Thursday 30 November 2017

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
21/1/2017ರ ಪ್ರಶ್ನೋತ್ತರಗಳು
1) ಬಹುಮನಿ ಸುಲ್ತಾನರ ಕಾಲದಲ್ಲಿ ಪ್ರಧಾನಮಂತ್ರಿಯಾಗಿದ್ದ ಮಹಮ್ಮದ್ ಗವಾನ್‌ ಯಾವ ದೇಶದಿಂದ ಭಾರತಕ್ಕೆ ವಲಸೆ ಬಂದದ್ದು ?
a) ಇರಾನ್ 
b) ಆರೇಬಿಯಾ
c) ಪರ್ಷಿಯಾ✔✔
d) ಈಜಿಪ್ಟ್
📗📗📗📗📗📗📗📗📗📗📗📗📗📗
2) ವೈದ್ಯರು  ಶಸ್ತ್ರಚಿಕಿತ್ಸೆ ಮಾಡುವ ಮುನ್ನ ರೋಗಿಗಳಿಗೆ ಯಾವ ವಿಟಮಿನ್ ನೀಡುತ್ತಾರೆ?
a) ವಿಟಮಿನ್ ಎ
b) ವಿಟಮಿನ್ ಕೆ ✔✔
c) ವಿಟಮಿನ್ ಸಿ  
d) ವಿಟಮಿನ್ ಇ
📗📗📗📗📗📗📗📗📗📗📗📗📗📗
3) 'ದೋಹೆ' ಎಂಬ ದ್ವಿಪದಿಗಳನ್ನು ರಚಿಸಿದವರು ಯಾರು?(ಪ್ರವೀಣ ಹೆಳವರ)
a) ಕಬೀರದಾಸ್.✔✔
b) ತುಳಸೀದಾಸ್.
c) ರಾಮದಾಸ್.
d) ಸುರ್ ದಾಸ್.
📗📗📗📗📗📗📗📗📗📗📗📗📗📗
4) ಛತ್ತೀಸ್‌ಗಡ ರಾಜ್ಯದ ಯಾವ ಪ್ರದೇಶದಲ್ಲಿ ಭಾರತ ಸರ್ಕಾರಕ್ಕೆ ಒಳಪಟ್ಟಿರುವ  ‘ಭಾರತ್ ಅಲ್ಯೂಮಿನಿಯಂ ಕೈಗಾರಿಕೆ’ ಇದೆ?
a) ಕೂರ್ಬ✔✔
b) ರೇನುಕೂಟ
c) ಶಾಹದೋಲ್
d) ಕೋರಾಪುಟ್
📗📗📗📗📗📗📗📗📗📗📗📗📗📗📗
5) ಮೀರಬಾಯಿಯ ಕೀರ್ತನೆಗಳ ಅಂಕಿತ ಯಾವುದು?
a) ದ್ವಾರಕಾಪತಿ.
b) ಗಿರಿಧರ ಗೋಪಾಲ.✔✔
c) ಗೋಪಾಲ ಪ್ರಿಯ.
d) ಮನಮೋಹನ ಮುರಳಿ.
📗📗📗📗📗📗📗📗📗📗📗📗📗📗📗
6) ಈ ಕೆಳಗಿನ ಯಾವ ಭಾರತೀಯ ಮೂಲದ 19 ವರ್ಷದ ಯುವಕನೊಬ್ಬ ಒಂದೇ ವರ್ಷದಲ್ಲಿ ಬ್ರಿಟನ್ ನ ಅತ್ಯಂತ ಕಿರಿಯ ಮಿಲಿಯನೇರ್ ಆಗಿ ಹೊರಹೊಮ್ಮಿದ್ದಾರೆ?
a) ಅಕ್ಷಯ್ ರಾಠೋಡ.
b) ಅಕ್ಷಯ್ ರುಪರೇಲಿಯಾ.✔✔
c) ಮಹೇಶ್ ರುಪರೇಲಿಯಾ.
d) ಆಕಾಶ್ ರುಪರೇಲಿಯಾ.
📗📗📗📗📗📗📗📗📗📗📗📗📗📗📗
7) ವಿಶ್ವದ ಅತ್ಯಂತ ದುಬಾರಿ ನಗರ ಯಾವುದು?
a) ಲುವಾಂಡಾ.✔✔
b) ಲಂಡನ್.
c) ಪ್ಯಾರಿಸ್.
d) ಲಾಸ್ ಏಂಜಲೀಸ್.
📗📗📗📗📗📗📗📗📗📗📗📗📗📗📗
8) ತಾಳಗುಂದ ಶಾಸನದಲ್ಲಿ ಈ ಕೆಳಕಂಡ ಯಾರನ್ನು ಕದಂಬ ವಂಶದ ‘ಭೂಷಣ’ ಎಂದು ಕರೆಯಲಾಗಿದೆ?
a) ವಯೂರವರ್ಮ
b) ಕಾಕುತ್ಸವರ್ಮ✔✔
c) ತಿರುಮಲವರ್ಮ
d) ವಯೂರಶರ್ಮ
📗📗📗📗📗📗📗📗📗📗📗📗📗📗
9) ಈ ಕೆಳಗಿನ ಯಾವ ವ್ಯಕ್ತಿ ಮಾಳವೀಯರವರಿಗೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಸ್ಥಾಪಿಸಲು ಸಹಾಯ ಮಾಡಿದ್ದರು?
a) ಬಾಲ್ ಗಂಗಾಧರ್ ತಿಲಕ್.
b) ಗೋಪಾಲ ಕೃಷ್ಣ ಗೋಖಲೆ.
c) ಆ್ಯನಿಬೆಸೆಂಟ್.✔✔
d) ಮದರ್ ಥೆರೆಸಾ.
📗📗📗📗📗📗📗📗📗📗📗📗📗📗📗
10)  ಈ ಕೆಳಕಂಡ ಯಾವ ಋತುವಿನಲ್ಲಿ ಮಾನವನಿಗೆ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನ ಅಂಶ ಬೇಕಾಗುತ್ತದೆ?
a) ಬೇಸಿಗೆ ಕಾಲ
b) ಮಳೆಗಾಲ
c) ಚಳಿಗಾಲ ✔✔
d) ಮೇಲಿನ ಎಲ್ಲವೂ
📗📗📗📗📗📗📗📗📗📗📗📗📗📗

No comments:

Post a Comment

Note: only a member of this blog may post a comment.