Thursday 30 November 2017

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
20/10/2017ರ ಪ್ರಶ್ನೋತ್ತರಗಳು
1) ಯಾವ ರಾಷ್ಟ್ರದಿಂದ "ಕ್ಯಾಟಲೋನಿಯಾ" ಎಂಬುದು ಸ್ವತಂತ್ರ ದೇಶವಾಗಿ ಹೊರಬರಲು ಬಯಸುತ್ತಿದೆ?
A. ಚೀನಾ.
B. ಆಸ್ಟ್ರೇಲಿಯಾ.
C. ಫ್ರಾನ್ಸ್.
D. ಸ್ಪೇನ್.✔✔
📗📗📗📗📗📗📗📗📗📗📗📗📗📗
2) ಮುಳ್ಳಯ್ಯನಗಿರಿ ಶಿಖರ ಕರ್ನಾಟಕ ರಾಜ್ಯದಲ್ಲಿದ್ದರೆ, ನಂದಾದೇವಿ ಶಿಖರ ಯಾವ ರಾಜ್ಯದಲ್ಲಿದೆ?
a) ತಮಿಳುನಾಡು
b) ತೆಲಂಗಾಣ 
c) ಉತ್ತರಾಖಂಡ✔✔
d) ಕೇರಳ
📗📗📗📗📗📗📗📗📗📗📗📗📗📗📗
3)  ವಿದ್ಯುತ್‌ ಪರಿವರ್ತಕಗಳಲ್ಲಿ ಬಳಸುವ ಫ್ಯೂಸ್‌ ತಂತಿಯನ್ನು ಯಾವ ಎರಡು ಲೋಹಗಳಿಂದ ತಯಾರಿಸಲಾಗಿರುತ್ತದೆ?
a) ತಾಮ್ರ ಮತ್ತು ಸತು
b) ಅಭ್ರಕ ಮತ್ತು ಅಲ್ಯೂಮಿನಿಯಂ 
c) ಸೀಸ ಮತ್ತ ತವರ✔✔
d) ಸತು ಮತ್ತು ಹಿತ್ತಾಳೆ
📗📗📗📗📗📗📗📗📗📗📗📗📗📗
4) 2016 ನೇ ಸಾಲಿನ ಬಸವಶ್ರೀ ಪ್ರಶಸ್ತಿ ಗೆ ಆಯ್ಕೆಯಾದವರು ಯಾರು?
A. ಪಿ.ಸಾಯಿನಾಥ್.✔✔
B. ಪಿ.ವಿಜಯನ್.
C. ಸಿ ರಂಗನಾಥ್.
D. ಮಹೇಶ್ ಗೌಡ.
📗📗📗📗📗📗📗📗📗📗📗📗📗📗📗
5) ಯಾವ ರಾಜ್ಯ ಸರ್ಕಾರವು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ವಿಫಲರಾಗಿರುವ 4,548 ವೈದ್ಯರ ನೋಂದಣಿಯನ್ನು ಇತ್ತೀಚಿಗೆ ರದ್ದುಗೊಳಿಸಿದೆ?
A. ಮಹಾರಾಷ್ಟ್ರ ✔✔
B. ಆಂಧ್ರಪ್ರದೇಶ
C. ತೆಲಂಗಾಣ
D. ಕೇರಳ
📗📗📗📗📗📗📗📗📗📗📗📗📗📗
6) ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಬಿಂದುಸಾರನನ್ನು ’ಅಮಿತ್ರೋಖೇಟ್ಸ್‌’ ಎಂದು ಕರೆದಿದ್ದ ದೇಶ ಯಾವುದು? 
a) ಪರ್ಷಿಯನ್‌
b) ಗ್ರೀಕ್‌✔✔
c) ಮೆಸಪಟೋಮಿಯಾ
d) ಇಂಗ್ಲೆಂಡ್‌
📗📗📗📗📗📗📗📗📗📗📗📗📗📗
7) ವೇಸರ ಶೈಲಿಯ ವಾಸ್ತುಶಿಲ್ಪವನ್ನು ದಕ್ಷಿಣ ಭಾರತಕ್ಕೆ ಪರಿಚಯಿಸಿದ ರಾಜವಂಶ ಯಾವುದು?
a) ಕದಂಬರು
b) ಬಾದಾಮಿ ಚಾಲುಕ್ಯರು✔✔
c) ರಾಷ್ಟ್ರಕೂಟರು
d) ವಿಜಯನಗರದ ಅರಸರು
📗📗📗📗📗📗📗📗📗📗📗📗📗📗📗
8) "ದಿ ಕೊಯಲಿಷನ್ ಇಯರ್ಸ್:1996-2012" ಆತ್ಮಕತೆಯ 3ನೇ ಭಾಗವಾದ ಇದು ಯಾವ ಮಾಜಿ ರಾಷ್ಟ್ರಪತಿಯವರಿಗೆ ಸಂಬಂಧಿಸಿದೆ?
A. ಎ.ಪಿ.ಜೆ ಅಬ್ದುಲ್ ಕಲಾಂ.
B. ಪ್ರತಿಭಾ ಪಾಟೀಲ್.
C. ಪ್ರಣವ್ ಮುಖರ್ಜಿ.✔✔
D. ಕೆ.ಆರ್.ನಾರಾಯಣ್.
📗📗📗📗📗📗📗📗📗📗📗📗📗📗📗
9) "ಡಾ.ಬಾಬು ಜಗಜೀವನ್ ರಾಂ" ಅವರ ಕುರಿತ ಅಧ್ಯಯನ ಕೇಂದ್ರ ಆರಂಭಿಸಿದ  ವಿಶ್ವ ವಿದ್ಯಾಲಯ ಯಾವುದು?(ಪ್ರವೀಣ ಹೆಳವರ)
A. ಕುವೆಂಪು ವಿಶ್ವವಿದ್ಯಾಲಯ.
B. ಮೈಸೂರು ವಿಶ್ವವಿದ್ಯಾಲಯ.
C. ಕರ್ನಾಟಕ ವಿಶ್ವವಿದ್ಯಾಲಯ.✔✔
D. ಹಂಪಿ ವಿಶ್ವವಿದ್ಯಾಲಯ.
📗📗📗📗📗📗📗📗📗📗📗📗📗📗
10) " ಬಾಂಗ್ಡಾ " ಇದು ಯಾವ ರಾಜ್ಯದ ಜಾನಪದ ನೃತ್ಯ
ಶೈಲಿಯಾಗಿದೆ?
A. ಪಂಜಾಬ್ ✔✔
B. ತಮಿಳುನಾಡು
C. ಉತ್ತರ ಪ್ರದೇಶ
D. ಮಹಾರಾಷ್ಟ್ರ
📗📗📗📗📗📗📗📗📗📗📗📗📗📗📗

No comments:

Post a Comment

Note: only a member of this blog may post a comment.