c) ರಾಜಸ್ಥಾನ
d) ಕೇರಳ
📓📓📓📓📓📓📓📓📓📓📓📓📓📓

3) ರಾಷ್ಟ್ರೀಯ ಮಹಿಳೆಯರ  ಬಾಕ್ಸಿಂಗ್ ಚಾಂಪಿಯನ್ಶಿಪ್ ನ ಎರಡನೇ ಆವೃತ್ತಿ ಎಲ್ಲಿ ನಡೆಯಿತು?
a) ಗುಜರಾತ್
b) ಹರ್ಯಾಣಾ ✔✔
c) ರಾಜಸ್ಥಾನ
d) ತೆಲಂಗಾಣ
📓📓📓📓📓📓📓📓📓📓📓📓📓📓

4) ವಿದೇಶಾಂಗ ಸಚಿವಾಲಯ(ಆರ್ಥಿಕ ಸಂಬಂಧಗಳು)ಕ್ಕೆ ಇತ್ತೀಚೆಗೆ ನೇಮಕಗೊಂಡ ಕಾರ್ಯದರ್ಶಿ ಯಾರು?
a) ವಿಜಯ್ ಕೇಶವ್ ಗೋಖಲೆ
b) ಎಸ್ ಎಂ ಕೃಷ್ಣ
c) ಆರ್ ಪಿ ಎನ್ ಸಿಂಗ್
d) ಟಿ.ಎಸ್.ತಿರುಮೂರ್ತಿ✔✔
📓📓📓📓📓📓📓📓📓📓📓📓📓📓

5) ಚೀನಾ ತನ್ನ ಎರಡನೇ ವಿದೇಶಿ ನೌಕಾ ಬೇಸ್ ನ್ನು ಎಲ್ಲಿ  ನಿರ್ಮಿಸಲು ಯೋಜಿಸಿದೆ?
a) ಪಾಕಿಸ್ತಾನ ✔✔
b) ಬಾಂಗ್ಲಾದೇಶ
c) ಶ್ರೀಲಂಕಾ
d) ಅಫ್ಘಾನಿಸ್ತಾನ
📓📓📓📓📓📓📓📓📓📓📓📓📓📓

6) ವಿಕಲಚೇತನರಿಗಾಗಿ ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನ್ನು ಯಾವ ರಾಜ್ಯ ಆರಂಭಿಸಿತು?
a) ಗುಜರಾತ್
b) ಆಂಧ್ರ ಪ್ರದೇಶ
c) ತೆಲಂಗಾಣ ✔✔
d) ಪಶ್ಚಿಮ ಬಂಗಾಳ
📓📓📓📓📓📓📓📓📓📓📓📓📓📓

7) ಇತ್ತೀಚೆಗೆ ನಿಧನರಾದ ಜೆರ್ರಿ ವ್ಯಾನ್ ಡೈಕ್ ಯಾವ ಕ್ಷೇತ್ರದ ಪ್ರಸಿದ್ಧ ವ್ಯಕ್ತಿಯಾಗಿದ್ದರು?
a) ಪತ್ರಕರ್ತ
b) ನಿರ್ದೇಶಕ ಮತ್ತು ನಿರ್ಮಾಪಕ
c) ಸಂಗೀತಗಾರ
d) ನಟ ಮತ್ತು ಹಾಸ್ಯನಟ✔✔
📓📓📓📓📓📓📓📓📓📓📓📓📓📓

8) ಇತ್ತೀಚೆಗೆ ಹಿಮಾಚಲ ಪ್ರದೇಶ 'ಗುಡಿಯಾ'
(Gudiya) ಎಂಬ ಸಹಾಯವಾಣಿ ಯನ್ನು ಆರಂಭಿಸಿದೆ. ಇದರ ಉದ್ದೇಶ ಇದಾಗಿದೆ __________ .
a) ಬಾಲ್ಯ ವಿವಾಹದ ವರದಿಗಾಗಿ
b) ಮಹಿಳೆಯರ ಶಿಕ್ಷಣಕ್ಕಾಗಿ
c) ಹೆಣ್ಣು ಶಿಶು ಹತ್ಯೆ ವರದಿ
d) ಮಹಿಳೆಯರ ವಿರುದ್ಧ ಅಪರಾಧ ವರದಿ✔✔
📓📓📓📓📓📓📓📓📓📓📓📓📓📓

9) 75 ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭ ಎಲ್ಲಿ ನಡೆಯಿತು?
a) ಮನಿಲಾ
b) ಕೆನಡಾ
c) ಬ್ಯಾಂಕಾಕ್
d) ಲಾಸ್ ಏಂಜಲೀಸ್✔✔
📓📓📓📓📓📓📓📓📓📓📓📓📓📓


10) ಯಾವ ರಾಜ್ಯ ಸರ್ಕಾರ ಇತ್ತೀಚೆಗೆ ತನ್ನ ಅಧಿಕೃತ ಲಾಂಛನ ಅನಾವರಣಗೊಳಿಸಿತು?
a) ಪಶ್ಚಿಮ ಬಂಗಾಳ ✔✔
b) ಉತ್ತರ ಪ್ರದೇಶ
c) ತೆಲಂಗಾಣ
d) ಗುಜರಾತ್ 
📓📓📓📓📓📓📓📓📓📓📓📓📓📓

Tuesday 30 January 2018

ಪ್ರಚಲಿತ ಘಟನೆಗಳ ಕ್ವಿಜ್ 07/01/2018

1) ಈ ಕೆಳಗಿನ ಯಾವುದರ ನಿಷೇಧದಿಂದಾಗಿ ಮೊದಲ ಬಾರಿಗೆ ವಿಜ್ಞಾನಿಗಳು ಕಡಿಮೆ ಓಝೋನ್ ಸವಕಳಿಯನ್ನು ಗಮನಿಸಿದ್ದಾರೆ?
a) ಪ್ಲಾಸ್ಟಿಕ್
b) ರಾಸಾಯನಿಕಗಳು✔✔
c) ಬಯೊಗ್ಯಾಸ್
d) ರಬ್ಬರ್
📓📓📓📓📓📓📓📓📓📓📓📓📓📓

2) ಇತ್ತೀಚೆಗೆ ಅರಬ್ ಸಂಸ್ಥಾನಗಳು ಪೂರ್ವ ಜೆರುಸಲೆಮ್ ನ್ನು ಈ ಕೆಳಗಿನ ಯಾವುದರ ರಾಜಧಾನಿಯಾಗಿ ಘೋಷಿಸಿವೆ?
a) ಜೊರ್ಡಾನ್
b) ಪ್ಯಾಲೆಸ್ಟೈನ್ ✔✔
c) ಸಿರಿಯಾ
d) ಇರಾಕ್
📓📓📓📓📓📓📓📓📓📓📓📓📓📓

3) ಈ ಕೆಳಗಿನ ಯಾವ ಬ್ಯಾಂಕ್ ಹೆಚ್ಚಿನ ಎನ್ಪಿಎ(NPA-Non Performing Asset)ಗಳನ್ನು ಹೊಂದಿರುವ  ಬ್ಯಾಂಕುಗಳಲ್ಲಿ ಅಗ್ರಸ್ಥಾನ ಪಡೆದಿದೆ?
a) ಪಂಜಾಬ್ ನ್ಯಾಷನಲ್ ಬ್ಯಾಂಕ್✔✔
b) ಕೆನರಾ ಬ್ಯಾಂಕ್
c) ಕಾರ್ಪೊರೇಷನ್ ಬ್ಯಾಂಕ್
d) ಐ.ಸಿ.ಐ.ಸಿ.ಐ
📓📓📓📓📓📓📓📓📓📓📓📓📓📓

4) ಮೇವು ಹಗರಣ ಪ್ರಕರಣದಲ್ಲಿ ಸಿಬಿಐ ಈ ಕೆಳಗಿನ ಯಾವ ನಾಯಕರಿಗೆ 3.5 ವರ್ಷ ಜೈಲು ಶಿಕ್ಷೆ ವಿಧಿಸಿದೆ?
a) ತೇಜಸ್ವಿ ಯಾದವ್
b) ಲಾಲು ಪ್ರಸಾದ್ ಯಾದವ್✔✔
c) ಶರದ್ ಯಾದವ್
d) ಸೂರ್ಯ ಪ್ರಕಾಶ್
📓📓📓📓📓📓📓📓📓📓📓📓📓📓

5) ಇತ್ತೀಚೆಗೆ ಮರಣ ಹೊಂದಿದ ಅನುಭವಿ ಜಾನ್ ಯಂಗ್ ಒಬ್ಬ ___________ .
a) ಗಗನಯಾತ್ರಿ✔✔
b) ಲೇಖಕ
c) ಪಾಪ್‌ ಗಾಯಕ
d) ಪತ್ರಕರ್ತ
📓📓📓📓📓📓📓📓📓📓📓📓📓📓

6) ಈ ಕೆಳಗಿನ ಯಾವ ನಗರವು ಬಾಲಕಿಯರ ಉನ್ನತ ಶಿಕ್ಷಣದಲ್ಲಿ  ಗರಿಷ್ಠ ದಾಖಲಾತಿ ಅನುಪಾತವನ್ನು ದಾಖಲಿಸಲಾಗಿದೆ?
a) ಭುವನೇಶ್ವರ
b) ಜೈಪುರ
c) ಚಂಡೀಗಢ✔✔
d) ಚೆನ್ನೈ
📓📓📓📓📓📓📓📓📓📓📓📓📓

7) ಗ್ರಾಹಕರಿಗೆ ಎಫ್ಡಿ ಸೌಲಭ್ಯವನ್ನು ಒದಗಿಸಲು ಇಂಡಸ್ಐಂಡ್ ಬ್ಯಾಂಕ್ನೊಂದಿಗೆ ಒಪ್ಪಂದ ಮಾಡಿಕೊಂಡ ಪೇಮೆಂಟ್ಸ್ ಬ್ಯಾಂಕ್ ಯಾವುದು?
a) ಜಿಯೊ ಪೇಮೆಂಟ್ಸ್ ಬ್ಯಾಂಕ್
b) ಪೆಟಿಯಮ್ ಪೇಮೆಂಟ್ಸ್ ಬ್ಯಾಂಕ್✔✔
c) ಏರಟೆಲ್ ಪೇಮೆಂಟ್ಸ್ ಬ್ಯಾಂಕ್
d) ಫ್ರೀಚಾರ್ಜ
📓📓📓📓📓📓📓📓📓📓📓📓📓📓

8) ಗಿಲ್ಲೆಸ್ ಸೈಮನ್ ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
a) ಫುಟ್‌ಬಾಲ್‌
b) ಬ್ಯಾಡ್ಮಿಂಟನ್
c) ಸ್ಕ್ವಾಶ್
d) ಟೆನಿಸ್ ✔✔
📓📓📓📓📓📓📓📓📓📓📓📓📓📓

9) ಆಂಡ್ರಾಯ್ಡ್ ಟ್ರೋಜನ್ ಎಂಬ ಹೆಸರಿನ ವೈರಸ್ ಕೆಳಗಿನವುಗಳಲ್ಲಿ  ಯಾವುದಾದರ ಮೇಲೆ ದಾಳಿ ಮಾಡಿತು?
a) ಇವಿಎಂ ಯಂತ್ರಗಳು
b) ಮೊಬೈಲ್ ಬ್ಯಾಂಕಿಂಗ್✔✔
c) ಆಧಾರ್ ಡೇಟಾಬೇಸ್
d) ಮೇಲಿನ ಎಲ್ಲವೂ
📓📓📓📓📓📓📓📓📓📓📓📓📓📓


10) ಈ ಕೆಳಗಿನ ಯಾವ ದೇಶವು ತೈಲ ಆಧಾರಿತ ಕ್ರಿಪ್ಟೋಕರೆನ್ಸಿಯನ್ನು ಪರಿಚಯಿಸಲು ನಿರ್ಧರಿಸಿದೆ?
a) ಸೌದಿ ಅರೇಬಿಯಾ
b) ಇರಾಕ್
c) ಬಹ್ರೇನ್
d) ವೆನೆಜುವೆಲಾ ✔✔
📓📓📓📓📓📓📓📓📓📓📓📓📓📓

ಪ್ರಚಲಿತ ಘಟನೆಗಳ ಕ್ವಿಜ್ 06/01/2018

1) ಟಿ 20 ಅಂತಾರಾಷ್ಟ್ರೀಯ ಇತಿಹಾಸದಲ್ಲಿ ಮೂರು ಶತಕಗಳನ್ನು ಬಾರಿಸಿದ ಮೊದಲ ಬ್ಯಾಟ್ಸ್ಮನ್ ಯಾರು?
a) ಕಾಲಿನ್ ಮುನ್ರೋ✔✔
b) ಆಡಮ್ ಮಿಲ್ನೆ
c) ಹೆನ್ರಿಕ್ಸ್
d) ಕ್ರಿಸ್ ಹ್ಯಾರಿಸ್
📖📖📖📖📖📖📖📖📖📖📖📖📖📖

2) ಇತ್ತೀಚೆಗೆ ಚೀನಾದಲ್ಲಿ ಹೊಸದಾಗಿ ಪತ್ತೆಯಾದ ಅಳಿವಿನಂಚಿನಲ್ಲಿರುವ ಹೂಬಿಡುವ ಸಸ್ಯದ ಹೆಸರೇನು?
a) ಪಿಂಪರ್ನಲ್
b) ಅರಿಝೋನಾ ಅಗೇವ್
c) ಪ್ರಿಮುಲಾ ಜುಯಿ✔✔
d) ಜಾರ್ಜಿಯಾ ಆಸ್ಟರ್
📖📖📖📖📖📖📖📖📖📖📖📖📖📖

3) ಇತ್ತೀಚೆಗೆ ನಿಧನರಾದ ರಾಧಾ ವಿಶ್ವನಾಥ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ?
a) ಕಾದಂಬರಿಗಾರ್ತಿ
b) ಗಾಯಕಿ ಮತ್ತು ಶಾಸ್ತ್ರೀಯ ನರ್ತಕಿ✔✔
c) ತಬಲಾವಾದಕಿ
d) ಪತ್ರಕರ್ತೆ
📖📖📖📖📖📖📖📖📖📖📖📖📖📖

4) ಇತ್ತೀಚೆಗೆ ಪಾಕಿಸ್ತಾನ ದೇಶೀಯವಾಗಿ ಅಭಿವೃದ್ಧಿಪಡಿಸಿದ ನೌಕಾ ಕ್ಷಿಪಣಿಯ ಹೆಸರೇನು?
a) ಮುಹಫಿಜ್
b) ಹರ್ಬಾ✔✔
c) ಅಜ್ಮಾತ್
d) ಬಾಬರ್
📖📖📖📖📖📖📖📖📖📖📖📖📖📖

5) ಭಾರತ ಸರ್ಕಾರವು ಮೈಗೋವ್ ಪ್ಲ್ಯಾಟ್ಫಾರ್ಮ್ (MyGov platform) ಅನ್ನು ಪ್ರಾರಂಭಿಸಿದೆ. ಇದರ ಉದ್ದೇಶ ಏನು?
a) ನಾಗರಿಕರಿಗೆ ಸರ್ಕಾರದ ಸಾಧನೆ ತಿಳಿಸಲು
b) ಕೃಷಿ ಉತ್ಪನ್ನಗಳನ್ನು ರೈತರಿಗೆ ಮಾರಾಟ ಮಾಡಲು
c) ದೇಶದ ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಭಾರತೀಯ ನಾಗರಿಕರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು✔✔
d) ನಾಗರಿಕ ಸೇವೆಗಳನ್ನು ಒದಗಿಸಲು
📖📖📖📖📖📖📖📖📖📖📖📖📖📖

6) ಟೈಫಾಯಿಡ್ ಸಂಯುಕ್ತ ಲಸಿಕೆಗಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) ನಿಂದ ಯಾವ ಕಂಪೆನಿ ಇತ್ತೀಚೆಗೆ ಪೂರ್ವ ಅರ್ಹತಾ ಟ್ಯಾಗ್ ಅನ್ನು ಸ್ವೀಕರಿಸಿದೆ?
a) ವಿಂಗ್ಸ್ ಬಯೋಟೆಕ್
b) ಎಬಿಎಸ್ ಬಯೋಟೆಕ್
c) ಟೈಟಾನ್ ಬಯೋಟೆಕ್
d) ಭಾರತ್ ಬಯೋಟೆಕ್✔✔
📖📖📖📖📖📖📖📖📖📖📖📖📖📖

7) ಈ ಕೆಳಗಿನ ಯಾವ ರಾಜ್ಯವು ಇತ್ತೀಚೆಗೆ ಅಲ್ಪಸಂಖ್ಯಾತರ ಆಯೋಗವನ್ನು ರಚಿಸಿದೆ?
a) ಝಾರ್ಖಂಡ್
b) ಉತ್ತರ ಪ್ರದೇಶ
c) ತೆಲಂಗಾಣ ✔✔
d) ಪುದುಚೇರಿ
📖📖📖📖📖📖📖📖📖📖📖📖📖📖

8) ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಜಲ್ ಮಾರ್ಗ್ ವಿಕಾಸ್ ಯೋಜನೆಯ ಅನುಷ್ಠಾನಕ್ಕೆ ಎಷ್ಟು ವೆಚ್ಚದ ಅನುಮೋದನೆ ನೀಡಿತು ?
a) 5369 ಕೋಟಿ ರೂ  ✔✔
b) 5210 ಕೋಟಿ ರೂ
c) 6000 ಕೋಟಿ ರೂ
d) 5210 ಕೋಟಿ ರೂ
📖📖📖📖📖📖📖📖📖📖📖📖📖📖

9) ಹಿಮಾಲಯನ್ ಹೈಡ್ರೋ ಎಕ್ಸ್ಪೋ 2018 ಅನ್ನು ಎಲ್ಲಿ ಆಯೋಜಿಸಲಾಗಿದೆ?
a) ಬೆಂಗಳೂರು
b) ಕಾಠ್ಮಂಡು✔✔
c) ಡಾರ್ಜಿಲಿಂಗ್
d) ಮುಂಬೈ
📖📖📖📖📖📖📖📖📖📖📖📖📖📖


10) ಇತ್ತೀಚೆಗೆ  ವರ್ಲ್ಡ್ ಬುಕ್ ಫೇರ್ ಎಲ್ಲಿ ಪ್ರಾರಂಭವಾಯಿತು?
a) ನವದೆಹಲಿ✔✔
b) ಕೊಲ್ಕತ್ತ
c) ಮುಂಬೈ
d) ಗೊವಾ
📖📖📖📖📖📖📖📖📖📖📖📖📖📖

ಪ್ರಚಲಿತ ಘಟನೆಗಳ ಕ್ವಿಜ್ 05/01/2018

1) ಇತ್ತೀಚೆಗೆ ಕೇಂದ್ರ ಸರ್ಕಾರವು "ಬಯಲುಶೌಚ ಮುಕ್ತ ನಗರ " ಎಂದು ಯಾವ ನಗರವನ್ನು ಘೋಷಿಸಿದೆ?
a) ದೆಹಲಿ
b) ಬೆಂಗಳೂರು
c) ಹೈದರಾಬಾದ್✔✔
d) ಭುವನೇಶ್ವರ
📓📓📓📓📓📓📓📓📓📓📓📓📓

2) "ಮೂರನೇ ಆವೃತ್ತಿಯ ಭಾರತೀಯ ವಿಜ್ಞಾನ ಸಿನಿಮೋತ್ಸವ 2018" ಎಲ್ಲಿ ನಡೆಯಲಿದೆ?
a) ಬೆಂಗಳೂರು
b) ಗೋವಾ ✔✔
c) ಚೆನ್ನೈ
d) ಡಾರ್ಜಿಲಿಂಗ್
📓📓📓📓📓📓📓📓📓📓📓📓📓📓

3) "2022 ರ 39 ನೇ ನ್ಯಾಶನಲ್ ಗೇಮ್ಸ್" ಎಲ್ಲಿ ನಡೆಯುತ್ತವೆ ?
a) ರಾಜಸ್ಥಾನ
b) ಗುಜರಾತ್
c) ಪಶ್ಚಿಮ ಬಂಗಾಳ
d) ಮೆಘಾಲಯ ✔✔
📓📓📓📓📓📓📓📓📓📓📓📓📓📓

4) ದೇಶದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆಯಡಿ, ಇತ್ತೀಚೆಗೆ ಯುಎಸ್ ನಿಂದ ನಿಷೇಧಿಸಲ್ಪಟ್ಟ ರಾಷ್ಟ್ರ ಯಾವುದು?
a) ಇರಾಕ್
b) ಅಫ್ಘಾನಿಸ್ತಾನ
c) ಪಾಕಿಸ್ತಾನ ✔✔
d) ಸೌಥ್ ಕೊರಿಯಾ
📓📓📓📓📓📓📓📓📓📓📓📓📓📓

5) 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಾಶ್ಮೀರಿ ಚಲನಚಿತ್ರವೊಂದು ಕಾಶ್ಮೀರದಿಂದ ಹೊರಗೆ  ಬಿಡುಗಡೆಯಾಗುತ್ತಿದೆ. ಈ ಚಿತ್ರವು ಯಾವ ಥೀಮ್ ಆಧಾರಿತವಾಗಿದೆ?
a) ರಾಜಕೀಯ ಅರಾಜಕತೆ
b) ಮಾದಕ ದ್ರವ್ಯ ಸೇವನೆ & ನಿರುದ್ಯೋಗ ✔✔
c) ಮಹಿಳಾ ಶಿಕ್ಷಣ
d) ಭಾರತ ವಿಭಜನೆ
📓📓📓📓📓📓📓📓📓📓📓📓📓📓

6) "ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ" (ULFA) ನೊಂದಿಗೆ ಮಾತುಕತೆ ನಡೆಸಲು ಹೊಸದಾಗಿ ನೇಮಕಗೊಂಡ ಸಂವಾದಕನಾರು?
a) ಎ.ಬಿ. ಮಾಥುರ್✔✔
b) ದೀನೇಶ್ವರ್ ಶರ್ಮಾ
c) ಓಂ ಪ್ರಕಾಶ್ ರಾವತ್
d) ಜ್ಯೋತಿಂದ್ರನಾಥ್ ದಿಕ್ಸಿತ್
📓📓📓📓📓📓📓📓📓📓📓📓📓📓

7) ಈ ಕೆಳಗಿನ ಯಾರು ' ಇಮಾಮಿ ಗ್ರುಪ್ (Emami Group) ನ ಹೊಸ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ?
a) ಅಕ್ಷಯ್ ಕುಮಾರ್
b) ಶಾಹರುಕ್ ಖಾನ್
c) ಸಲ್ಮಾನ್ ಖಾನ್ ✔✔
d) ಆಮೀರ್ ಖಾನ್
📓📓📓📓📓📓📓📓📓📓📓📓📓📓

8) ಈ ಕೆಳಗಿನ ಯಾವ ಬ್ಯಾಂಕ್ ನ  ವಿರುದ್ಧ ಆರ್ಬಿಐ 'ಪ್ರಾಂಪ್ಟ್ ಸರಿಪಡಿಸುವ ಕ್ರಮ' (Prompt Corrective Action) ಅನ್ನು ಪ್ರಾರಂಭಿಸಿದೆ?
a) ಪಂಜಾಬ್ ನ್ಯಾಷನಲ್ ಬ್ಯಾಂಕ್
b) ಅಲಹಾಬಾದ್ ಬ್ಯಾಂಕ್✔✔
c) ಕೆನರಾ ಬ್ಯಾಂಕ್
d) ಕಾರ್ಪೊರೇಷನ್ ಬ್ಯಾಂಕ್
📓📓📓📓📓📓📓📓📓📓📓📓📓📓

9) ಇತ್ತೀಚೆಗೆ 'ಕ್ಲೀನ್ ಗಂಗಾ ರಾಷ್ಟ್ರೀಯ ಮಿಷನ್' ಎಷ್ಟು ರೂ. ಮೌಲ್ಯದ ಐದು ಯೋಜನೆಗಳಿಗೆ ಅನುಮೋದನೆ ನೀಡಿದೆ?
a) ರೂ. 275.01 ಕೋಟಿ
b) ರೂ. 265.01 ಕೋಟಿ
c) ರೂ. 295.01 ಕೋಟಿ✔✔
d) ರೂ. 200.01 ಕೋಟಿ
📓📓📓📓📓📓📓📓📓📓📓📓📓📓


10) ಭಾರತದಲ್ಲಿ ಸ್ವಚ್ ಭಾರತ್ ಅಭಿಯಾನ್ ಯಾವಾಗ ಪ್ರಾರಂಭವಾಯಿತು?
a) 2014✔✔
b) 2015
c) 2016
d) 2017
📓📓📓📓📓📓📓📓📓📓📓📓📓📓

ಪ್ರಚಲಿತ ಘಟನೆಗಳ ಕ್ವಿಜ್ 04/01/2018

1) ಯಾವ ಸರ್ಕಾರವು ಹೊಸ ಕಟ್ಟಡಗಳಲ್ಲಿ ಸೌರ ದ್ಯುತಿವಿದ್ಯುಜ್ಜನಕ ಪವರ್ ಪ್ಲಾಂಟ್ ಅಳವಡಿಕೆಯನ್ನು  ಕಡ್ಡಾಯ ಮಾಡಿದೆ?
a) ಒಡಿಶಾ
b) ಹರ್ಯಾಣಾ ✔✔
c) ಗುಜರಾತ್
d) ದೆಹಲಿ
📖📖📖📖📖📖📖📖📖📖📖📖📖📖

2) ವಿದ್ಯುತ್ ಮತ್ತು ನೀರಿನ ಉಳಿತಾಯಕ್ಕಾಗಿ ಯಾವ ರಾಜ್ಯವು ಸೌರ-ಆಧಾರಿತ ನೀರಾವರಿ ಯೋಜನೆಯನ್ನು ಪ್ರಾರಂಭಿಸಿದೆ?
a) ತಮಿಳುನಾಡು
b) ರಾಜಸ್ಥಾನ
c) ಹರ್ಯಾಣಾ ✔✔
d) ಮಹಾರಾಷ್ಟ್ರ
📖📖📖📖📖📖📖📖📖📖📖📖📖📖

3) ಜಮ್ಮು ಮತ್ತು ಕಾಶ್ಮೀರದ ಯಾವ ಸುರಂಗ ಯೋಜನೆಯು ಶ್ರೀನಗರ, ಕಾರ್ಗಿಲ್ ಮತ್ತು ಲೇಹ್ ನಡುವೆ ಎಲ್ಲಾ ಹವಾಮಾನದಲ್ಲಿ ಸಂಪರ್ಕವನ್ನು ಒದಗಿಸುತ್ತದೆ?
a) ನಾಥು ಲಾ ಪಾಸ್
b) ರೋಹ್ಟಂಗ್ ಪಾಸ್
c) ಜೊಜಿಲಾ ಪಾಸ್✔✔
d) ಜಿಲೆಪ್ ಲಾ ಪಾಸ್
📖📖📖📖📖📖📖📖📖📖📖📖📖📖

4) ಕೇಂದ್ರ ಸಚಿವ ಸಂಪುಟವು ಹೊಸ AIIMS ನ್ನು ಎಲ್ಲಿ ಸ್ಥಾಪಿಸಲು ತನ್ನ ಅನುಮೋದನೆಯನ್ನು ನೀಡಿತು?
a) ನಾಸಿಕ್
b) ಗ್ವಾಲಿಯರ್
c) ಇಂದೋರ್
d) ಬಿಲಾಸಪುರ್✔✔
📖📖📖📖📖📖📖📖📖📖📖📖📖📖

5) ಆರ್ಬಿಐ ಬಿಡುಗಡೆ ಮಾಡಲಿರುವ ಹೊಸ ರೂ 10 ನೋಟುಗಳ ಬಣ್ಣ ಯಾವುದಾಗಿರಲಿದೆ?
a) ಕೆಂಪು
b) ಹಳದಿ
c) ಚಾಕೊಲೇಟ್ ಬ್ರೌನ್✔✔
d) ನೀಲಿ
📖📖📖📖📖📖📖📖📖📖📖📖📖📖

6) NABARD ನ ಕೇಂದ್ರ ಕಛೇರಿ ಎಲ್ಲಿದೆ?
a) ಮುಂಬೈ ✔✔
b) ದೆಹಲಿ
c) ಮಂಗಳೂರು
d) ಬೆಂಗಳೂರು
📖📖📖📖📖📖📖📖📖📖📖📖📖📖

7) ಹೊಸದಾಗಿ ರಾಷ್ಟ್ರಿಯ ಭದ್ರತಾ ಉಪ- ಸಲಹೆಗಾರ(NSA)ನಾಗಿ ಯಾರು ನೇಮಕಗೊಂಡರು?
a) ಅಜಿತ್ ಡೋವಲ್
b) ರಾಜಿಂದರ್ ಖನ್ನಾ✔✔
c) ಅಚಲಕುಮಾರ್
d) ಓಂ ಪ್ರಕಾಶ ರಾವತ್
📖📖📖📖📖📖📖📖📖📖📖📖📖📖

8) ಅಸ್ಸಾಂ ಮುಖ್ಯಮಂತ್ರಿ ಸರಬಾನಂದ ಸೋನೊವಾಲ್ ಅವರು ಉಚಿತ CT ಸ್ಕ್ಯಾನ್ ಸೇವೆಯನ್ನು ಎಲ್ಲಿ ಪ್ರಾರಂಭಿಸಿದರು?
a) ಗೌಹಾತಿ
b) ಮಜೌಲಿ✔✔
c) ದಿಸ್ಪುರ್
d) ಸೋನಿತಪುರ
📖📖📖📖📖📖📖📖📖📖📖📖📖📖

9) ಇತ್ತೀಚೆಗೆ ಈ ಕೆಳಗಿನ ರಾಷ್ಟ್ರಗಳಲ್ಲಿ  ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಸೇರದೆ ಇರುವ ದೇಶ ಯಾವುದು?
a) ಕುವೈತ್
b) ಪೊಲೆಂಡ್
c) ಪೆರು
d) ಪ್ಯಾಲೆಸ್ಟೈನ್ ✔✔
📖📖📖📖📖📖📖📖📖📖📖📖📖📖


10) ತೆರೆದ ಮಲವಿಸರ್ಜನೆಗಾಗಿ 500 ರೂ. ದಂಡ ವಿಧಿಸಲು ಯಾವ ರಾಜ್ಯ ನಿರ್ಧರಿಸಿದೆ?
a) ಪುದುಚೆರಿ
b) ತಮಿಳುನಾಡು
c) ಮಹಾರಾಷ್ಟ್ರ ✔✔
d) ಕೇರಳ 
📖📖📖📖📖📖📖📖📖📖📖📖📖📖

ಪ್ರಚಲಿತ ಘಟನೆಗಳ ಕ್ವಿಜ್ 03/01/2018

1) ಇತ್ತೀಚಿನ ಇಂಟರ್ನ್ಯಾಷನಲ್ ಟೇಬಲ್ ಟೆನ್ನಿಸ್ ಫೆಡರೇಶನ್ (ಐಟಿಟಿಎಫ್) ಶ್ರೇಯಾಂಕದಲ್ಲಿ ಭಾರತದ ಅತ್ಯುನ್ನತ ಶ್ರೇಯಾಂಕಿತ ಆಟಗಾರ ಯಾರಾಗಿದ್ದಾರೆ?
a) ಜಿ ಸತ್ಯಾಯಾನ್✔✔
b) ಮಾ ಲಾಂಗ್
c) ಜಾಂಗ್ ಜೆಕ್
d) ಶರತ್ ಕಮಲ್
📖📖📖📖📖📖📖📖📖📖📖📖📖📖

2) ಯಾವ ದೇಶವು ಚೀನಾದೊಂದಿಗಿನ ದ್ವಿಪಕ್ಷೀಯ ವ್ಯಾಪಾರಕ್ಕಾಗಿ ಯುವಾನ್ ಚೀನೀ ಕರೆನ್ಸಿಯನ್ನು ಬಳಸಲು  ಹಸಿರು ಸಂಕೇತವನ್ನು ನೀಡಿದೆ?
a) ಭಾರತ
b) ಬಾಂಗ್ಲಾದೇಶ
c) ನೇಪಾಳ
d) ಪಾಕಿಸ್ತಾನ ✔✔
📖📖📖📖📖📖📖📖📖📖📖📖📖📖

3) ಇತ್ತೀಚೆಗೆ ಯಾವ ರಾಷ್ಟ್ರದ ಭಾಷೆಯು ಯುನೆಸ್ಕೋ ದ ಅಮೂರ್ತ ಸಾಂಸ್ಕೃತಿಕ ಪರಂಪರೆಗೆ ಸೇರಿತು?
a) ಟರ್ಕಿ ✔✔
b) ಅಲಾಸ್ಕ
c) ಅಲ್ಜೀರಿಯ
d) ನೈಜೀರಿಯ
📖📖📖📖📖📖📖📖📖📖📖📖📖📖

4) ಹಣಕಾಸು ಸಚಿವಾಲಯ ಆರ್ಬಿಐ ಬಾಂಡುಗಳ ಬಡ್ಡಿ ದರವನ್ನು ಪ್ರತಿಶತ ಎಷ್ಟಕ್ಕೆ ತಗ್ಗಿಸಿದೆ?
a) 6.65
b) 7.25
c) 7.75✔✔
d) 6.25
📖📖📖📖📖📖📖📖📖📖📖📖📖📖

5) ಜನವರಿ 2 ರಂದು ಮರಣ ಹೊಂದಿದ ಪ್ರಸಿದ್ಧ ಉರ್ದು ಕವಿ ಯಾರು?
a) ನಿಡಾ ಫಜ್ಲಿ
b) ಅದಾ ಜಾಫ್ರಿ
c) ಅನ್ವರ್ ಅಲಿ
d) ಅನ್ವರ್ ಜಲಾಲ್ಪುರಿ✔✔
📖📖📖📖📖📖📖📖📖📖📖📖📖📖

6) ಫೆಬ್ರವರಿ 28 ರಿಂದ 'ಇಂಟರ್ನ್ಯಾಷನಲ್ ಟ್ರಾವೆಲ್ ಎಕ್ಸ್ಪೋ' ಎಲ್ಲಿ ನಡೆಯಲಿದೆ?
a) ಮಹಾರಾಷ್ಟ್ರ
b) ಕರ್ನಾಟಕ ✔✔
c) ಕೇರಳ
d) ತಮಿಳುನಾಡು
📖📖📖📖📖📖📖📖📖📖📖📖📖📖

7) ಕೇಂದ್ರದ ಫೇಮ್-ಇಂಡಿಯಾ ಯೋಜನೆ ಅಡಿಯಲ್ಲಿ 40 ವಿದ್ಯುತ್ ಬಸ್ಸುಗಳು, 100 ನಾಲ್ಕುಚಕ್ರ ವಾಹನಗಳು ಮತ್ತು 500 ತ್ರಿಚಕ್ರ ವಾಹನಗಳನ್ನು ಯಾವ ರಾಜ್ಯವು ಪಡೆಯುತ್ತದೆ?
a) ಕರ್ನಾಟಕ ✔✔
b) ಮಹಾರಾಷ್ಟ್ರ
c) ಹರ್ಯಾಣಾ
d) ಉತ್ತರ ಪ್ರದೇಶ
📖📖📖📖📖📖📖📖📖📖📖📖📖📖

8) ಯಾವ ರಾಜ್ಯ ಪೊಲೀಸ್ ಪ್ರವಾಸಿಗರಿಗಾಗಿ ವಿಶೇಷ ಪೋಲಿಸ್ ಪಡೆಯನ್ನು ಪ್ರಾರಂಭಿಸಿದೆ?
a) ದೆಹಲಿ
b) ಪುದುಚೇರಿ ✔✔
c) ತೆಲಂಗಾಣ
d) ಗುಜರಾತ್
📖📖📖📖📖📖📖📖📖📖📖📖📖📖

9) ಯಾವ ದೇಶವು ತನ್ನ ಕನಿಷ್ಠ ವೇತನವನ್ನು 40 ಪ್ರತಿಶತದಷ್ಟು ಹೆಚ್ಚಿಸಿದೆ?
a) ಜೊರ್ಡಾನ್
b) ಬ್ರೆಜಿಲ್
c) ವೆನೆಜುವೆಲಾ ✔✔
d) ಅಲಾಸ್ಕ
📖📖📖📖📖📖📖📖📖📖📖📖📖📖


10) 2018 ರಲ್ಲಿ ಉಡಾವಣೆಗೆ ನಿಗದಿಪಡಿಸಲಾದ ನಾಸಾದ ಸೌರ ಶೋಧಕದ ಹೆಸರೇನು?
a) ಪಾರ್ಕರ್✔✔
b) ಮಿಶನ್ 2018
c) ಇನಸೈಟ್
d) ಪೊಟಾನ್-2018
📖📖📖📖📖📖📖📖📖📖📖📖📖📖

ಪ್ರಚಲಿತ ಘಟನೆಗಳ ಕ್ವಿಜ್ 02/01/2018

1) ಇತ್ತೀಚೆಗೆ ಯು.ಎಸ್. ನ ಯಾವ ರಾಜ್ಯವು  ಗಾಂಜಾ ಉಪಯೋಗವನ್ನು (ಮನರಂಜನೆಗಾಗಿ) ಕಾನೂನುಬದ್ಧಗೊಳಿಸಿದೆ?
a) ಟೆಕ್ಸಾಸ್
b) ಫ್ಲೋರಿಡಾ
c) ಕ್ಯಾಲಿಫೋರ್ನಿಯಾ✔✔
d) ಅಲಾಸ್ಕಾ

📖📖📖📖📖📖📖📖📖📖📖📖📖📖

2) ಪ್ರಧಾನ ಮಂತ್ರಿಯ ಅಧಿಕೃತ ವೆಬ್ಸೈಟ್- www.pmindia.gov.in ಇತ್ತೀಚೆಗೆ ಯಾವ ಎರಡು ಭಾಷೆಗಳಲ್ಲಿ ಪ್ರಾರಂಭವಾಯಿತು?
a) ಅಸ್ಸಾಮಿ ಮತ್ತು ಮಣಿಪುರಿ✔✔
b) ಸಿಂಧಿ ಮತ್ತು ಉರ್ದು
c) ಸಂತಾಲಿ ಮತ್ತು ಉರ್ದು
d) ಉರ್ದು ಮತ್ತು ತೆಲುಗು

📖📖📖📖📖📖📖📖📖📖📖📖📖📖

3) ಪಟ್ಟಾಯದಲ್ಲಿ ನಡೆದ ಗಾಲ್ಫ್ ರಾಯಲ್ ಕಪ್ ಗೆದ್ದವರು ಯಾರು?
a) ಜೀವ್ ಮಿಲ್ಕಾ ಸಿಂಗ್
b) ಜ್ಯೋತಿ ರಂಧವ
c) ಶಿವ ಕಪೂರ್✔✔
d) ಅರುಣ್ ಅಟ್ವಾಲ್

📖📖📖📖📖📖📖📖📖📖📖📖📖📖

4) ಇತ್ತೀಚೆಗೆ ಭಾರತದ ಇನ್ಫ್ರಾಸ್ಟ್ರಕ್ಚರ್ ಫೈನಾನ್ಸ್ ಕಂಪನಿ ಲಿಮಿಟೆಡನ ವ್ಯವಸ್ಥಾಪಕ ನಿರ್ದೇಶಕರಾಗಿ ಯಾರು ನೇಮಕಗೊಂಡರು?
a) ಕುಮಾರ್ ವಿ ಪ್ರತಾಪ್
b) ಸಂಜೀವ್ ಕೌಶಿಕ್
c) ರಾಜೀವ್ ರಿಷಿ
d) ಪಂಕಜ್ ಜೈನ್✔✔

📖📖📖📖📖📖📖📖📖📖📖📖📖📖

5) ಜನವರಿ 1 ರಿಂದ ಯಾವ ಎರಡು ಗಲ್ಫ್ ದೇಶಗಳು ಮೌಲ್ಯವರ್ಧಿತ ತೆರಿಗೆಯನ್ನು ಪರಿಚಯಿಸಿದವು?
a) ಬಹ್ರೇನ್ ಮತ್ತು ಇರಾಕ್
b) ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್✔✔
c) ಕುವೈತ್ ಮತ್ತು ಒಮಾನ್
d) ಇರಾಕ್ ಮತ್ತು ಇರಾಕ್

📖📖📖📖📖📖📖📖📖📖📖📖📖📖

6) ಭಾರತದ ಮುಂದಿನ ವಿದೇಶಾಂಗ ಕಾರ್ಯದರ್ಶಿಯಾಗಿ ಯಾರನ್ನು ಹೆಸರಿಸಲಾಗಿದೆ?
a) ಎಸ್ ಜೈಶಂಕರ್
b) ನಿರುಪಮಾ ರಾವ್
c) ವಿಜಯ್ ಕೇಶವ ಗೋಖಲೆ✔✔
d) ನಿರುಪಮಾ ಶೆಣೈ

📖📖📖📖📖📖📖📖📖📖📖📖📖📖

7) ಈ ಕೆಳಗಿನವುಗಳಲ್ಲಿ ಯಾವುದು "ಬಯಲು ಶೌಚಾಲಯ ಮುಕ್ತ ರಾಜ್ಯ" ಎಂಬ ಖ್ಯಾತಿ ಪಡೆದ ಎರಡನೇ ಈಶಾನ್ಯ ರಾಜ್ಯವಾಗಿದೆ?
a) ಅರುಣಾಚಲ ಪ್ರದೇಶ✔✔
b) ನಾಗಾಲ್ಯಾಂಡ್
c) ಅಸ್ಸಾಂ
d) ಮಣಿಪುರ

📖📖📖📖📖📖📖📖📖📖📖📖📖📖

8) 32ನೇ ಸುರಜಕುಂಡ ಅಂತರಾಷ್ಟ್ರೀಯ ಕರಕುಶಲ ಮೇಳಕ್ಕೆ ಈ ಕೆಳಗಿನ ಯಾವ ರಾಜ್ಯವನ್ನು ಥೀಮ್ ರಾಜ್ಯವಾಗಿ ಆಯ್ಕೆ ಮಾಡಲಾಗಿದೆ?
a) ಪಂಜಾಬ್
b) ಹರ್ಯಾಣಾ
c) ಉತ್ತರ ಪ್ರದೇಶ ✔✔
d) ತಮಿಳುನಾಡು

📖📖📖📖📖📖📖📖📖📖📖📖📖📖

9) ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು 2018ನ್ನು ಈ ಕೆಳಗಿನ ಯಾವುದರ ವೃದ್ಧಿಗಾಗಿ ಮೀಸಲಿರಿಸಿದ್ದಾರೆ?
a) ಸಣ್ಣ ಕೈಗಾರಿಕಾಭಿವೃದ್ಧಿ
b) ತೆಲುಗು ಭಾಷೆ ✔✔
c) ಕೃಷಿ ಅಭಿವೃದ್ಧಿ
d) ವಿದ್ಯುತ್
📖📖📖📖📖📖📖📖📖📖📖📖📖📖

10) ಯಾವ ರಾಜ್ಯ ಸರ್ಕಾರ ಈ ವರ್ಷದ ಕ್ಯಾಲೆಂಡರ್ ಅನ್ನು ಬ್ರೈಲ್ ಲಿಪಿಯಲ್ಲಿ  ಪ್ರಕಟಿಸಿದೆ?
a) ಮಣಿಪುರ
b) ಕೇರಳ
c) ತೆಲಂಗಾಣ
d) ಒಡಿಶಾ ✔✔

📖📖📖📖📖📖📖📖📖📖📖📖📖📖

ಪ್ರಚಲಿತ ಘಟನೆಗಳು ಕ್ವಿಜ್ 01/01/2018

1) ಈ ವರ್ಷದ ಗಣರಾಜ್ಯೋತ್ಸವದ ಮುಖ್ಯ ಅತಿಥಿ ಯಾರು?
a) 10 ಏಷಿಯಾನ್ ರಾಷ್ಟ್ರಗಳ ನಾಯಕರು✔✔
b) ಅಫ್ಘಾನಿಸ್ತಾನದ ಅಧ್ಯಕ್ಷರು
c) ನೇಪಾಳದ ಪ್ರಧಾನಿ
d) ಸಾರ್ಕ್ ರಾಷ್ಟ್ರಗಳ ನಾಯಕರು
📓📓📓📓📓📓📓📓📓📓📓📓📓📓

2) ಪ್ರಸ್ತುತ ಬಿಹಾರದ ಗವರ್ನರ್ ಯಾರು?
a) ನಿತೀಶ್ ಕುಮಾರ್
b) ಸತ್ಯ ಪಾಲ್ ಮಲಿಕ್✔✔
c) ನವೀನ್ ಪಟ್ನಾಯಕ್
d) ರಾಮ್ ನಾಯ್ಕ್
📓📓📓📓📓📓📓📓📓📓📓📓📓

3) “ಉರ್ಜಾ ಗಂಗಾ” ಮಹತ್ವಕಾಂಕ್ಷಿ ಕೊಳವೆ ಅನಿಲ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಿ ಉದ್ಘಾಟಿಸಿದರು ?
a) ಮೊರಾದಾಬಾದ್
b) ವಾರಣಾಸಿ ✔✔
c) ಲಕ್ನೋ
d) ಅಲಿಗಢ್
📓📓📓📓📓📓📓📓📓📓📓📓📓📓

4) ಅಸ್ಸಾಂನ ಒಳನಾಡು  ಜಲಸಾರಿಗೆಯ ಒಟ್ಟಾರೆ ಅಭಿವೃದ್ಧಿಗೆ ಎಷ್ಟು ಹಣವನ್ನು ಮಂಜೂರು ಮಾಡಲಾಗಿದೆ?
a) ರೂ 2,000 ಕೋಟಿ
b) ರೂ 5,000 ಕೋಟಿ
c) ರೂ 3,250 ಕೋಟಿ
d) ರೂ 1,250 ಕೋಟಿ✔✔
📓📓📓📓📓📓📓📓📓📓📓📓📓📓

5) "ಭವಂತರ್ ಭರ್ಪಾಯಿ ಯೋಜನೆ"ಯ ಗುರಿ ಏನು?
a) ರೈತರಿಗೆ ಮೂಲಭೂತ ನೆರವು ನೀಡುವುದು
b) ರೈತರ ಉತ್ಪನ್ನಗಳಿಗೆ ‘ಮಾದರಿ ದರ’ ಒದಗಿಸುವುದು✔✔
c) ಕಡಿಮೆ ಬೆಲೆಯಲ್ಲಿ ಬೀಜಗಳನ್ನು ಒದಗಿಸುವುದು
d) ಬೆಳೆಗಳ ದರವನ್ನು ಲೆಕ್ಕಾಚಾರ ಮಾಡುವುದು
📓📓📓📓📓📓📓📓📓📓📓📓📓📓

6) ಜನವರಿ 1, 2018 ರಿಂದ ಯಾವ ರಾಜ್ಯದ ಪೊಲೀಸ್ ಡಿಜಿಟಲ್ ಆಗಿದೆ?
a) ಒಡಿಶಾ✔✔
b) ಮಹಾರಾಷ್ಟ್ರ
c) ಆಂಧ್ರ ಪ್ರದೇಶ
d) ರಾಜಸ್ಥಾನ
📓📓📓📓📓📓📓📓📓📓📓📓📓📓

7) ಜೇವರ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯನ್ನು ಎಲ್ಲಿ ಆರಂಭಿಸಲು ಉದ್ದೇಶಿಸಲಾಗಿದೆ?
a) ದೆಹಲಿ
b) ಗ್ರೇಟರ್ ನೋಯ್ಡಾ✔✔
c) ಮುಂಬೈ
d) ಗೋವಾ
📓📓📓📓📓📓📓📓📓📓📓📓📓📓

8) ದಂತದ ಉತ್ಪನ್ನಗಳ ದೇಶೀಯ ವ್ಯಾಪಾರವನ್ನು ಯಾವ ದೇಶ ಇತ್ತೀಚೆಗೆ ನಿಷೇಧಿಸಿತು?
a) ನೇಪಾಳ
b) ಚೀನಾ✔✔
c) ದಕ್ಷಿಣ ಆಫ್ರಿಕಾ
d) ಯುಎಸ್
📓📓📓📓📓📓📓📓📓📓📓📓📓📓

9) ಈ ಕೆಳಗಿನ ಯಾವ ಸ್ಥಳದಲ್ಲಿ, ವಿಜ್ಞಾನಿಗಳು ಟೆಟ್ರಾಮಿಯೇರಿಯಮ್ ಜಾತಿಗೆ ಸೇರಿದ 2 ಹೊಸ ಇರುವೆ ಪ್ರಬೇಧಗಳನ್ನು ಕಂಡುಹಿಡಿದಿದ್ದಾರೆ?
a) ಲಕ್ಷದ್ವೀಪ
b) ಪಶ್ಚಿಮ ಘಟ್ಟಗಳು
c) ಮಣಿಪುರ
d) ಅಂಡಮಾನ್ಸ್✔✔
📓📓📓📓📓📓📓📓📓📓📓📓📓📓


10) ಹೊಸ ಅಧಿಸೂಚನೆಯ ಪ್ರಕಾರ  SEBI ಈಗ ಎಷ್ಟು ಪೂರ್ಣ ಕಾಲಿಕ ಸದಸ್ಯರನ್ನು ಹೊಂದಲಿದೆ?
a) 2
b) 3
c) 4✔✔
d) 6
📓📓📓📓📓📓📓📓📓📓📓📓📓📓

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 30/12/2017

1) ಪ್ರಧಾನಮಂತ್ರಿ ಆರ್ಥಿಕ ಸಲಹಾ ಮಂಡಳಿಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಯಾರನ್ನು ಆಯ್ಕೆ ಮಾಡಲಾಗಿದೆ?
a) ಆಶಿಶ್ ಉಪಾಧ್ಯಾಯ
b) ಆಶಾ ಚೌಧರಿ
c) ಸಂಜಯ್ ತೋಮರ್
d) ಸುಮಿತಾ ಮಿಶ್ರಾ✔✔
📓📓📓📓📓📓📓📓📓📓📓📓📓📓
2) 15 ನೇ ಹಣಕಾಸು ಆಯೋಗದ ಜಂಟಿ ಕಾರ್ಯದರ್ಶಿಯಾಗಿ ಯಾರು ಆಯ್ಕೆಯಾಗಿದ್ದಾರೆ?
a) ಎನ್ಕೆ ಸಿಂಗ್✔✔
b) ರಾಜೇಶ್ ರಂಜನ್
c) ಮುಖ್ಮೆತ್ ಸಿಂಗ್ ಭಾಟಿಯಾ
d) ಆಶಿಶ್ ಉಪಾಧಾಯ್
📓📓📓📓📓📓📓📓📓📓📓📓📓📓
3) 2018 ರ ಭಾರತೀಯ ವಿಜ್ಞಾನ ಕಾಂಗ್ರೆಸ್ ಎಲ್ಲಿ ನಡೆಯಲಿದೆ?(ಪ್ರವೀಣ ಹೆಳವರ)
a) ಇಂಫಾಲ್✔✔
b) ಬೆಂಗಳೂರು
c) ಹೈದರಾಬಾದ್
d) ದೆಹಲಿ
📓📓📓📓📓📓📓📓📓📓📓📓📓📓
4) 2017 ರ ಹರಿವರಾಸಣಂ ಅವಾರ್ಡ್ ಯಾರಿಗೆ ಲಭಿಸಿದೆ ?
a) ನಿತಿಶಾ ನಾಯರ್
b) ಮಮತಾ ಚಕ್ರವರ್ತಿ
c) ಕೆ.ಎಸ್‌.ಚಿತ್ರ ✔✔
d) ಸುದೇಶ ಅಹುಜಾ
📓📓📓📓📓📓📓📓📓📓📓📓📓📓
5)ಯಾವ ದೇಶವು ತನ್ನ ದೇಶದ ಪೋಲಿಸ್ ಅಧಿಕಾರವನ್ನು  ಸೀಮಿತಗೊಳಿಸುವ ಕಾನೂನನ್ನು ಜಾರಿಗೊಳಿಸಿದೆ?
a) ಕತಾರ್
b) ಈಜಿಪ್ಟ್
c) ಇಸ್ರೇಲ್✔✔
d) ಸೌದಿ ಅರೆಬಿಯ
📓📓📓📓📓📓📓📓📓📓📓📓📓📓
6) 78 ನೇ ಭಾರತೀಯ ಇತಿಹಾಸ ಕಾಂಗ್ರೆಸ್ ಅಧಿವೇಶನ ಯಾವ ನಗರದಲ್ಲಿ ನಡೆದಿದೆ ?
a) ಕೊಲ್ಕತ್ತ ✔✔
b) ದೆಹಲಿ
c) ಬೆಂಗಳೂರು
d) ಹೈದರಾಬಾದ್
📓📓📓📓📓📓📓📓📓📓📓📓📓📓
7) ಮಾಜಿ ಫುಟ್ಬಾಲ್ ಸೂಪರ್ ಸ್ಟಾರ್  ಜಾರ್ಜ್ ವಾಹ್ ಇತ್ತೀಚಿಗೆ ನಡೆದ ಯಾವ ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿದ್ದಾರೆ ?
a) ಟಾಂಜಾನಿಯಾ
b) ಜಾರ್ಜಿಯಾ
c) ಇರಾನ್
d) ಲೈಬೀರಿಯ✔✔
📓📓📓📓📓📓📓📓📓📓📓📓📓📓
8) ಭಾರತೀಯ ಫುಟ್ಬಾಲ್ ತರಬೇತುದಾರರ ಒಕ್ಕೂಟ ಯಾವ ನಗರದಲ್ಲಿ ಕಾರ್ಯಾರಂಭ ಮಾಡಿದೆ?
a) ಚೆನ್ನೈ
b) ನವದೆಹಲಿ
c) ಮುಂಬೈ ✔✔
d) ನಾಸಿಕ್
📓📓📓📓📓📓📓📓📓📓📓📓📓📓
9) ಇತ್ತೀಚಿಗೆ ಮುಕ್ತಾಯವಾದ ಇಂಡೋ-ಮಾಲ್ಡೀವ್ಸ್ ಜಂಟಿ ಮಿಲಿಟರಿ ವ್ಯಾಯಾಮವನ್ನು ಹೆಸರಿಸಿ.
a) ಇಕುವೆರಿನ್✔✔
b) ಮಿತ್ರ ಶಕ್ತಿ
c) ವಿಜಯಶಕ್ತಿ
d) ಯಾವುದು ಅಲ್ಲ
📓📓📓📓📓📓📓📓📓📓📓📓📓📓
10) ಇತ್ತೀಚಿಗೆ ಯಾವ ರಾಜ್ಯದಲ್ಲಿನ ಕೊಳಚೆ ಮತ್ತು ಅನಧಿಕೃತ ವಸಾಹತುಗಳನ್ನು ರಕ್ಷಿಸಲು ಸಂಸತ್ತು ಮಸೂದೆಯನ್ನು ಅಂಗೀಕರಿಸಿದೆ?
a) ದೆಹಲಿ ✔✔
b) ಪಶ್ಚಿಮ ಬಂಗಾಳ
c) ಮಹಾರಾಷ್ಟ್ರ
d) ತಮಿಳುನಾಡು
📓📓📓📓📓📓📓📓📓📓📓📓📓📓

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 29/12/2017

1) ಇತ್ತೀಚಿಗೆ ಯಾರನ್ನು ಮಾದಕದ್ರವ್ಯ ನಿಯಂತ್ರಣ ಮಂಡಳಿ( Narcotics Control Bureau - NCB)ಯ ಮಹಾನಿರ್ದೇಶಕರನ್ನಾಗಿ ನೇಮಿಸಲಾಗಿದೆ?
a) ಆರ್.ಆರ್.ಭಟ್ನಾಗರ್ 
b) ಅಭಯ್✔✔
c) ಅಶೋಕ್ ಪ್ರಸಾದ್ 
d) ಬಿ.ಬಿ.ಮಿಶ್ರಾ
📕📕📕📕📕📕📕📕📕📕📕📕📕📕
2) ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಯಾವ ಕ್ಷೇತ್ರದಿಂದ ಸ್ಪರ್ಧಿಸಿದ್ದರು?
a) ಧರ್ಮಶಾಲಾ
b) ಸೋಲನ್
c) ಹಮೀರ್ಪುರ್
d) ಸೆರಾಜ್✔✔
📕📕📕📕📕📕📕📕📕📕📕📕📕📕
3) ಇತ್ತೀಚಿಗೆ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದಲ್ಲಿ ನಡೆದ ಭಾರತೀಯ ಆರ್ಥಿಕ ಒಕ್ಕೂಟದ 100 ನೇ ವಾರ್ಷಿಕ ಸಮ್ಮೇಳನವನ್ನು ಯಾರು ಉದ್ಘಾಟಿಸಿದರು ?
a) ಅಮಿತ್ ಶಾ 
b) ನರೇಂದ್ರ ಮೋದಿ 
c) ರಾಮನಾಥ್ ಕೋವಿಂದ✔✔
d) ಅರುಣ್ ಜೇಟ್ಲಿ 
📕📕📕📕📕📕📕📕📕📕📕📕📕📕
4) ಇತ್ತೀಚಿಗೆ ಯಾವ ಆನ್ಲೈನ್ ವೇದಿಕೆ  ಸೈನ್ ಅಪ್ ಮಾಡುವಾಗ ಆಧಾರ್ ಕಾರ್ಡ್ ಪ್ರಕಾರ ಭಾರತೀಯ ಬಳಕೆದಾರರಿಗೆ ಹೆಸರನ್ನು  ನಮೂದಿಸಲು ಕೇಳಲು ಆರಂಭಿಸಿದೆ?
a) ವಾಟ್ಸಪ್
b) ಇನ್ಸಟಾಗ್ರಾಮ್
c) ಫೆಸ್ ಬುಕ್✔✔
d) ಟ್ವಿಟರ್ 
📕📕📕📕📕📕📕📕📕📕📕📕📕📕
5) 61 ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ಷಿಪ್ ನಲ್ಲಿ ಚಿನ್ನದ ಪದಕ ಪಡೆದ ಅನಿಶಾ ಸಯ್ಯದ್ ಯಾವ ರಾಜ್ಯದವರು?
a) ಪಂಜಾಬ್ 
b) ಹರ್ಯಾಣಾ ✔✔
c) ಜಮ್ಮು ಕಾಶ್ಮೀರ 
d) ತೆಲಂಗಾಣ 
📕📕📕📕📕📕📕📕📕📕📕📕📕📕
6) ಯಾವ ಬಾಲಿವುಡ್ ನಟ/ನಟಿಗೆ  ಪೇಟಾ 2017 ವರ್ಷದ ವ್ಯಕ್ತಿ ಎಂದು ಹೆಸರಿಸಲಾಗಿದೆ?
a) ಅಮಿತಾಭ್ ಬಚ್ಚನ್ 
b) ಅನುಶ್ಕಾ ಶರ್ಮ✔✔
c) ಅಮಿರ್ ಖಾನ್ 
d) ಪ್ರಿಯಾಂಕಾ ಚೋಪ್ರಾ 
📕📕📕📕📕📕📕📕📕📕📕📕📕📕
7) ಭಾರತ ಮತ್ತು ಅಫ್ಘಾನಿಸ್ಥಾನ ಜಂಟಿಯಾಗಿ ನಿರ್ಮಿಸಲಿರುವ ಎರಡನೇ ಏರ್ ಕಾರ್ಗೊ ಮಾರ್ಗ  ಭಾರತದ ಯಾವ ನಗರವನ್ನು ಕಾಬೂಲ್ ಜೊತೆ ಸೇರಿಸಲಿದೆ?
a) ಮುಂಬೈ ✔✔
b) ಹೈದರಾಬಾದ್ 
c) ಭುವನೇಶ್ವರ 
d) ಗಾಂಧಿನಗರ 
📕📕📕📕📕📕📕📕📕📕📕📕📕📕
8) ಇತ್ತೀಚಿಗೆ ಸರ್ಕಾರಿ ಭೂಮಿಯನ್ನು ಸ್ಮಶಾನಕ್ಕಾಗಿ ಬಳಸುವ ಹಕ್ಕು ಯಾರಿಗೂ ಇಲ್ಲ  ಎಂದು ತಿಳಿಸಿದ ಹೈಕೋರ್ಟ್ ಯಾವುದು ?
a) ದೆಹಲಿ ಹೈಕೋರ್ಟ್✔✔
b) ಬಾಂಬೆ ಹೈಕೋರ್ಟ್
c) ಮದ್ರಾಸ್ ಹೈಕೋರ್ಟ್
d) ಅಲಹಾಬಾದ್ ಹೈಕೋರ್ಟ್
📕📕📕📕📕📕📕📕📕📕📕📕📕📕
9) 2017 ರ ಫೋರ್ಬ್ಸ್ ಪ್ರಕಾರ ಅತೀ ಹೆಚ್ಚು ಗಳಿಕೆಯ ನಟನಾಗಿ ಯಾರು ಹೆಸರಾಗಿದ್ದಾರೆ?
a) ವಿಲ್ ಸ್ಮಿತ್
b) ಜಾನಿ ಡೆಪ್
c) ಟಾಮ್ ಹ್ಯಾಂಕ್ಸ್
d) ವಿನ್ ಡೀಸೆಲ್‌ ✔✔
📕📕📕📕📕📕📕📕📕📕📕📕📕📕
10) ಇತ್ತೀಚಿಗೆ ಹಿಮಾಚಲ ಪ್ರದೇಶ ಅಸೆಂಬ್ಲಿಯ ಸ್ಪೀಕರ್ ಆಗಿ ಯಾರು ಪ್ರಮಾಣವಚನ ಸ್ವೀಕರಿಸಿದರು?
a) ವೀರಭದ್ರ ಸಿಂಗ್
b) ಜೈ ರಾಮ್ ಠಾಕೂರ್
c) ರಾಜೀವ್ ಬಿಂಡಾಲ್✔✔
d) ರಾಮ್ ಲಾಲ್ ಠಾಕೂರ್
📕📕📕📕📕📕📕📕📕📕📕📕📕📕

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 28/12/2017

1) 2018 ಏಷಿಯಾನ್-ಇಂಡಿಯಾ ಪ್ರವಾಸಿ ಭಾರತೀಯ ದಿವಾಸ್ (ಪಿಬಿಡಿ) ಆಚರಿಸಲು ಯಾವ ದೇಶವು ಆತಿಥ್ಯ ವಹಿಸಲಿದೆ?
a) ಮಲೇಷ್ಯಾ
b) ಇಂಡೋನೇಷ್ಯಾ
c) ಸಿಂಗಾಪುರ್✔✔
d) ಮಾರಿಷಸ್
📕📕📕📕📕📕📕📕📕📕📕📕📕📕
2) ಇತ್ತೀಚಿಗೆ ' ಪ್ರಕಾಶ್ ಹೈ ತೊ ವಿಕಾಸ್ ಹೈ ' ಎಂಬ ಹೆಸರಿನ ಉಚಿತ ಗೃಹ ವಿದ್ಯುತ್ ಸಂಪರ್ಕ ಯೋಜನೆಯನ್ನು  ಪ್ರಾರಂಭಿಸಿದ ರಾಜ್ಯ ಯಾವುದು?
a) ಪಂಜಾಬ್
b) ಉತ್ತರ ಪ್ರದೇಶ✔✔
c) ಬಿಹಾರ
d) ಹರಿಯಾಣ
📕📕📕📕📕📕📕📕📕📕📕📕📕📕
3) ತಮಿಳುನಾಡಿನ ನೀರಾವರಿ ಕೃಷಿ ಆಧುನೀಕರಣ ಯೋಜನೆಗಾಗಿ ವಿಶ್ವ ಬ್ಯಾಂಕ್ ನಿಂದ ಎಷ್ಟು ಪ್ರಮಾಣದ ಸಾಲ ಪಡೆಯುವ ಒಪ್ಪಂದಕ್ಕೆ ಭಾರತವು ಸಹಿ ಹಾಕಿದೆ?
a) 318 ಮಿಲಿಯನ್ ಯು.ಎಸ್.ಡಾಲರ್✔✔
b) 114 ಮಿಲಿಯನ್ ಯು.ಎಸ್.ಡಾಲರ್  
c) 220 ಮಿಲಿಯನ್ ಯು.ಎಸ್.ಡಾಲರ್  
d) 430 ಮಿಲಿಯನ್ ಯು.ಎಸ್.ಡಾಲರ್  
📕📕📕📕📕📕📕📕📕📕📕📕📕📕
4) ಇತ್ತೀಚಿಗೆ ಉತ್ತಮ ಆಡಳಿತ ದಿನದಂದು e-HRMS ನ್ನು ಯಾವ ಕೇಂದ್ರ ಸಚಿವರು ಆರಂಭಿಸಿದರು?
a) ಸುರೇಶ್ ಪ್ರಭು
b) ಕಿರೆನ್ ರಿಜಿಜು
c) ನಿರ್ಮಲ ಸೀತಾರಾಮನ್
d) ಜಿತೇಂದ್ರ ಸಿಂಗ್✔✔
📕📕📕📕📕📕📕📕📕📕📕📕📕📕
5) ಸಮುದ್ರ ಸೇತುವೆ ಮೇಲೆ ಭಾರತದ ಪ್ರಥಮ 'ರನ್ ವೆ' ಯನ್ನು ಎಲ್ಲಿ ನಿರ್ಮಾಣ ಮಾಡಲಾಗುತ್ತಿದೆ?
a) ನಿಕೋಬಾರ್ ದ್ವೀಪ
b) ಅಂಡಮಾನ್ ದ್ವೀಪಗಳು
c) ಲಕ್ಷದ್ವೀಪ ದ್ವೀಪಗಳು✔✔
d) ಮಜೌಲಿ ದ್ವೀಪ 
📕📕📕📕📕📕📕📕📕📕📕📕📕📕
6)ಇತ್ತೀಚೆಗೆ ವಿಶ್ವದ ಅತಿ ಉದ್ದದ ಗಾಜಿನ ಸೇತುವೆಯನ್ನು ಯಾವ ದೇಶ ಉದ್ಘಾಟಿಸಿತು?
a) ದಕ್ಷಿಣ ಕೊರಿಯಾ 
b) ಚೀನಾ ✔✔
c) ಅಮೇರಿಕ 
d) ರಷ್ಯಾ 
📕📕📕📕📕📕📕📕📕📕📕📕📕📕
7) ಭಾರತದ ಮೊದಲ  ಸ್ಥಳೀಯ ಎಸಿ ರೈಲು ಈ ಕೆಳಗಿನ  ಯಾವ ನಗರದಲ್ಲಿ ಆರಂಭವಾಗಿದೆ?
a) ಕೊಲ್ಕತ್ತಾ
b) ಚೆನ್ನೈ
c) ಮುಂಬೈ ✔✔
d) ಬೆಂಗಳೂರು 
📕📕📕📕📕📕📕📕📕📕📕📕📕📕
8) ಇತ್ತೀಚಿಗೆ ಸುದ್ದಿಯಲ್ಲಿರುವ ಅನಿಸಾ ಸಯ್ಯದ್ ಯಾವ ಕ್ರೀಡೆಯಲ್ಲಿ ಪ್ರಸಿದ್ಧರು?
a) ಟೆನಿಸ್‌ 
b) ಆರ್ಚರಿ
c) ಶೂಟಿಂಗ್ ✔✔
d) ಬಾಕ್ಸಿಂಗ್ 
📕📕📕📕📕📕📕📕📕📕📕📕📕📕
9) 2017 ರ ವಿಶ್ವ ಚೆಸ್ ಟೂರ್ನಮೆಂಟ್ ಎಲ್ಲಿ  ನಡೆಯಿತು?
a) ಸೌದಿ ಅರೆಬಿಯ ✔✔
b) ಕುವೈತ್ 
c) ಒಮಾನ್ 
d) ಚೀನಾ 
📕📕📕📕📕📕📕📕📕📕📕📕📕📕
10) ಇತ್ತೀಚಿಗೆ ಯಾವ ರಾಜ್ಯ ಸರ್ಕಾರ ತನ್ನ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಗಳನ್ನು ಬೇರ್ಪಡಿಸುವುದಾಗಿ ಘೋಷಿಸಿದೆ? 
a) ಮಹಾರಾಷ್ಟ್ರ
b) ಒಡಿಶಾ✔✔
c) ಪಂಜಾಬ್
d) ಹರ್ಯಾಣಾ 
📕📕📕📕📕📕📕📕📕📕📕📕📕📕

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 27/12/2017

1) ಇತ್ತೀಚಿಗೆ ಎಲೆಕ್ಟ್ರಾನಿಕ್-ಹ್ಯುಮನ್ ರಿಸೋರ್ಸ್ ಮ್ಯಾನೆಜಮೆಂಟ್ ವ್ಯವಸ್ಥೆಯನ್ನು ಯಾರು ಉದ್ಘಾಟಿಸಿದರು ?
a) ಅರುಣ್ ಜೇಟ್ಲಿ
b) ಸುರೇಶ್ ಪ್ರಭು
c) ಪ್ರಕಾಶ್ ಜಾವಡೆಕರ್
d) ಜಿತೇಂದ್ರ ಸಿಂಗ್✔✔
📕📕📕📕📕📕📕📕📕📕📕📕📕📕
2) ಹಿಮಾಚಲ ಪ್ರದೇಶದ 14ನೇಮುಖ್ಯಮಂತ್ರಿಯಾಗಿ ಯಾರನ್ನು ಹೆಸರಿಸಲಾಗಿದೆ?
a) ಪ್ರೇಮ್ ಕುಮಾರ್ ಧುಮಾಲ್
b) ಜೈ ರಾಮ್ ಠಾಕೂರ್ ✔✔
c) ನರೇಂದ್ರ ಸಿಂಗ್ ತೋಮರ್
d) ವೀರಭದ್ರ ಸಿಂಗ್
📕📕📕📕📕📕📕📕📕📕📕📕📕📕
3) ಇತ್ತೀಚಿಗೆ ಯಾವ ರಾಜ್ಯವು 'ಡಿಜಿಟಲ್ ಭಾರತ ಯೋಜನೆ'ಯಡಿ ಹೆಚ್ಚು ವೇಗದ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಯನ್ನು ಜಾರಿಗೊಳಿಸಿದೆ?
a) ಜಮ್ಮು ಕಾಶ್ಮೀರ ✔✔
b) ಉತ್ತರಾಂಚಲ
c) ಜಾರ್ಖಂಡ್
d) ಬಿಹಾರ
📕📕📕📕📕📕📕📕📕📕📕📕📕📕
4) ಸುಡಾನ್ ದೇಶದ ಸೀಮೆಯೊಳಗೆ ಪರಮಾಣು ವಿದ್ಯುತ್ ಸ್ಥಾವರ ಕಟ್ಟಲು ಯಾವ ದೇಶವು ಸುಡಾನ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ?
a) ಉತ್ತರ ಕೊರಿಯಾ
b) ಚೀನಾ 
c) ರಷ್ಯಾ ✔✔
d) ಜಪಾನ್
📕📕📕📕📕📕📕📕📕📕📕📕📕📕
5) ಇತ್ತೀಚೆಗೆ ದೂರಸಂವೇದಿ ಕಾರ್ಯಾಚರಣೆಗಳಿಗಾಗಿ ಯಾವ  ರಾಷ್ಟ್ರವು ಭೂ ಪರಿಶೋಧನಾ ಉಪಗ್ರಹವನ್ನು ಉಡಾವಣೆ ಮಾಡಿತು?
a) ಚೀನಾ ✔✔
b) ರಷ್ಯಾ 
c) ಇಂಗ್ಲೆಂಡ್ 
d) ಅಮೇರಿಕ 
📕📕📕📕📕📕📕📕📕📕📕📕📕📕
6) ಇತ್ತೀಚಿನ ಐಸಿಸಿ ಟಿ 20 ಶ್ರೇಯಾಂಕಗಳಲ್ಲಿ ಭಾರತದ ಸ್ಥಾನ ಏನಾಗಿದೆ?
a) ಮೊದಲನೆಯ 
b) ನಾಲ್ಕನೆಯ 
c) ಎರಡನೇ✔✔
d) ಐದನೇ 
📕📕📕📕📕📕📕📕📕📕📕📕📕📕
7) ಇತ್ತೀಚಿಗೆ ಆದಾಯ ತೆರಿಗೆ ಇಲಾಖೆ ವರದಿ ಪ್ರಕಾರ,  ಎಷ್ಟು ಪ್ರತಿಶತ ಭಾರತೀಯರು 2015-16 ರಲ್ಲಿ ತೆರಿಗೆ ಪಾವತಿಸಿದ್ದಾರೆ?
a) 1.5
b) 1.6
c) 1.7✔✔
d) 1.8
📕📕📕📕📕📕📕📕📕📕📕📕📕📕
8) ಇತ್ತೀಚಿಗೆ ಸಹಯೋಗ ಕಿಸಾನ್ ಉದಯ್ ಯೋಜನೆಯನ್ನು ಯಾವ ರಾಜ್ಯವು ಬಿಡುಗಡೆ ಮಾಡಿದೆ?
a) ಬಿಹಾರ
b) ಉತ್ತರ ಪ್ರದೇಶ✔✔
c) ಪಂಜಾಬ್
d) ಮಧ್ಯಪ್ರದೇಶ
📕📕📕📕📕📕📕📕📕📕📕📕📕📕
9) ಸಿ.ಬಿ.ಎಸ್.ಸಿ. ತನ್ನ ಮಕ್ಕಳಿಗೆ ಮೌಲ್ಯ ಶಿಕ್ಷಣ ನೀಡಲು ಈ ಕೆಳಗಿನ ಯಾವುದರ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ?
a) ಅಖಿಲ್ ಭಾರತೀಯ ಹಿಂದೂ ಮಹಾಸಭಾ
b) ಸ್ವಾಮಿನಾರಾಯಣ ಸಂಪ್ರದಾಯ 
c) ರಾಮಕೃಷ್ಣ ಮಿಷನ್✔✔
d) ಇಶಾ ಫೌಂಡೇಶನ್ 
📕📕📕📕📕📕📕📕📕📕📕📕📕📕
10) ವಿಶ್ವದ ಅತಿದೊಡ್ಡ ಭೂಜಲಚರ ವಿಮಾನ, 'AG600' ನ್ನು ಯಾವ ದೇಶವು ನೀರ್ಮಿಸುತ್ತಿದೆ?
a) ರಶಿಯಾ
b) ಅಮೇರಿಕಾ 
c) ಜಪಾನ್
d) ಚೀನಾ ✔✔
📕📕📕📕📕📕📕📕📕📕📕📕📕📕

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 26/12/2017

1) ಡಿಸೆಂಬರ್ 22, 2017 ರಂದು ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್ ಯಾವ ದೇಶದ ವಿರುದ್ಧ ಆರ್ಥಿಕ ನಿರ್ಬಂಧಗಳನ್ನು ವಿಧಿಸಿತು?
a) ಇರಾನ್ 
b) ಕ್ಯೂಬಾ 
c) ಉತ್ತರ ಕೊರಿಯಾ ✔✔
d) ಪಾಕಿಸ್ತಾನ 
📕📕📕📕📕📕📕📕📕📕📕📕📕📕
2) ಅಲ್ ಅಜರ್ ವಿಶ್ವವಿದ್ಯಾಲಯವು ಯಾವ ದೇಶದಲ್ಲಿದೆ?
a) ಓಮನ್
b) ಇರಾನ್ 
c) ಈಜಿಪ್ಟ್ ✔✔
d) ಇರಾಕ್ 
📕📕📕📕📕📕📕📕📕📕📕📕📕📕
3) ಯಾರ  ಹುಟ್ಟುಹಬ್ಬವನ್ನು ಭಾರತದಲ್ಲಿ ವಾರ್ಷಿಕವಾಗಿ  'ಉತ್ತಮ ಆಡಳಿತ ದಿನ'ವನ್ನಾಗಿ ಆಚರಿಸಲಾಗುತ್ತದೆ?
a) ಅಟಲ್ ಬಿಹಾರಿ ವಾಜಪೇಯಿ✔✔
b) ಇಂದಿರಾ ಗಾಂಧಿ
c) ಎ. ಪಿ. ಜೆ. ಅಬ್ದುಲ್ ಕಲಾಂ
d) ಸರ್ದಾರ್ ವಲ್ಲಭಭಾಯಿ ಪಟೇಲ್ 
📕📕📕📕📕📕📕📕📕📕📕📕📕📕
4) ಯುಎನ್ ಪ್ರಕಟಿಸಿದ ಗ್ಲೋಬಲ್ ಫುಡ್ ಸೆಕ್ಯುರಿಟಿ ಇಂಡೆಕ್ಸ್ ಪ್ರಕಾರ, ದಕ್ಷಿಣ ಏಷ್ಯಾದ ಆಹಾರ ಭದ್ರತೆಯ ವಿಷಯದಲ್ಲಿ ಯಾವ ದೇಶವು ಅತಿ ಕಡಿಮೆ ಮಟ್ಟದಲ್ಲಿದೆ?
a) ಭಾರತ 
b) ಪಾಕಿಸ್ತಾನ 
c) ಬಾಂಗ್ಲಾದೇಶ ✔✔
d) ಕ್ಯೂಬಾ 
📕📕📕📕📕📕📕📕📕📕📕📕📕📕
5)ಕಝಕಿಸ್ತಾನ್ ದ ಕಾರಾಗಾಂಡಾದಲ್ಲಿನ ಗ್ಯಾಲಿಮ್ ಝೇರಿಗ್ಗಾಪೊವ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಭಾರತೀಯ ಬಾಕ್ಸರ್ಗಳು ಎಷ್ಟು ಪದಕಗಳನ್ನು ಗೆದ್ದಿದ್ದಾರೆ?
a) 4
b) 5✔✔
c) 6
d) 8
📕📕📕📕📕📕📕📕📕📕📕📕📕📕
6) ಇತ್ತೀಚಿಗೆ 'ಸ್ಯಾಮ್ಸಂಗ್ ಪೆ' ನಲ್ಲಿ ಬಿಲ್ ಪಾವತಿ ಮಾಡಲು  ಸ್ಯಾಮ್ಸಂಗ್ ಯಾವ ಬ್ಯಾಂಕ್ ನೊಂದಿಗೆ ಸಹಭಾಗಿತ್ವಕ್ಕೆ ಸಹಿ ಹಾಕಿದೆ? 
a) ಐಸಿಐಸಿಐ
b) ಕೆನರಾ 
c) ಆಕ್ಸಿಸ್ ✔✔
d) ಎಸ್.ಬಿ.ಆಯ್.
📕📕📕📕📕📕📕📕📕📕📕📕📕📕
7) ತನ್ನದೇ ಆದ ಲೋಗೊ ಹೊಂದಿದ ಭಾರತದ ಮೊದಲ ನಗರ ಎಂಬ ಕೀರ್ತಿಗೆ ಪಾತ್ರವಾದ ನಗರ ಯಾವುದು?
a) ಹೈದರಾಬಾದ್ 
b) ಮುಂಬೈ 
c) ಬೆಂಗಳೂರು ✔✔
d) ಚೆನ್ನೈ 
📕📕📕📕📕📕📕📕📕📕📕📕📕📕
8) ಡಾಕಾದಲ್ಲಿ ನಡೆದ SAFF U-15 ಮಹಿಳಾ ಚಾಂಪಿಯನ್ಷಿಪ್ ನ್ನು ಯಾವ ದೇಶವು ಗೆದ್ದಿದೆ?
a) ಭೂತಾನ್ 
b) ಭಾರತ 
c) ನೇಪಾಳ 
d) ಬಾಂಗ್ಲಾದೇಶ ✔✔
📕📕📕📕📕📕📕📕📕📕📕📕📕📕
9) 2016-17ನೇ ಅವಧಿಯಲ್ಲಿ ಅತಿ ಹೆಚ್ಚು ರಫ್ತು 
ಮಾಡಿ 'ಚಾಂಪಿಯನ್ ರಾಜ್ಯ' ಎಂಬ ಹೆಗ್ಗಳಿಕೆ ಪಡೆದ ರಾಜ್ಯ ಯಾವುದು?
a) ಮಹಾರಾಷ್ಟ್ರ 
b) ತಮಿಳುನಾಡು 
c) ಒಡಿಶಾ ✔✔
d) ತೆಲಂಗಾಣ 
📕📕📕📕📕📕📕📕📕📕📕📕📕📕
10) ದಿನವೊಂದಕ್ಕೆ 1000 ವಿಮಾನಗಳ ಹಾರಾಟ  ನಡೆಸಿದ ಭಾರತದ ಮೊದಲ ವಿಮಾನಯಾನ ಸಂಸ್ಥೆ ಯಾವುದು?
a) Air India
b) IndiGo✔✔
c) SpiceJet
d) Jet Airways
📕📕📕📕📕📕📕📕📕📕📕📕📕📕

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 25/12/2017

1) 7ನೇ ಅಂತರರಾಷ್ಟ್ರೀಯ ಅಂತರ್ಜಲ ಸಮ್ಮೇಳನ (IGWC-2017) ಡಿಸೆಂಬರ್ 11ರಿಂದ 13ರವರೆಗೆ  ಎಲ್ಲಿ ನಡೆಯಿತು?
a) ಮುಂಬೈ 
b) ನವದೆಹಲಿ✔✔
c) ಹೈದರಾಬಾದ್ 
d) ಬೆಂಗಳೂರು 
📕📕📕📕📕📕📕📕📕📕📕📕📕📕
2)ಭಾರತದ ಮೊಟ್ಟಮೊದಲ ಎಲೆಕ್ಟ್ರಾನಿಕ್ 
ಉತ್ಪಾದನಾ ಕ್ಲಸ್ಟರ್ ಎಲ್ಲಿ ಸ್ಥಾಪನೆಯಾಗಲಿದೆ?
a) ತಮಿಳುನಾಡು
b) ಹರ್ಯಾಣಾ 
c) ತೆಲಂಗಾಣ 
d) ಆಂಧ್ರಪ್ರದೇಶ✔✔
📕📕📕📕📕📕📕📕📕📕📕📕📕📕
3)ಕೇಂದ್ರ ಸರ್ಕಾರವು ಯಾರ ಸಹಯೋಗದಲ್ಲಿ ಹೈದಬಾರಾದ್‍ನಲ್ಲಿ ಸಾಗರಶಾಸ್ತ್ರ ಕಾರ್ಯಾಚರಣೆಗಾಗಿ ಅಂತರರಾಷ್ಟ್ರೀಯ ತರಬೇತಿ ಕೇಂದ್ರವನ್ನು  ತೆರೆಯಲು ಒಪ್ಪಂದ ಮಾಡಿಕೊಂಡಿದೆ. 
a) ಯುನೆಸ್ಕೊ✔✔
b) ಯುನಿಸೆಫ್ 
c) ವರ್ಲ್ಡ್‌ ಬ್ಯಾಂಕ್ 
d) ವಿಶ್ವ ವಾಣಿಜ್ಯ ಸಂಸ್ಥೆ
📕📕📕📕📕📕📕📕📕📕📕📕📕📕
4) ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರು 
ಐಜ್ವಾಲ್‍ನಲ್ಲಿ ತುರೈಲ್ ಜಲ ವಿದ್ಯುತ್ ಯೋಜನೆಗೆ
ಚಾಲನೆ ನೀಡಿದರು. ಇದು ಎಷ್ಟು ಸಾಮರ್ಥ್ಯದ್ದಾಗಿದೆ?
a) 40 ಮೆಗಾವ್ಯಾಟ್
b) 60 ಮೆಗಾವ್ಯಾಟ್✔✔
c) 50 ಮೆಗಾವ್ಯಾಟ್
d) 70 ಮೆಗಾವ್ಯಾಟ್
📕📕📕📕📕📕📕📕📕📕📕📕📕📕
5)ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ, ಮೊಟ್ಟಮೊದಲ ಬಾರಿಗೆ ಭಾರತೀಯ ಕಂಪನಿ ಯಾವ ವೈರಸ್ ಲಸಿಕೆಗೆ ಪರೀಕ್ಷಾರ್ಥ ಪ್ರಯೋಗ 
ನಡೆಸಲು ಅನುಮತಿ ನೀಡಿದೆ?
a) ಅಂಥ್ರಾಕ್ಸ್
b) ಝೀಕಾ✔✔
c) ಮಲೇರಿಯಾ 
d) ಕಾಲರಾ
📕📕📕📕📕📕📕📕📕📕📕📕📕📕
6) ಸೌರ ವಿದ್ಯುತ್ ಮೂಲಕ ಮಹಾರಾಷ್ಟ್ರವು  ಎಷ್ಟು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಸಿದ್ಧವಾಗಿದೆ?
a) 20,000
b) 25,000✔✔
c) 24,000
d) 22,000
📕📕📕📕📕📕📕📕📕📕📕📕📕📕
7) ಪೆರು ಗಣರಾಜ್ಯಕ್ಕೆ ಭಾರತದ ಮುಂದಿನ ರಾಯಭಾರಿಯಾಗಿ ಯಾರು ನೇಮಕಗೊಂಡರು ?
a) ಶ್ರೀ ರಮೇಶ್ ಗುಪ್ತಾ 
b) ಶ್ರೀ ಎಂ. ಸುಬ್ಬರಾಯುಡು✔✔
c) ವಿಜಯ್ ಗೆಶ್ಮಾ
d) ಶ್ರೀ ವಿಕ್ರಮ್ ಸಿಂಗ್
📕📕📕📕📕📕📕📕📕📕📕📕📕📕
8) 32 ನೇ ಭಾರತೀಯ ಎಂಜಿನಿಯರಿಂಗ್ ಕಾಂಗ್ರೆಸ್ (ಐಇಸಿ-2017) ಅನ್ನು ಯಾವ ನಗರವು ಆಯೋಜಿಸಿದೆ?
a) ನವ ದೆಹಲಿ
b) ಚೆನೈ✔✔
c) ಕೊಲ್ಕತ್ತಾ
d) ಕೊಚ್ಚಿನ್ 
📕📕📕📕📕📕📕📕📕📕📕📕📕📕
9) ಇತ್ತೀಚಿಗೆ ಪ್ರಿಯಾಂಕಾ ಚೊಪ್ರಾ ಗೆ ಯಾವ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ?
a) ಬನಾರಸ್ ವಿವಿ
b) ಬರೇಲಿ ವಿವಿ✔✔
c) ಬೆಂಗಳೂರು ವಿವಿ
d) ಹೈದರಾಬಾದ್ ವಿವಿ
📕📕📕📕📕📕📕📕📕📕📕📕📕📕
10) ರಾಜ್ಯದ ಪ್ರಸಿದ್ಧ ಕದಂಬೋತ್ಸವ ಕಾರ್ಯಕ್ರಮ ಯಾವಾಗ ನಡೆಯಲಿದೆ ?
a) ಫೆಬ್ರವರಿ 4 ಮತ್ತು 5 ✔✔
b) ಫೆಬ್ರವರಿ 3 ಮತ್ತು 4
c) ಫೆಬ್ರವರಿ 1 ಮತ್ತು 2
d) ಫೆಬ್ರವರಿ 6 ಮತ್ತು 7
📕📕📕📕📕📕📕📕📕📕📕📕📕📕

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 24/12/2017

1) 7 ನೇ ಅಂತರರಾಷ್ಟ್ರೀಯ ಕಾಫಿ ಉತ್ಸವಕ್ಕೆ  ಆತಿಥ್ಯ ವಹಿಸುವ ನಗರ ಯಾವುದು?
a) ಚೆನ್ನೈ
b) ಬೆಂಗಳೂರು✔✔
c) ಮುಂಬೈ
d) ನವ ದೆಹಲಿ
📕📕📕📕📕📕📕📕📕📕📕📕📕📕
2) 'ದ ವೇ ಐ ಸೀ ಇಟ್' ('The Way I See It') ಯಾರಿಂದ ಬರೆಯಲ್ಪಟ್ಟಿದೆ?
a) ಗೌರಿ ಲಂಕೇಶ್✔✔
b) ಎಸ್. ಇರ್ಫಾನ್ ಹಬಿಬ್
c) ಚಂದನ್ ಗೌಡ
d) ಎಮ್.ಆರ್. ರಣಕುಮಾರ್
📕📕📕📕📕📕📕📕📕📕📕📕📕📕
3) ಇತ್ತೀಚೆಗೆ ನಿಧನರಾದ ಜಟಿಲೇಶ್ವರ ಮುಖೋಪಾಧ್ಯಾಯ ಒಬ್ಬ ______.
a) ಬರಹಗಾರ
b) ರಾಜಕಾರಣಿ
c) ಪತ್ರಕರ್ತ
d) ಗಾಯಕ✔✔
📕📕📕📕📕📕📕📕📕📕📕📕📕📕
4) ಇತ್ತೀಚಿಗೆ ಯಾವ ಸಚಿವಾಲಯ 'SAMEEP' ನೀತಿಯನ್ನು ಪ್ರಾರಂಭಿಸಿದೆ?
a) ಅಲ್ಪಸಂಖ್ಯಾತ ವ್ಯವಹಾರಗಳು
b) ವಿದೇಶಾಂಗ ವ್ಯವಹಾರಗಳು✔✔
c) ಹಣಕಾಸು
d) ಕಾನೂನು ಮತ್ತು ನ್ಯಾಯ
📕📕📕📕📕📕📕📕📕📕📕📕📕📕
5)FACT,  ಒಂದು ಪೆಟ್ರೊಕೆಮಿಕಲ್ ಪಾರ್ಕ್ ನ್ನು ಎಲ್ಲಿ ಸ್ಥಾಪಿಸಲು ಕೇರಳ ರಾಜ್ಯ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
a) ಪಾಲಕ್ಕಾಡ್
b) ತ್ರಿಶೂರ್
c) ಮುನ್ನಾರ್
d) ಕೊಚ್ಚಿ✔✔
📕📕📕📕📕📕📕📕📕📕📕📕📕📕
6)ಭಾರತ್ ಪೆಟ್ರೋಲಿಯಂ ತನ್ನದೇ ಆದ ಕ್ರೆಡಿಟ್ ಕಾರ್ಡ್ ಪ್ರಾರಂಭಿಸಲು ಯಾವ ಬ್ಯಾಂಕಿನೊಂದಿಗೆ ಒಪ್ಪಂದವೊಂದಕ್ಕೆ  ಸಹಿ ಹಾಕಿದೆ?
a) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ✔✔
b) ಆಕ್ಸಿಸ್ ಬ್ಯಾಂಕ್
c) ಬ್ಯಾಂಕ್ ಆಫ್ ಬರೋಡಾ
d) ಪಂಜಾಬ್ ನ್ಯಾಷನಲ್ ಬ್ಯಾಂಕ್
📕📕📕📕📕📕📕📕📕📕📕📕📕📕
7) ಯಾರ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಲು ಕಿಶನ್ ದಿವಾಸ್ (ಫಾರ್ಮರ್ಸ ಡೇ) ನ್ನು ಪ್ರತಿವರ್ಷ ಡಿಸೆಂಬರ್ 23 ರಂದು ಆಚರಿಸಲಾಗುತ್ತದೆ?
a) ಲಾಲ್ ಬಹದ್ದೂರ್ ಶಾಸ್ತ್ರಿ
b) ಅಟಲ್ ಬಿಹಾರಿ ವಾಜಪೇಯಿ
c) ಐ.ಕೆ ಗುಜ್ರಾಲ್
d) ಚೌಧರಿ ಚರಣ್ ಸಿಂಗ್✔✔
📕📕📕📕📕📕📕📕📕📕📕📕📕📕
8) ಇತ್ತೀಚಿಗೆ ಭಾರತಕ್ಕೆ ಆಗಮಿಸಿದ ಡಿಮಿಟ್ರಿ ರೊಗೊಜಿನ್ ಅವರು ಯಾವ ದೇಶದ ಉಪ ಪ್ರಧಾನ ಮಂತ್ರಿಯಾಗಿದ್ದಾರೆ?
a) ರಷ್ಯಾ ✔✔
b) ಉಕ್ರೇನ್ 
c) ಕ್ರೋಷಿಯಾ
d) ನೇಪಾಳ 
📕📕📕📕📕📕📕📕📕📕📕📕📕📕
9) ಸರಕಾರವು 'ಗಂಗಾ ಗ್ರಾಮ' ಯೋಜನೆಯನ್ನು ಔಪಚಾರಿಕವಾಗಿ ಎಲ್ಲಿ ಪ್ರಾರಂಭಿಸಿದೆ?
a) ಪಾಂಡಿಚೇರಿ 
b) ಪಾಟ್ನಾ 
c) ನವದೆಹಲಿ ✔✔
d) ಬೆಂಗಳೂರು 
📕📕📕📕📕📕📕📕📕📕📕📕📕📕
10) ಇತ್ತೀಚಿಗೆ "ಎನ್‌ ಇನ್‌ಸಿಗ್ನಿಫಿಕೆಂಟ್‌ ಮ್ಯಾನ್‌" ಚಿತ್ರ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಇದು ಯಾವ ರಾಜಕೀಯ ನಾಯಕರ ಕುರಿತದ್ದಾಗಿದೆ?
a) ನಿತಿನ್ ಗಡ್ಕತೊ
b) ಪ್ರಧಾನಿ ನರೇಂದ್ರ ಮೋದಿ
c) ಅರವಿಂದ್ ಕೇಜ್ರಿವಾಲ್✔✔
d) ಅರುಣ್ ಜೇಟ್ಲಿ 
📕📕📕📕📕📕📕📕📕📕📕📕📕📕

Monday 29 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 23/12/2017

1) ಕಾಮನ್ವೆಲ್ತ್ ಕ್ರೀಡಾಕೂಟವನ್ನು 2022 ರಲ್ಲಿ ಯಾವ ನಗರವು ಆಯೋಜಿಸುತ್ತದೆ?
a) ಸಿಡ್ನಿ
b) ಬರ್ಮಿಂಗ್ಹ್ಯಾಮ್✔✔
c) ಲಂಡನ್
d) ಬರ್ನ್
📕📕📕📕📕📕📕📕📕📕📕📕📕📕
2) ಜೆಎಲ್ಎಲ್ ಇಂಡಿಯಾ ರಿಪೋರ್ಟ್ 2017ರ ಪ್ರಕಾರ ಯಾವ ಭಾರತೀಯ ನಗರವು ದುಬಾರಿ ಕಚೇರಿ ಸ್ಥಳಗಳ ಪಟ್ಟಿಯಲ್ಲಿ 7 ನೇ ಸ್ಥಾನ ಪಡೆದಿದೆ?
ಎ) ದೆಹಲಿ✔✔
ಬಿ) ಮುಂಬೈ
ಸಿ) ಬೆಂಗಳೂರು
ಡಿ) ಜೈಪುರ 
📕📕📕📕📕📕📕📕📕📕📕📕📕📕
3) ನೋಂದಾಯಿಸದ ವಾಣಿಜ್ಯ ಸಂಸ್ಥೆಗಳಿಗೆ ವಿದ್ಯುತ್, ನೀರು ಸರಬರಾಜುಗಳನ್ನು ಕಡಿತಗೊಳಿಸಲು ಯಾವ ರಾಜ್ಯದ ಹೈಕೋರ್ಟ್ ಆದೇಶಿಸಿದೆ?
a) ಮಹಾರಾಷ್ಟ್ರ
b) ಉತ್ತರ ಪ್ರದೇಶ
c) ದೆಹಲಿ
d) ಹಿಮಾಚಲ ಪ್ರದೇಶ✔✔
📕📕📕📕📕📕📕📕📕📕📕📕📕📕
4) 2017ರ ಫೋರ್ಬ್ಸ್ ಇಂಡಿಯಾ ಸೆಲೆಬ್ರಿಟಿ 100 ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಭಾರತೀಯ ಯಾರು?
a) ಸಲ್ಮಾನ್ ಖಾನ್✔✔
b) ಸಚಿನ್ ತೆಂಡೂಲ್ಕರ್
c) ಶಾರುಖ್ ಖಾನ್
d) ವಿರಾಟ್ ಕೊಹ್ಲಿ
📕📕📕📕📕📕📕📕📕📕📕📕📕📕
5) ರಾಷ್ಟ್ರೀಯ ಗಣಿತ ದಿನವನ್ನು ಭಾರತದಲ್ಲಿ ಯಾವಾಗ  ಆಚರಿಸಲಾಗುತ್ತದೆ?
a) ಡಿಸೆಂಬರ್ 21
b) ಡಿಸೆಂಬರ್ 23
c) ಡಿಸೆಂಬರ್ 22✔✔
d) ಡಿಸೆಂಬರ್ 20
📕📕📕📕📕📕📕📕📕📕📕📕📕📕
6) 2022 ರ ಕಾಮನ್ವೆಲ್ತ್ ಕ್ರೀಡಾಕೂಟದಿಂದ ಯಾವ ಆಟವನ್ನು ಹೊರಗಿಡಲಾಗಿದೆ?
a) ಶೂಟಿಂಗ್ ✔✔
b) ಹಾಕಿ
c) ಜುಡೊ
d) ತೆಣಿಸ್
📕📕📕📕📕📕📕📕📕📕📕📕📕📕
7) 9 ನೇ ಅಂತರರಾಷ್ಟ್ರೀಯ ಯುವ ನೌಕಾ ಸ್ಪರ್ಧೆ ಎಲ್ಲಿ ನಡೆಯಲಿದೆ?
a) ಆಂಧ್ರಪ್ರದೇಶ ✔✔
b) ಮಹಾರಾಷ್ಟ್ರ 
c) ಒಡಿಶಾ 
d) ಪಂಜಾಬ್ 
📕📕📕📕📕📕📕📕📕📕📕📕📕📕
8) ಭಾರತೀಯ ಕೋಸ್ಟ್ ಗಾರ್ಡ್ ಹಡಗು "sujay" ನ್ನು  ನಿರ್ಮಾಣ ಮಾಡಿದವರಾರು?
a) ಎ.ಬಿ.ಜಿ. ಶಿಪ್ ಯಾರ್ಡ
b) ತೆಬ್ ಶಿಪ್ ಯಾರ್ಡ ಲಿಮಿಟೆಡ್ 
c) ಗೋವಾ ಶಿಪ್ ಯಾರ್ಡ ಲಿಮಿಟೆಡ್ ✔✔
d) ಯಾರು ಅಲ್ಲ 
📕📕📕📕📕📕📕📕📕📕📕📕📕📕
9) ಇತ್ತೀಚಿಗೆ 'ದರ್ಪಣ ಯೋಜನೆ'ಯನ್ನು ಉದ್ಘಾಟಿಸಿದವರು ಯಾರು?
a) ಹರ್ದಿಪ್ ಸಿಂಗ್ 
b) ಆರ್.ಕೆ.ಸಿಂಗ್‌ 
c) ಮನೋಜ್ ಸಿನ್ಹಾ✔✔
d) ಮನೊಹರ್ ಕೆ.
📕📕📕📕📕📕📕📕📕📕📕📕📕📕
10) ಕಪ್ಪು ಹಣದ ಬಗೆಗಿನ ಮಾಹಿತಿಗಾಗಿ ಭಾರತ ಯಾವ ದೇಶದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
a) ಸ್ಕಾಟ್ಲೆಂಡ್ 
b) ಸ್ವಿಟ್ಜರ್ಲ್ಯಾಂಡ್ ✔✔
c) ಫ್ರಾನ್ಸ್ 
d) ಮಾಲ್ಡೀವ್ಸ್ 
📕📕📕📕📕📕📕📕📕📕📕📕📕📕

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 22/12/2017

1) ಇತ್ತೀಚಿಗೆ ಗೋ ರಕ್ಷಣಾ ಸಮಿತಿಗಳ ಸ್ಥಾಪನೆಗೆ ಯಾವ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ?
a) ಉತ್ತರಪ್ರದೇಶ ✔✔
b) ಮಹಾರಾಷ್ಟ್ರ
c) ಮಧ್ಯಪ್ರದೇಶ 
d) ಗುಜರಾತ್ 
📗📗📗📗📗📗📗📗📗📗📗📗📗📗
2) ಇತ್ತೀಚಿಗೆ ಭಾರತೀಯ ಸೇನೆ  'ಹಮೇಶಾ ವಿಜಯಿ' ಎಂಬ ಪ್ರಮುಖ ಸಮರಾಭ್ಯಾಸವನ್ನು ಎಲ್ಲಿ ನಡೆಸಿತು?
a) ಒಡಿಶಾ 
b) ರಾಜಸ್ಥಾನ ✔✔
c) ಗುಜರಾತ್ 
d) ಚಂಡಿಗಡ್
📗📗📗📗📗📗📗📗📗📗📗📗📗📗
3) ಆಹಾರ ಸುರಕ್ಷತೆ ಮುಂತಾದ ಸಮಸ್ಯೆಗಳಿಗೆ ಬೆಂಬಲ ಪಡೆಯಲು ಫೆಬ್ರವರಿ 2018 ರಲ್ಲಿ WTO ಸದಸ್ಯ ರಾಷ್ಟ್ರಗಳ ಸಭೆಯನ್ನು ಆಯೋಜನೆ ಮಾಡುವ ಉದ್ದೇಶವನ್ನು ಯಾವ ರಾಷ್ಟ್ರವು ಘೋಷಿಸಿದೆ?
a) ಚೀನಾ
b) ಭಾರತ ✔✔
c) ಅಮೇರಿಕ 
d) ರಷ್ಯಾ 
📗📗📗📗📗📗📗📗📗📗📗📗📗📗
4) ದ್ವಿಪಕ್ಷೀಯ ಮಿಲಿಟರಿ ವ್ಯಾಯಾಮವಾದ 'ನಸೀಮ್-ಅಲ್-ಬಹಾರ್' ನ್ನು ಯಾವ ದೇಶದ ನೌಕಾದಳದೊಂದಿಗೆ ಭಾರತ ನಡೆಸಿತು?
a) ಕತಾರ್ 
b) ಸೌದಿಅರೆಬಿಯಾ
c) ಒಮನ್✔✔
d) ಇರಾನ್ 
📗📗📗📗📗📗📗📗📗📗📗📗📗📗
5) ಯಾವ ನೌಕಾದಳದೊಂದಿಗೆ ಭಾರತೀಯ ನೌಕಾಪಡೆ ಜಂಟಿ ಸಮುದ್ರಶಾಸ್ತ್ರದ ಸಮೀಕ್ಷೆಯ 2 ನೇ ಹಂತವನ್ನು ಪೂರ್ಣಗೊಳಿಸಿದೆ?
a) ನೇಪಾಳ 
b) ಮಾಲ್ಡೀವ್ಸ್ 
c) ಮಯನ್ಮಾರ್ 
d) ಶ್ರೀಲಂಕಾ ✔✔
📗📗📗📗📗📗📗📗📗📗📗📗📗📗
6) ರಾಜಕಾರಣಿಗಳ ವಿರುದ್ದದ ಅಪರಾಧ ಪ್ರಕರಣಗಳ ವಿಚಾರಣೆಗೆ 12 ವಿಶೇಷ ನ್ಯಾಯಾಲಯಗಳನ್ನು ಯಾವ ದಿನಾಂಕದ ಒಳಗೆ ಸ್ಥಾಪಿಸಬೇಕೆಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ?
a) ಫೆಬ್ರುವರಿ 28, 2018
b) ಮಾರ್ಚ್ 1, 2018✔✔
c) ಜನೆವರಿ 28, 2018
d) ಏಪ್ರಿಲ್‌ 1, 2018
📗📗📗📗📗📗📗📗📗📗📗📗📗📗
7) ಕರ್ನಾಟಕದ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಶಾಸಕರಿಗೆ ಪ್ರತಿ ವರ್ಷ ಎಷ್ಟು  ಕೋಟಿ ರೂ. ಶಾಸಕರ ಪ್ರದೇಶಾಭಿವೃದ್ದಿ ನಿಧಿಯನ್ನು ನೀಡಲಾಗುತ್ತದೆ?
a) 1 ಕೋಟಿ
b) 2ಕೋಟಿ✔✔
c) 3 ಕೋಟಿ
d) 4ಕೋಟಿ
📗📗📗📗📗📗📗📗📗📗📗📗📗📗
8) ದೆಹಲಿ - ಮೀರತ್ ಹೆದ್ದಾರಿಯಲ್ಲಿ ಹೊಸದಾಗಿ ಸೈಕಲ್ ಟ್ರ್ಯಾಕ್ ನಿರ್ಮಾಣವಾಗುತ್ತಿದ್ದು ಈ ಸೈಕಲ್‌ ಯೋಜನೆಗೆ ಯಾರು ರಾಯಭಾರಿಯಾಗಿದ್ದಾರೆ?
a) ಅಮಿತಾಬ್ ಬಚ್ಚನ್ 
b) ಸಲ್ಮಾನ್ ಖಾನ್ ✔✔
c) ಅಮೀರ್ ಖಾನ್ 
d) ಅನುಪಮ ಖೇರ್ 
📗📗📗📗📗📗📗📗📗📗📗📗📗📗
9) ಇತ್ತೀಚೆಗೆ ಬಿಡುಗಡೆಯಾದ ಐ.ಸಿ.ಸಿ ಏಕದಿನ ಬ್ಯಾಟ್ಸ್ ಮನ್ ಗಳ ಕ್ರಮಾಂಕ ಪಟ್ಟಿಯಲ್ಲಿ ಭಾರತದ ರೋಹಿತ್ ಶರ್ಮಾ ಎಷ್ಟನೇ ಸ್ಥಾನಕ್ಕೆ ಏರಿದ್ದಾರೆ?
a) 3 ನೇ(ಪ್ರವೀಣ ಹೆಳವರ)
b) 4 ನೇ
c) 5 ನೇ✔✔                     
d) 6 ನೇ
📗📗📗📗📗📗📗📗📗📗📗📗📗📗
10) ಇತ್ತೀಚೆಗೆ ಕೇಂದ್ರ ಸರ್ಕಾರವು ತೊಗರಿಗೆ ಕ್ವಿಂಟಲ್ ಗೆ ಕನಿಷ್ಟ ಎಷ್ಟು ಬೆಂಬಲ ಬೆಲೆ ಘೋಷಿಸಿದೆ?
a) 5350
b) 5450✔✔
c) 5850
d) 6050
📗📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 21/12/2017

1) 2017 ರಾಷ್ಟ್ರೀಯ ವಿನ್ಯಾಸ ಪ್ರಶಸ್ತಿಯನ್ನು ಯಾರು ಪಡೆದಿದ್ದಾರೆ ?
a) ರಕ್ಷಾ ಗೋಯಲ್
b) ಜಿ ಸತೀಶ್ ರೆಡ್ಡಿ✔✔
c) ಕಾಂಚಿ ನೂರ್
d) ಕುನಾಲ್ ಮುಖರ್ಜಿ
📕📕📕📕📕📕📕📕📕📕📕📕📕📕
2) ಇತ್ತೀಚಿಗೆ ಭಾರತದ ಯಾವ ರಾಜ್ಯ 56 ನೇ ವಿಮೋಚನೆ ದಿನವನ್ನು ಆಚರಿಸಿತು?
a) ಗೋವಾ ✔✔
b) ಮಹಾರಾಷ್ಟ್ರ 
c) ತ್ರಿಪುರ 
d) ಮೇಘಾಲಯ 
📕📕📕📕📕📕📕📕📕📕📕📕📕📕
3) ಸ್ವಾತಂತ್ರ್ಯದ 70 ವರ್ಷಗಳ ನಂತರ ಮೊದಲ ಬಾರಿಗೆ ಜೋಕಾಪಥ(Jokapatha) ಗ್ರಾಮ ವಿದ್ಯುತ್ ಪಡೆಯಿತು. ಜೋಕಪಥ ಗ್ರಾಮ ಎಲ್ಲಿದೆ?
a) ಒಡಿಶಾ 
b) ಗುಜರಾತ್ 
c) ಛತ್ತೀಸ್‍ಘಡ್ ✔✔
d) ಅಸ್ಸಾಂ 
📕📕📕📕📕📕📕📕📕📕📕📕📕📕
4) ಪ್ರತಿಭಟನಾಕಾರರ ವಿರುದ್ಧ ಪ್ಲಾಸ್ಟಿಕ್ ಗುಂಡುಗಳನ್ನು ಬಳಸುವುದಾಗಿ ಯಾವ  ರಾಜ್ಯ ಪೊಲೀಸ್ ಪಡೆ  ಘೋಷಿಸಿದೆ?
a) ರಾಜಸ್ಥಾನ
b) ಛತ್ತೀಸ್ಘಡ್
c) ಒಡಿಶಾ
d) ಜಮ್ಮು ಮತ್ತು ಕಾಶ್ಮೀರ✔✔
📕📕📕📕📕📕📕📕📕📕📕📕📕📕
5) ಇತ್ತೀಚಿಗೆ ಮೈಕೆಲ್ ಕೌಲಂಬ ರನ್ನು ಯಾವ ಕಂಪನಿಯ ಭಾರತೀಯ ಕಾರ್ಯಾಚರಣೆಗಳ ಮಾರಾಟದ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ, ?
a) ಮೈಕ್ರೋಸಾಫ್ಟ್
b) ಫೇಸ್ಬುಕ್
c) ಆಪಲ್✔✔
d) ಡೆಲ್
📕📕📕📕📕📕📕📕📕📕📕📕📕📕
6) ಅಸ್ಸಾಂ ರಾಜ್ಯ ಸರ್ಕಾರವು ರಾಜ್ಯದಲ್ಲಿನ ನದಿಗಳನ್ನು ಉಳಿಸಲು ಯಾವ ಧಾರ್ಮಿಕ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
a) ಪತಂಜಲಿ ಯೋಗಪೀಠ
b) ಇಶಾ ಫೌಂಡೇಶನ್✔✔
c) ಬ್ರಹ್ಮ ಕುಮಾರಿ
d) ವೈಟ್ ಲೋಟಸ್ ಪೌಂಡೇಶನ್
📕📕📕📕📕📕📕📕📕📕📕📕📕📕
7) ಇತ್ತೀಚೆಗೆ ಯಾವ ದೇಶದ ಬುಲೆಟ್ ರೈಲಿನಲ್ಲಿ ಬಿರುಕೊಂದು ಪತ್ತೆಯಾಗಿದ್ದು ಭಾರಿ ಅನಾಹುತ ತಪ್ಪಿದೆ?(ಪ್ರವೀಣ ಹೆಳವರ)
a) ಜರ್ಮನಿ 
b) ಜಪಾನ್ ✔✔
c) ರಷ್ಯಾ 
d) ಆಸ್ಟ್ರೇಲಿಯಾ 
📕📕📕📕📕📕📕📕📕📕📕📕📕📕
8) ಯಾವ ರಾಜ್ಯದ "ಜೆ.ಎಸ್.ಡಬ್ಲ್ಯೂ ಸ್ಟೀಲ್ ಸಂಸ್ಥೆ"ಯು 2014 -15 ನೇ ಹಾಗೂ 2015-16 ನೇ ಸಾಲಿನಲ್ಲಿ ದೇಶದ ಅತ್ಯುತ್ತಮ ಉಕ್ಕಿನ ಘಟಕ ಪ್ರಶಸ್ತಿಗೆ ಪಾತ್ರವಾಗಿದೆ?
a) ಕರ್ನಾಟಕ ✔✔
b) ಝಾರ್ಖಂಡ್ 
c) ತಮಿಳುನಾಡು 
d) ಆಂಧ್ರಪ್ರದೇಶ 
📕📕📕📕📕📕📕📕📕📕📕📕📕📕
9) ಇತ್ತೀಚೆಗೆ ಕರ್ನಾಟಕ ರಾಜ್ಯದ ಯಾವ ಜಿಲ್ಲೆಗಳಲ್ಲಿನ ಗಣಿಗಳಿಂದ ಅದಿರು ಉತ್ಪಾದನೆಯ ಪ್ರಮಾಣದ ಮಿತಿಯನ್ನು ಹೆಚ್ಚಿಸಿ ಸುಪ್ರೀಂಕೋರ್ಟ್ ಆದೇಶ ನೀಡಿದೆ.
a) ಬಳ್ಳಾರಿ 
b) ತುಮಕೂರು 
c) ಚಿತ್ರದುರ್ಗ 
d) ಮೇಲಿನ ಎಲ್ಲವೂ✔✔✔✔
📕📕📕📕📕📕📕📕📕📕📕📕📕📕
10) ಕರ್ನಾಟಕದ ಉಡುಪಿ ನಗರದಲ್ಲಿ ಜನಿಸಿದ ಭಾರತ ಸಂಜಾತ ನಿಕ್ ಗುಗ್ಗರ್ ಅವರು ಯಾವ ದೇಶದ ಅತ್ಯಂತ ಕಿರಿಯ ವಯಸ್ಸಿನ ಸಂಸದರಾಗಿ ಆಯ್ಕೆಯಾಗಿದ್ದಾರೆ ?
a) ಕೆನಡಾ 
b) ಸ್ವಿಟ್ಜರ್ಲೆಂಡ್-✔✔
c) ವೆನಿಜುಯೆಲಾ
d) ನ್ಯೂಜಿಲೆಂಡ್‌ 
📕📕📕📕📕📕📕📕📕📕📕📕📕📕

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 20/12/2017

1) 2017 ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ನ್ಯಾಶನಲ್ ಕಾಂಗ್ರೆಸ್ ಪಾರ್ಟಿ (NCP) ಎಷ್ಟು ಸ್ಥಾನಗಳನ್ನು ಗೆದ್ದಿದೆ?
a) ಒಂದು ✔✔
b) ಎರಡು
c) ಮೂರು 
d) ನಾಲ್ಕು 
📗📗📗📗📗📗📗📗📗📗📗📗📗📗
2) ಕೌಶಲ್ಯ ಅಭಿವೃದ್ಧಿ ತರಬೇತಿ ಸಚಿವಾಲಯವು ಯುವಜನರಿಗೆ ಕೌಶಲ್ಯ ತರಬೇತಿ ನೀಡಲು ಯಾವ ವಾಹನ ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿದೆ?
a) ಟೊಯೋಟಾ
b) ಮಾರುತಿ ಸುಜುಕಿ✔✔
c) ಟಾಟಾ ಮೋಟಾರ್ಸ್
d) ಮಹೀಂದ್ರಾ ಮತ್ತು ಮಹೀಂದ್ರಾ
📗📗📗📗📗📗📗📗📗📗📗📗📗📗
3) ಕಾಮನ್ವೆಲ್ತ್ ವ್ರೆಸ್ಲಿಂಗ್ ಚಾಂಪಿಯನ್ಶಿಪ್ 2017 ನಲ್ಲಿ 62 ಕೆಜಿ ಮಹಿಳಾ ಫ್ರೀಸ್ಟೈಲ್ ವಿಭಾಗದಲ್ಲಿ ಸಾಕ್ಷಿ ಮಲಿಕ್ ಚಿನ್ನದ ಪದಕವನ್ನು ಪಡೆದಿದ್ದಾರೆ. ಈ ಆಟಗಳು ಎಲ್ಲಿ ನಡೆದವು?
a) ಇಂಗ್ಲೆಂಡ್ 
b) ಸೌಥ್ ಕೊರಿಯಾ 
c) ಸೌಥ್ ಆಫ್ರಿಕಾ ✔✔
d) ಮಲೇಷಿಯಾ 
📗📗📗📗📗📗📗📗📗📗📗📗📗📗
4) ಯುಎನ್ ವರ್ಲ್ಡ್ ಮೈಗ್ರೇಶನ್ ರಿಪೋರ್ಟ್ 2018ರ ಪ್ರಕಾರ ವಿಶ್ವದ ಯಾವ ದೇಶದಲ್ಲಿ ಅತಿ ದೊಡ್ಡ ವಲಸಿಗರ ಸಂಖ್ಯೆ ಇದೆ?
a) ಚೀನಾ 
b) ಭಾರತ ✔✔
c) ಅಮೇರಿಕ 
d) ರಷ್ಯಾ 
📗📗📗📗📗📗📗📗📗📗📗📗📗📗
5) ಯಾವ ಮಹಿಳಾ ಕ್ರಿಕೆಟ್ ತಂಡವು ಬಿಬಿಸಿ ಸ್ಪೋರ್ಟ್ಸ್ ಪರ್ಸನಾಲಿಟಿ ಅವಾರ್ಡ್ 2017 ಅನ್ನು ಗೆದ್ದುಕೊಂಡಿತು?
a) ಭಾರತ 
b) ನ್ಯೂಜಿಲೆಂಡ್‌ 
c) ಇಂಗ್ಲೆಂಡ್ ✔✔
d) ಆಸ್ಟ್ರೇಲಿಯಾ 
📗📗📗📗📗📗📗📗📗📗📗📗📗📗
6) ಯಾವ ರಾಜ್ಯ ಸರ್ಕಾರ ಚೀನಾದ 'ಮಂಜಾ'(manjha) ಉತ್ಪಾದನೆ ಮತ್ತು ಬಳಕೆಯನ್ನು  ನಿಷೇಧಿಸಿದೆ?
a) ಮಹಾರಾಷ್ಟ್ರ
b) ಗುಜರಾತ್
c) ಪಂಜಾಬ್✔✔
d) ಛತ್ತೀಸ್‍ಘಡ್ 
📗📗📗📗📗📗📗📗📗📗📗📗📗📗
7) ಇತ್ತೀಚೆಗೆ ಸುದ್ದಿಗಳಲ್ಲಿರುವ ಆಕರ್ಶಿ ಕಶ್ಯಪ್ ಯಾವ ಕ್ರೀಡೆಯಲ್ಲಿ ಆಡುತ್ತಾರೆ?
a) ಟೆನಿಸ್‌ 
b) ಬ್ಯಾಡ್ಮಿಂಟನ್ ✔✔
c) ಸ್ಕ್ವ್ಯಾಷ್‌ 
d) ಚೆಸ್ 
📗📗📗📗📗📗📗📗📗📗📗📗📗📗
8) ವಿಶ್ವ ಅಲ್ಪಸಂಖ್ಯಾತರ ಹಕ್ಕುಗಳ ದಿನ ಯಾವಾಗ ಆಚರಿಸಲಾಗುತ್ತದೆ?(ಪ್ರವೀಣ ಹೆಳವರ)
a) ಡಿಸೆಂಬರ್ 19
b) ಡಿಸೆಂಬರ್ 17
c) ಡಿಸೆಂಬರ್ 18✔✔
d) ಡಿಸೆಂಬರ್ 16
📗📗📗📗📗📗📗📗📗📗📗📗📗📗
9) 2017-18ರ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಸೌದಿ ಅರೇಬಿಯಾವನ್ನು ಮೀರಿಸಿ ಭಾರತಕ್ಕೆ ಅತಿಹೆಚ್ಚು ತೈಲ ಸರಬರಾಜು ಮಾಡಿದ ದೇಶ ಯಾವುದು?
a) ಒಮಾನ್ 
b) ಇರಾಕ್ ✔✔
c) ಕತಾರ್ 
d) ಇರಾನ್ 
📗📗📗📗📗📗📗📗📗📗📗📗📗📗
10) 'ನ್ಯಾಯ ಗ್ರಾಮ ಯೋಜನೆ' ಯು ಯಾವ ಹೈಕೋರ್ಟ್ನಿಂದ ಅಭಿವೃದ್ಧಿಪಡಿಸಲ್ಪಟ್ಟಿದೆ?
a) ಕಲ್ಕತ್ತಾ
b) ಅಲಹಾಬಾದ್✔✔
c) ಜಾರ್ಖಂಡ್
d) ಪಾಟ್ನಾ
📗📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 19/12/2017

1) ಇತ್ತೀಚಿಗೆ ಒಲಾ ತನ್ನ ಉದ್ಯೋಗಿಗಳಿಗೆ ವಿಮಾ ಕವರೇಜಗಾಗಿ ಯಾವ ವಿಮಾ ಕಂಪನಿಯೊಂದಿಗೆ  ಒಪ್ಪಂದ ಮಾಡಿಕೊಂಡಿದೆ?
a) ಎಚ್ಡಿಎಫ್ಸಿ ಲೈಫ್
b) ಎಲ್ಐಸಿ
c) ಬಜಾಜ್ ಅಲಿಯಾನ್ಸ್ ಜನರಲ್ ಇನ್ಶುರೆನ್ಸ್✔✔
d) ಅಪೊಲೊ ಮ್ಯೂನಿಚ್ ಆರೋಗ್ಯ ವಿಮೆ
📕📕📕📕📕📕📕📕📕📕📕📕📕📕
2) ಭಗವದ್ಗೀತೆ ಸಂಶೋಧನೆಗಾಗಿ ಇನ್ಸ್ಟಿಟ್ಯೂಟ್ ಅನ್ನು ಯಾವ ನಗರದಲ್ಲಿ ಸ್ಥಾಪಿಸಲಾಗುವುದು?
a) ಮಥುರಾ ✔✔
b) ನವ ದೆಹಲಿ
c) ನಾಸಿಕ್ 
d) ವಡೋದರಾ 
📕📕📕📕📕📕📕📕📕📕📕📕📕📕
3) ಇತ್ತೀಚಿಗೆ ಈ ಕೆಳಗಿನ ಯಾವ ಐಎಎಸ್ ಅಧಿಕಾರಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನ ಸದಸ್ಯರಾಗಿ ನೇಮಕಗೊಂಡರು?
a) ಸ್ಮಿತಾ ನಾಗರಾಜ್✔✔
b) ಅನಿತಾ ಪ್ರತಾಪ್
c) ರಜನಿ ರಜ್ದಾನ್
d) ಅಂಜಲಿ ಶ್ರೀವಾಸ್ತವ್
📕📕📕📕📕📕📕📕📕📕📕📕📕📕
4) ಭಾರತೀಯ ಪಾರಂಪರಿಕ ಸ್ಥಳಗಳ ವೀಡಿಯೋಗಳಿಗಾಗಿ ಯುನೆಸ್ಕೋ ಯಾವ ಕಂಪನಿಯೊಂದಿಗೆ ಇತ್ತೀಚಿಗೆ ಸಹಭಾಗಿತ್ವ ಪಡೆದಿದೆ?
a) ವಿಡಿಯೋಕಾನ್(ಪ್ರವೀಣ ಹೆಳವರ)
b) ಸ್ಯಾಮ್ಸಂಗ್ ✔✔
c) ಡೈಕಿನ್
d) ಎಲ್.ಜಿ.
📕📕📕📕📕📕📕📕📕📕📕📕📕📕
5) 2017 ರ ಕಾಮನ್‍ವೆಲ್ತ್ ವ್ರೆಸ್ಲಿಂಗ್ ಚಾಂಪಿಯನ್ಷಿಪ್ ನಲ್ಲಿ ಸುಶೀಲ್ ಕುಮಾರ್ ಯಾವ ಕೆಟಗರಿಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ?
a) 70
b) 73
c) 74✔✔
d) 76
📕📕📕📕📕📕📕📕📕📕📕📕📕📕
6) ಪಿ.ವಿ. ಸಿಂಧು 2017 ರ ಬಿಡಬ್ಲ್ಯುಎಫ್ ವಿಶ್ವ ಸೂಪರ್ ಸೀರಿಸ್ ಫೈನಲ್ನಲ್ಲಿ ಯಾರಿಂದ ಸೋಲಿಸಲ್ಪಟ್ಟು ಬೆಳ್ಳಿ ಪದಕ ಗೆದ್ದಿದ್ದಾರೆ?
a) ಮ್ಯಾಕಿಕೋ ಐಜಾವಾ
b) ಸಯಕಾ ಸಟೊ
c) ರೀಕಾ ಕಕೀವಾ
d) ಅಕೆನೆ ಯಮಾಗುಚಿ✔✔
📕📕📕📕📕📕📕📕📕📕📕📕📕📕
7) ಇತ್ತೀಚಿಗೆ ಯಾವ ದೇಶದ ಅಧ್ಯಕ್ಷರಾಗಿ ಸೆಬಾಸ್ಟಿಯನ್ ಪಿನೆರಾ ಚುನಾಯಿತರಾಗಿದ್ದಾರೆ?
a) ಪೇರು
b) ಚೀಲಿ✔✔
c) ಮೆಕ್ಸಿಕೊ 
d) ಅರ್ಜೆಂಟೈನಾ 
📕📕📕📕📕📕📕📕📕📕📕📕📕📕
8) ಇತ್ತೀಚಿಗೆ ಸುಖೋಯ್ ಯುದ್ಧ ವಿಮಾನದೊಂದಿಗೆ ಯಾವ ಕ್ಷಿಪಣಿವನ್ನು ಸಂಯೋಜಿಸುವ ಪ್ರಕ್ರಿಯೆಯನ್ನು ಭಾರತೀಯ ವಾಯುಪಡೆಯು ಪ್ರಾರಂಭಿಸಿದೆ?
a) ಬ್ರಹ್ಮೋಸ್✔✔
b) ಅಗ್ನಿ
c) ಪೃಥ್ವಿ
d) ಆಕಾಶ್ 
📕📕📕📕📕📕📕📕📕📕📕📕📕📕
9) 2017ರ ಫಿಫಾ ಕ್ಲಬ್ ವಿಶ್ವ ಕಪ್ ಅನ್ನು ಗೆದ್ದ ತಂಡ ಯಾವುದು?
a) ಜುವೆಂಟಸ್ ಕ್ಲಬ್ 
b) ಬಾರ್ಸಿಲೋನಾ
c) ರಿಯಲ್ ಮ್ಯಾಡ್ರಿಡ್✔✔
d) ಸೆವಿಲ್ಲಾ
📕📕📕📕📕📕📕📕📕📕📕📕📕📕
10) ತೋಟಗಾರಿಕಾ ಬೆಳೆಗಳ ಮತ್ತು ಹಣ್ಣುಗಳ ಉತ್ಪಾದನೆಯಲ್ಲಿ ಭಾರತ ಯಾವ ಸ್ಥಾನದಲ್ಲಿದೆ?
a) ಮೊದಲನೆಯ 
b) ಎರಡನೆಯ✔✔
c) ಮೂರನೆಯ 
d) ನಾಲ್ಕನೆಯ 
📕📕📕📕📕📕📕📕📕📕📕📕📕📕

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 18/12/2017

1) ದೇಶದಲ್ಲಿ ಟ್ರಕ್‌ಗಳು ​​ಮತ್ತು ಬೈಕುಗಳನ್ನು ಓಡಿಸಲು ಮಹಿಳೆಯರಿಗೆ ಅವಕಾಶ ನೀಡುವ ಕಾನೂನನ್ನು ಜಾರಿಗೊಳಿಸಿದ ದೇಶ ಯಾವುದು?
a) ಓಮನ್
b) ಸೌದಿ ಅರೇಬಿಯಾ✔✔
c) ಕತಾರ್
d) ಇರಾನ್ 
📕📕📕📕📕📕📕📕📕📕📕📕📕📕
2) ಮೊಟ್ಟಮೊದಲ ಅಂತರರಾಷ್ಟ್ರೀಯ ವೀಲ್ ಚೇರ್ ಕ್ರಿಕೆಟ್ ಪಂದ್ಯಾವಳಿ ಎಲ್ಲಿ ನಡೆಯಲಿದೆ?
a) ಭಾರತ
b) ಯುಕೆ
c) ನೇಪಾಳ✔✔
d) ವೆಸ್ಟ್ ಇಂಡೀಸ್
📕📕📕📕📕📕📕📕📕📕📕📕📕📕
3)  ಇತ್ತೀಚಿಗೆ ಯಾವ ಸರ್ಕಾರವು ರಾಜ್ಯದಲ್ಲಿ 18 ವರ್ಷಗಳ ಮೇಲ್ಪಟ್ಟ ತೃತೀಯಲಿಂಗಿಗಳಿಗೆ ರೂ.1500 ಪೆನ್ಶನ್ ನೀಡುವ ಯೋಜನೆ ರೂಪಿಸಿದೆ?
a) ತೆಲಂಗಾಣ 
b) ದೆಹಲಿ 
c) ಮಹಾರಾಷ್ಟ್ರ 
d) ಆಂಧ್ರ ಪ್ರದೇಶ✔✔
📕📕📕📕📕📕📕📕📕📕📕📕📕📕
4) ಡಿಸೆಂಬರ್ 15, 2017 ರಂದು ರೋಜರ್ ಫೆಡರರ್ ಅವರು ಬಿಬಿಸಿ ಓವರ್ಸೀಸ್ ಸ್ಪೋರ್ಟ್ಸ್ ಪರ್ಸನಾಲಿಟಿ ಅವಾರ್ಡ್ ಗೆದ್ದರು.ಇದು ಅವರ ಎಷ್ಟನೇ ಅವಾರ್ಡ್ ಆಗಿದೆ?
a) ಮೊದಲನೆಯ 
b) ಎರಡನೆಯ 
c) ಮೂರನೆಯ 
d) ನಾಲ್ಕನೆಯ ✔✔
📕📕📕📕📕📕📕📕📕📕📕📕📕📕
5) ವೊಡಾಫೋನ್ ಭಾರತದ ಮುಖ್ಯ ಹಣಕಾಸು ಅಧಿಕಾರಿಯಾಗಿ ಯಾರು ನೇಮಕವಾಗಿದ್ದಾರೆ?
a) ಮನೀಶ್ ದಾವರ್✔✔
b) ಸುನಿಲ್ ಸೂದ್
c) ಕಲ್ಯಾಣ್ ಲೋಧಾ
d) ಕೆ. ನಾಗರಾಜ ರಾವ್
📕📕📕📕📕📕📕📕📕📕📕📕📕📕
6) ಇತ್ತೀಚಿಗೆ ಎಲ್ಲಿ ನಡೆದ 2017ರ ಕಾಮನ್ವೆಲ್ತ್ ವ್ರೆಸ್ಲಿಂಗ್ ಚಾಂಪಿಯನ್ ಷಿಪ್ ನಲ್ಲಿ  ಭಾರತೀಯ ಕುಸ್ತಿ ತಂಡವು 10 ಚಿನ್ನದ ಪದಕಗಳನ್ನು ಗೆದ್ದಿದೆ?
a) ವೆಸ್ಟ್ ಇಂಡೀಸ್
b) ಆಸ್ಟ್ರೇಲಿಯಾ
c) ಸೌಥ್ ಕೊರಿಯಾ✔✔
d) ಭಾರತ 
📕📕📕📕📕📕📕📕📕📕📕📕📕📕
7) 2017 ರ ಡಿಸೆಂಬರ್ 17 ರಂದು ವಿಶ್ವ ಆರೋಗ್ಯ ಸಂಸ್ಥೆ, ಯಾವ ರೋಗದಿಂದ ಗಾಬೊನ್ ದೇಶ ಮುಕ್ತವಾಗಿದೆ ಎಂದು ಘೋಷಿಸಿತು?
a) ಪೋಲಿಯೊ✔✔
b) ಮಲೇರಿಯಾ
c) ಝಿಕಾ
d) ಕಾಲರಾ
📕📕📕📕📕📕📕📕📕📕📕📕📕📕
8) ಡಿಶ್ ಟಿವಿ. ಯಾವ ಕಂಪನಿಯೊಂದಿಗೆ ವಿಲೀನವಾಗುತ್ತಿದೆ?
a) ಏರ್ಟೆಲ್ ಡಿಜಿಟಲ್ ಟಿವಿ
b) ರಿಲಯನ್ಸ್ ಡಿಜಿಟಲ್ ಟಿವಿ
c) ಟಾಟಾ ಸ್ಕೈ
d) ವಿಡಿಯೋಕಾನ್ d2h✔✔
📕📕📕📕📕📕📕📕📕📕📕📕📕📕
9) ಭಾರತದ ಮೊದಲ ಟೆಸ್ಲಾ ಕಾರು ಯಾವ ನಗರದಲ್ಲಿ  ನೋಂದಾಯಿಸಲ್ಪಟ್ಟಿದೆ?
a) ಮುಂಬೈ✔✔
b) ಚೆನ್ನೈ
c) ಜೈಪುರ
d) ಬೆಂಗಳೂರು 
📕📕📕📕📕📕📕📕📕📕📕📕📕📕
10) ಉತ್ತರ ಕೊರಿಯಾದ ಬೆದರಿಕೆ ಸಮರ್ಥವಾಗಿ ಎದುರಿಸಲು ಯಾವ ದೇಶವು ತನ್ನ ರಕ್ಷಣಾ ಬಜೆಟ್ ವಿಸ್ತರಿಸಲು ಯೋಜಿಸಿದೆ?
a) ಸೌಥ್ ಕೊರಿಯಾ
b) ಜಪಾನ್ ✔✔
c) ಫ್ರಾನ್ಸ್ 
d) ಜರ್ಮನಿ 
📕📕📕📕📕📕📕📕📕📕📕📕📕📕

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 17/12/2017

1) 2022 ರ ಚಳಿಗಾಲದ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಅನ್ನು ಯಾವ ದೇಶದಲ್ಲಿ ಆಯೋಜಿಸಲಾಗುವುದು?
a) ಭಾರತ 
b) ಚೀನಾ ✔✔
c) ಸ್ವಿಡನ್
d) ಸ್ಪೇನ್ 
📕📕📕📕📕📕📕📕📕📕📕📕📕📕
2) 'ವಿಜಯ್ ದಿವಸ್'ನ್ನು  ಭಾರತದಲ್ಲಿ ಯಾವಾಗ ಆಚರಿಸಲಾಗುತ್ತದೆ?
a) ಡಿಸೆಂಬರ್ 14
b) ಡಿಸೆಂಬರ್ 15
c) ಡಿಸೆಂಬರ್ 16✔✔
d) ಡಿಸೆಂಬರ್ 17
📕📕📕📕📕📕📕📕📕📕📕📕📕📕
3) ಭಾರತ ಮತ್ತು ಕೊಲಂಬಿಯಾ ಇತ್ತೀಚಿಗೆ ಈ ಕೆಳಗಿನವ ಯಾವುದಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿವೆ?
a) ಸಾರ್ವಜನಿಕ ಸಾರಿಗೆ
b) ಕೃಷಿ ✔✔
c) ಬಾಹ್ಯಾಕಾಶ ಸಂಶೋಧನೆ
d) ಪರಮಾಣು ಶಕ್ತಿ
📕📕📕📕📕📕📕📕📕📕📕📕📕📕
4) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಮ್ಯಾಕ್ಸ್ ಜೊತೆ ಸೇರಿ ಪ್ರಾರಂಭಿಸಿದ ಯೋಜನೆ ಹೆಸರಿಸಿ.
a) ಸ್ಟೇಟ್ ಬ್ಯಾಂಕ್ ರಿವಾರ್ಡ್ಜ ✔✔
b) ಸ್ಟೇಟ್ ಬ್ಯಾಂಕ್ ಮ್ಯಾಕ್ಸ್
c) ಸ್ಟೇಟ್ ಬ್ಯಾಂಕ್ ಪವರ್
d) ಸ್ಟೇಟ್ ಬ್ಯಾಂಕ್ ಒನ್
📕📕📕📕📕📕📕📕📕📕📕📕📕📕
5)ಯಾವ ಸಂಸ್ಥೆ ವಿಶ್ವ ವಲಸೆ ವರದಿ ಪ್ರಕಟಿಸುತ್ತದೆ?
a) ಬಾರ್ಡರರ್ಲ್ಯಾಂಡ್ ಸ್ಟಡೀಸ್ ಅಸೋಸಿಯೇಷನ್
b) ಇಂಟರ್ನ್ಯಾಷನಲ್ ಆರ್ಗನೈಸೇಷನ್ ಫಾರ್ ಮೈಗ್ರೇಶನ್✔✔
c) ಇನ್ಸ್ಟಿಟ್ಯೂಟ್ ಫಾರ್ ದಿ ಸ್ಟಡಿ ಆಫ್ ಇಂಟರ್ನ್ಯಾಷನಲ್ ಮೈಗ್ರೇಶನ್
d) ಜಾಗತಿಕ ವಲಸೆ ಗುಂಪು
📕📕📕📕📕📕📕📕📕📕📕📕📕📕
6) ಭಾರತದ ಮೊದಲ ಸಾಮಾಜಿಕ ಆಡಿಟ್ ಕಾನೂನನ್ನು  ಯಾವ ರಾಜ್ಯ ಜಾರಿಗೊಸುತ್ತದೆ?
a) ತಮಿಳುನಾಡು(ಪ್ರವೀಣ ಹೆಳವರ)
b) ಆಂಧ್ರಪ್ರದೇಶ 
c) ಮಹಾರಾಷ್ಟ್ರ 
d) ಮೇಘಾಲಯ✔✔
📕📕📕📕📕📕📕📕📕📕📕📕📕📕
7) ಹರಿದ್ವಾರ ಮತ್ತು ರಿಷಿಕೇಶದಲ್ಲಿ ಪ್ಲಾಸ್ಟಿಕ್ ವಸ್ತುಗಳ ಮೇಲೆ ಸಂಪೂರ್ಣ ನಿಷೇಧ ಹೇರಿರುವುದು ಯಾರು?
a) ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್✔✔
b) ನ್ಯಾಶನಲ್ ಪಾರ್ಕ್
c) ರಾಷ್ಟ್ರೀಯ ವನ್ಯಜೀವಿ ಅಭಯಾರಣ್ಯ 
d) ರಾಷ್ಟ್ರೀಯ ವನ್ಯಜೀವಿ ಪಕ್ಷಿಧಾಮ
📕📕📕📕📕📕📕📕📕📕📕📕📕📕
8) ಭಾರತ ಹಾಗೂ ಯಾವ ದೇಶದ  ನಡುವಿನ ಎಂಟನೇ ಆವೃತ್ತಿಯ ದ್ವಿಪಕ್ಷೀಯ 
ಮಿಲಿಟರಿ ಕಾರ್ಯಾಚರಣೆ ಎಕುವೆರಿನ್-2017 ಕರ್ನಾಟಕದ ಬೆಳಗಾವಿಯಲ್ಲಿ ನಡೆಯಿತು?
a) ಇಂಗ್ಲೆಂಡ್ 
b) ಮಾಲ್ಡೀವ್ಸ್✔✔
c) ಸ್ವಿಟ್ಜರ್ಲ್ಯಾಂಡ್ 
d) ಫ್ರಾನ್ಸ್ 
📕📕📕📕📕📕📕📕📕📕📕📕📕📕
9) ಪೀಟರ್ ಇಂಗ್ಲೆಂಡ್ ಮಿಸ್ಟರ್ ಇಂಡಿಯಾ 2017 ರ ಪ್ರಶಸ್ತಿಯನ್ನು ಜಿತೇಶ್ ಸಿಂಗ್ ದೇವ್ ಗೆದ್ದಿದ್ದಾರೆ. ಅವರು ಯಾವ ರಾಜ್ಯದವರು?
a) ಉತ್ತರ ಪ್ರದೇಶ ✔✔
b) ರಾಜಸ್ಥಾನ 
c) ಮಹಾರಾಷ್ಟ್ರ 
d) ಕೇರಳ 
📕📕📕📕📕📕📕📕📕📕📕📕📕📕
10) 20 ನೇ ಶತಮಾನದ ಫಾಕ್ಸ್(20 th Century Fox) ಅನ್ನು ಯಾವ ಚಲನಚಿತ್ರ ಸ್ಟುಡಿಯೋ ಸ್ವಾಧೀನಪಡಿಸಿಕೊಂಡಿತು?
a) ಪ್ಯಾರಾಮೌಂಟ್ ಪಿಕ್ಚರ್ಸ್ 
b) ಯುನಿವರ್ಸಲ್ ಪಿಕ್ಚರ್ಸ್ 
c) ವಾಲ್ಟ್ ಡಿಸ್ನಿ ಪಿಕ್ಚರ್ಸ್ ✔✔
d) ಕೊಲಂಬಿಯಾ ಪಿಕ್ಚರ್ಸ್ 
📕📕📕📕📕📕📕📕📕📕📕📕📕📕

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 16/12/2017

1) ಇತ್ತೀಚಿಗೆ ಅಜೇಯ ವಾರಿಯರ್- 2017 ಸಮರಾಭ್ಯಾಸವು ಮಹಾಜನ ಫೀಲ್ಡ್ಫೈರಿಂಗ್ 
ರೇಂಜ್‍ನಲ್ಲಿ ಮುಕ್ತಾಯಗೊಂಡಿತು. ಇದು ಎಲ್ಲಿದೆ?
a) ಒಡಿಶಾ 
b) ಗುಜರಾತ್ 
c) ಪಂಜಾಬ್ 
d) ರಾಜಸ್ಥಾನ ✔✔
📗📗📗📗📗📗📗📗📗📗📗📗📗📗
2) ಇತ್ತೀಚಿಗೆ ಭಾರತ ಈ ಕೆಳಗಿನ ಯಾವ ದೇಶದೊಂದಿಗೆ ಆರೋಗ್ಯ ವಲಯದಲ್ಲಿ ವರ್ಧಿತ ಸಹಕಾರಕ್ಕಾಗಿ ಒಪ್ಪಂದ ಮಾಡಿಕೊಂಡಿದೆ?
a) ಕ್ಯೂಬಾ
b) ಮೊರಾಕೊ ✔✔
c) ಆಸ್ಟ್ರೇಲಿಯಾ 
d) ಶ್ರೀಲಂಕಾ 
📗📗📗📗📗📗📗📗📗📗📗📗📗📗
3) ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ)ಗೆ ಹೊಸದಾಗಿ ಅಧ್ಯಕ್ಷರಾಗಿ ಈ ಕೆಳಗಿನ ಯಾರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ?
a) ರಾಜೀವ್ ಮೆಹ್ತಾ
b) ಆರ್.ಕೆ. ಆನಂದ್
c) ನರಿಂದರ್ ಬಾತ್ರಾ ✔✔
d) ಅನಿಲ್ ಖನ್ನಾ
📗📗📗📗📗📗📗📗📗📗📗📗📗📗
4) ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಆಗಲಿರುವ ಜೆವರ್ ವಿಮಾನ ನಿಲ್ದಾಣವು ಎಲ್ಲಿ ನಿರ್ಮಾಣವಾಗುತ್ತಿದೆ?
a) ದೆಹಲಿ
b) ಗುಜರಾತ್ 
c) ಹರ್ಯಾಣಾ 
d) ಉತ್ತರ ಪ್ರದೇಶ✔✔
📗📗📗📗📗📗📗📗📗📗📗📗📗📗
5) ಇತ್ತೀಚಿಗೆ 'ವಿಶ್ವ ವೇದ ಸಮ್ಮೇಳನ'ವನ್ನು ಉಪಾಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರು ಯಾವ ನಗರದಲ್ಲಿ ಉದ್ಘಾಟಿಸಿದರು?
a) ಭುವನೇಶ್ವರ 
b) ಮುಂಬೈ 
c) ನವದೆಹಲಿ✔✔
d) ಬೆಂಗಳೂರು 
📗📗📗📗📗📗📗📗📗📗📗📗📗📗
6) ಯಾವ ರಾಜ್ಯ ಸರ್ಕಾರ ಕ್ಲಿನಿಕಲ್ ಸ್ಥಾಪನೆ (ನೋಂದಣಿ ಮತ್ತು ನಿಯಂತ್ರಣ) ಕಾಯಿದೆ ಅಳವಡಿಸಿಕೊಳ್ಳಲು ಸಜ್ಜಾಗುತ್ತಿದೆ?
a) ತಮಿಳುನಾಡು 
b) ಹರ್ಯಾಣಾ 
c) ರಾಜಸ್ಥಾನ 
d) ಮಹಾರಾಷ್ಟ್ರ ✔✔
📗📗📗📗📗📗📗📗📗📗📗📗📗📗
7) ಕಾನೂನಾಧಿಕಾರಿಗಳ ವಿರುದ್ಧ ಪ್ರಕರಣಗಳನ್ನು ಪ್ರತ್ಯೇಕವಾಗಿ ಎದುರಿಸಲು ಎಷ್ಟು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು?
a) 10
b) 11
c) 12✔✔
d) 13
📗📗📗📗📗📗📗📗📗📗📗📗📗📗
8) ಏಷಿಯನ್ ಬಾಕ್ಸಿಂಗ್ ಒಕ್ಕೂಟವು ಯಾವ ಬಾಕ್ಸರ್ ನ್ನು 2017ನೇ ವರ್ಷದ ಯುವ ಬಾಕ್ಸರ್ ಎಂದು ಹೆಸರಿಸಿದೆ?(ಪ್ರವೀಣ ಹೆಳವರ)
a) ವಿಜೇಂದರ್ ಸಿಂಗ್
b) ಶ್ರೀಕಾಂತ್ ತಿವಾರಿ
c)  ಸಚಿನ್ ಸಿವಾಚ್✔✔
d) ಗೌರವ್ ಬಿಧುರಿ
📗📗📗📗📗📗📗📗📗📗📗📗📗📗
9) ಎಫ್ಎಂನಲ್ಲಿ ರಾಷ್ಟ್ರೀಯ ರೇಡಿಯೋ ಪ್ರಸಾರವನ್ನು ಅಂತ್ಯಗೊಳಿಸುವ ಜಗತ್ತಿನಲ್ಲಿ ಮೊದಲ ದೇಶ ಯಾವುದು?
a) ಫಿನ್‍ಲ್ಯಾಂಡ್ 
b) ನಾರ್ವೆ ✔✔
c) ಸ್ವಿಡನ್
d) ಡೆನ್ಮಾರ್ಕ್‌ 
📗📗📗📗📗📗📗📗📗📗📗📗📗📗
10) ವಿಶ್ವ ತೆಲುಗು ಸಮ್ಮೇಳನ 2017 ಎಲ್ಲಿ ನಡೆಯುತ್ತಿದೆ?
a) ಹೈದರಾಬಾದ್ ✔✔
b) ಕೊಚ್ಚಿ 
c) ತಿರುವನಂತಪುರಂ 
d) ಬೆಂಗಳೂರು 
📗📗📗📗📗📗📗📗📗📗📗📗📗📗