Thursday, 30 November 2017

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 31/10/2017

1) ರಸ್ತೆಬದಿಯ ಮೈಲು ಕಲ್ಲು ಈ ಬಣ್ಣದಲ್ಲಿದ್ದರೆ ರಾಷ್ಟ್ರೀಯ ಹೆದ್ದಾರಿಯನ್ನು ಸೂಚಿಸುತ್ತದೆ .
a) ಬಿಳಿ ಮತ್ತು ಹಳದಿ ಬಣ್ಣದ ಕಲ್ಲು✔✔
b) ಬಿಳಿ-ಹಸಿರು ಬಣ್ಣದ ಕಲ್ಲು
c) ಬಿಳಿ-ನೀಲಿ-ಕಪ್ಪುಬಣ್ಣದ ಕಲ್ಲು
d) ಕಿತ್ತಳೆ- ಬಿಳಿ ಬಣ್ಣದ ಕಲ್ಲುಗಳು
📗📗📗📗📗📗📗📗📗📗📗📗📗📗📗
2) ಬರೊಬ್ಬರಿ 10 ವರ್ಷಗಳ ಬಳಿಕ ಇಟಲಿ ದೇಶದ ಪ್ರಧಾನಿ ಪಾವೊಲೊ ಗೆಂಟಿಲೋನಿ ಭಾರತಕ್ಕೆ ಭೇಟಿ  ನೀಡಿದ್ದು, ಇವರಿಗೂ ಮೊದಲು ಭಾರತಕ್ಕೆ ಭೇಟಿ ನೀಡಿದ ಪ್ರಧಾನಿ ಯಾರು?
a) ಮಟ್ಟೆಯೊ ರೆಂಜಿ
b) ರೊಮಾನೊ ಪ್ರೊಡಿ✔✔
c) ಸಿಲ್ವಿಯೊ ಬೆರ್ಲುಸ್ಕೋನಿ
d) ಮಾರಿಯೊ ಮೊಂಟಿ
📗📗📗📗📗📗📗📗📗📗📗📗📗📗📗
3) ಸಿಂಗಾಪುರದಲ್ಲಿ ನಡೆದ 38ನೇ ವಿಶ್ವ ಹಿರಿಯರ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದವರು?
a) ಕಿಡಂಬಿ ಶ್ರೀಕಾಂತ್
b) ಎನ್. ದೊರೆಸ್ವಾಮಿ
c)  ಟಿ.ಕೆ.ಅಭಿಜಿತ್
d) ಟಿ.ಕೆ.ಆನಂದ್✔✔
📗📗📗📗📗📗📗📗📗📗📗📗📗📗📗
4) ಅಮೆರಿಕದ ರಕ್ಷಣಾ ಇಲಾಖೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ 2016ರಲ್ಲಿ ವಿಶ್ವದಲ್ಲೇ ಅತಿಹೆಚ್ಚು ಭಯೋತ್ಪಾದಕ ದಾಳಿ ನಡೆದಿರುವ ದೇಶ ಯಾವುದು? 
a) ಇರಾಕ್✔✔
b) ಅಪ್ಘಾನಿಸ್ತಾನ
c) ಭಾರತ
d) ಪಾಕಿಸ್ತಾನ
📗📗📗📗📗📗📗📗📗📗📗📗📗📗
5) ರಾಜ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ‘ಗ್ರೀನ್ ಇಂಡಿಯಾ ಮಿಷನ್’ ಯೋಜನೆಯನ್ನು ಯಾವ ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದೆ?
a) ಕಲಬುರ್ಗಿ
b) ಉತ್ತರ ಕನ್ನಡ
c) ಹಾಸನ
d) ಎಲ್ಲವೂ✔✔
📗📗📗📗📗📗📗📗📗📗📗📗📗📗
6) ಲಂಡನ್ ಮಹಾನಗರ ಥೇಮ್ಸ್ ನದಿಯ ತಟದಲ್ಲಿದೆ; ಪ್ಯಾರಿಸ್ ಮಹಾನಗರ ಯಾವ ನದಿಯ ದಂಡೆಯ ಮೇಲಿದೆ ?
a) ಡಾಶುಸ್ ನದಿ
b) ರೈನ್ ನದಿ
c) ಸೀನ್ ನದಿ✔✔
d) ಏವಾನ್ ನದಿ
📗📗📗📗📗📗📗📗📗📗📗📗📗📗📗
7) ಭಾರತದಲ್ಲಿನ ಮುಂಗಾರು ಮುನ್ಸೂಚನೆಯನ್ನು ನಿಖರವಾಗಿ ತಿಳಿದುಕೊಳ್ಳವ ವಿಧಾನಗಳನ್ನು ಅಮೆರಿಕಾದ ಯಾವ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಹಿಡಿದಿದ್ದಾರೆ?
a) ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ
b) ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯ
c) ಫ್ಲಾರಿಡಾ ವಿಶ್ವವಿದ್ಯಾಲಯ✔✔
d) ಕೋಲಂಬಿಯಾ ವಿಶ್ವವಿದ್ಯಾಲಯ
📗📗📗📗📗📗📗📗📗📗📗📗📗📗
8) ಮಾದಕದ್ರವ್ಯ ಮತ್ತು ಹಾನಿಕಾರಕ ನೋವುನಿವಾರಕಗಳ ಹಾವಳಿ ನಿಯಂತ್ರಿಸುವ ಸಲುವಾಗಿ ಯಾವ ದೇಶ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿದೆ?
a) ರಷ್ಯಾ
b) ಕೆನಡಾ
c) ಅಮೇರಿಕ ✔✔
d) ಚೀನಾ
📗📗📗📗📗📗📗📗📗📗📗📗📗📗
9) ಎಷ್ಟನೇಯ  'ರಾಷ್ಟ್ರೀಯ ರಸ್ತೆ ಸೈಕ್ಲಿಂಗ್ ಚಾಂಪಿಯನ್ ಷಿಪ್' ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಅಕ್ಟೋಬರ್ 28 ರಿಂದ 31 ರ ವರೆಗೆ ನಡೆಯಲಿದೆ?(ಪ್ರವೀಣ ಹೆಳವರ)
a) 20
b) 21
c) 22✔✔
d) 23
📗📗📗📗📗📗📗📗📗📗📗📗📗📗📗
10) ಆವರ್ತ ಮಳೆಯು ಅಧಿಕವಾಗಿ ಈ ಕೆಳಕಂಡ ಯಾವ ದೇಶದಲ್ಲಿ ಸುರಿಯುತ್ತದೆ?
a) ಜಪಾನ್
b) ಭಾರತ✔✔
c) ಮೆಕ್ಸಿಕೊ
d) ಅಮೆರಿಕ
📗📗📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 30/10/2017

1) ಫ್ರೆಂಚ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ 2017 ನ್ನು  ಭಾರತದ ಕಿಡಂಬಿ ಶ್ರೀಕಾಂತ್ ಯಾರನ್ನು ಸೋಲಿಸಿ ತಮ್ಮದಾಗಿಸಿಕೊಂಡರು ?
a)  ಚೆನ್​ ಲಾಂಗ್
b) ಕರೋಲಿನಾ ಮರಿನ್‌
c) ಲೂಯೊ ಯಿಂಗ್
d) ಕೆಂಟ ನಿಶಿಮೊಟೊ ✔✔
📗📗📗📗📗📗📗📗📗📗📗📗📗📗📗
2) ಕರ್ನಾಟಕ ಹೈಕೋರ್ಟ್ ನ ಮೊದಲ ಮಹಿಳಾ ನ್ಯಾಯಾಧೀಶೆ ಯಾರು?
a) ಮಂಜುಳ ಚೆಲ್ಲೂರ್✔✔
b) ವಿ.ಎಸ್. ರಮಾದೇವಿ
c) ಫಾತೀಮಾ ಬೀವಿ
d) ಲೈಲಾ ಸೇಠ್
📗📗📗📗📗📗📗📗📗📗📗📗📗📗📗
3) ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಎಷ್ಟು ಕ್ಷೇತ್ರಗಳಲ್ಲಿ ನೀಡುವರು?(ಪ್ರವೀಣ ಹೆಳವರ)
a) 4
b) 2
c) 6✔✔
d) 8
📗📗📗📗📗📗📗📗📗📗📗📗📗📗📗
4) ಭಾರತದ ಕಲ್ಲಿದ್ದಲಿನ ರಾಜಧಾನಿ ಎಂದು ಯಾವುದನ್ನು ಕರೆಯುತ್ತಾರೆ ?
a) ಭಿಲಾಯಿ
b) ಧನಾಬಾದ್✔✔
c) ನಾಸಿಕ್
d) ಜಬಲ್ಪುರ
📗📗📗📗📗📗📗📗📗📗📗📗📗📗📗
5) ಕಬಡ್ಡಿ ಇದು ಯಾವ ದೇಶದ ರಾಷ್ಟ್ರೀಯ ಕ್ರೀಡೆ ಆಗಿದೆ?
a) ಬಾಂಗ್ಲಾದೇಶ ✔✔
b) ಭೂತಾನ್
c) ಅಮೆರಿಕಾ
d) ಕೊರಿಯಾ
📗📗📗📗📗📗📗📗📗📗📗📗📗📗📗
6) ಭಾರತದಲ್ಲಿ ಆಯೋಜನೆಗೊಂಡ ಫಿಫಾ ಅಂಡರ್ 17 ವಿಶ್ವಕಪ್ ಗೆದ್ದವರು ಯಾರು?
a) ಇಂಗ್ಲೆಂಡ್ ✔✔
b) ಬ್ರೆಜಿಲ್
c) ಸ್ಪೇನ್
d) ಜರ್ಮನಿ
📗📗📗📗📗📗📗📗📗📗📗📗📗📗
7) ಡಿಸೆಂಬರ್ 9 ಮತ್ತು 14 ರಂದು ಕೇಂದ್ರ ಚುನಾವಣಾ ಆಯೊಗವು ಯಾವ ರಾಜ್ಯದ ವಿಧಾನಸಭೆ ಚುನಾವಣೆಯನ್ನು ನಡೆಸಲಿದೆ?
a) ಮಧ್ಯ ಪ್ರದೇಶ
b) ಹರ್ಯಾಣಾ
c) ಗುಜರಾತ್ ✔✔
d) ಪಶ್ಚಿಮ ಬಂಗಾಳ
📗📗📗📗📗📗📗📗📗📗📗📗📗📗
8)  "ಪಾರಂಪರಿಕ ತಾಣಗಳನ್ನು ದತ್ತು ಪಡೆಯಿರಿ" ಅಭಿಯಾನದ ಅಂಗವಾಗಿ ಯಾತ್ರಾ ಡಾಟ್ ಕಾಂ ಯಾವ ಸ್ಥಳವನ್ನು ದತ್ತು ಪಡೆದಿದೆ?
a)ಫಟ್ಟದಕಲ್ಲು
b) ಹಂಪೆ ✔✔
c) ಬೇಲೂರು
d) ಐಹೊಳೆ
📗📗📗📗📗📗📗📗📗📗📗📗📗📗📗
9) ಇತ್ತೀಚೆಗೆ ಭಾರತ ಸರ್ಕಾರವು ಎಚ್-1ಬಿ ಮತ್ತು ಎಲ್-1 ವೀಸಾ ನೀತಿಗಳಲ್ಲಿ ಬದಲಾವಣೆ ತರಬಾರದು ಎಂದು ಯಾವ ರಾಷ್ಟ್ರಕ್ಕೆ ಮನವಿ ಮಾಡಿಕೊಂಡಿದೆ?
a) ಬ್ರಿಟನ್
b) ಆಸ್ಟ್ರೇಲಿಯಾ
c) ಅಮೆರಿಕ✔✔
d) ಮೇಲಿನ ಎಲ್ಲವೂ.
📗📗📗📗📗📗📗📗📗📗📗📗📗📗📗
10) ಅಮೆರಿಕದ ಕೆಂಟುಕಿ ರಾಜ್ಯದ ಲೂಯಿಸ್ ವಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಕ್ರೀಡಾಂಗಣಕ್ಕೆ ಭಾರತದ ಯಾವ ಕ್ರಿಕೆಟ್ ಆಟಗಾರನ ಹೆಸರನ್ನು ಇಡಲಾಗಿದೆ?
a) ರಾಹುಲ್ ದ್ರಾವಿಡ್
b) ಸಚಿನ್ ತೆಂಡೂಲ್ಕರ್
c) ಸುನೀಲ್ ಗವಾಸ್ಕರ್ ✔✔
d) ಕಪೀಲ್ ದೇವ್.
📗📗📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 29/10/2017

1) ವಿಶ್ವದ ಪ್ರಥಮ ಹೈಬ್ರಿಡ್‌ ಎಲೆಕ್ಟ್ರಿಕ್ ಟ್ರಾಮ್‌ ಕಾರ್ಯಾಚರಣೆಯನ್ನು ಇಲ್ಲಿ ಶುಕ್ರವಾರ ಆರಂಭಿಸಲಾಯಿತು.
a) ನ್ಯೂಯಾರ್ಕ್
b) ಬೀಜಿಂಗ್ ✔✔
c) ಅಬುದಾಬಿ
d) ಲಂಡನ್
📗📗📗📗📗📗📗📗📗📗📗📗📗📗
2) ಇತ್ತೀಚೆಗೆ ಖಾಂಡೇರಿ ಜಲಾಂತರ್ಗಾಮಿ ನೌಕೆಯನ್ನು ಲೋಕಾರ್ಪಣೆ ಮಾಡಲಾಯಿತು. ಈ ನೌಕೆಯನ್ನು ಯಾವ ದೇಶದ ಸಹಯೋಗದಲ್ಲಿ ನಿರ್ಮಾಣ ಮಾಡಲಾಗಿದೆ?
a) ಫ್ರಾನ್ಸ್ ✔✔
b) ಅಮೆರಿಕ
c) ರಷ್ಯಾ
d) ಜಪಾನ್
📗📗📗📗📗📗📗📗📗📗📗📗📗📗
3) ಇತ್ತೀಚೆಗೆ ಕೇಂದ್ರದ ಪುರಾತತ್ವ ಇಲಾಖೆ ನಡೆಸಿದ ಉತ್ಖನನದಲ್ಲಿ ಉದ್ದವಾದ ಮಹಾಗೋಡೆಯ ಕುರುಹು ಪತ್ತೆಯಾಗಿರುವುದು ಯಾವ ರಾಜ್ಯದಲ್ಲಿ ?
a) ಅಸ್ಸಾಂ 
b) ಮಧ್ಯಪ್ರದೇಶ✔✔
c)  ತಮಿಳುನಾಡು
d) ರಾಜಸ್ತಾನ
📗📗📗📗📗📗📗📗📗📗📗📗📗📗
4) ಪ್ರತಿಷ್ಠಿತ ಫ್ರೆಂಚ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ 2017 ನಲ್ಲಿ ಭಾರತದ ಪಿವಿ ಸಿಂಧೂ ಸೆಮಿಫೈನಲ್‌ನಲ್ಲಿ ಯಾರ ವಿರುದ್ಧ ಪರಾಭವಗೊಂಡರು ?
a) ನೊಜೊಮಿ ಓಕುಹಾರ
b)  ತೈ ತ್ಸು ಯಿಂಗ್
c) ಅಕೇನ್ ಯಮಗುಚಿ✔✔
d) ಚೆನ್ ಯೂಫಿ
📗📗📗📗📗📗📗📗📗📗📗📗📗📗
5) ಮಲೇಷ್ಯಾದಲ್ಲಿ ಸಾಗುತ್ತಿರುವ 7ನೇ ಸುಲ್ತಾನ್ ಆಫ್ ಜೊಹರ್ ಕಪ್‌ ಹಾಕಿ ಟೂರ್ನಮೆಂಟ್‌ನಲ್ಲಿ ಭಾರತ ಯಾವ ದೇಶದ ವಿರುದ್ಧ ಪರಾಭವಗೊಂಡಿತು?
a) ಗ್ರೇಟ್ ಬ್ರಿಟನ್‌✔✔
b) ಮಲೇಷಿಯಾ
c) ಪಾಕಿಸ್ತಾನ
d) ಬೆಲ್ಜಿಯಂ
📗📗📗📗📗📗📗📗📗📗📗📗📗📗
6) ಈಗ ನಡೆಯುತ್ತಿರುವ ಏಷ್ಯಾ ಕಪ್ ಹಾಕಿಯಲ್ಲಿ  ಭಾರತ ಮಹಿಳಾ ತಂಡವು ಯಾವ ದೇಶದ ವಿರುದ್ಧ 10-0 ಅಂತರದ ಭರ್ಜರಿ ಜಯ ದಾಖಲಿಸಿದೆ?
a) ಮಲೇಷಿಯಾ
b) ಬೆಲ್ಜಿಯಂ
c) ಜಪಾನ್
d) ಸಿಂಗಾಪುರ್✔✔
📗📗📗📗📗📗📗📗📗📗📗📗📗📗📗
7) ಭಾರತಕ್ಕೆ ಅಮೆರಿಕದ ಮುಂದಿನ ರಾಯಭಾರಿಯಾಗಿ ಇವರು ನೇಮಕಗೊಂಡಿದ್ದಾರೆ.
a) ಕೆನ್ ಜೆಸ್ಟರ್ ✔✔
b) ರಿಚರ್ಡ್ ವರ್ಮ
c) ಟಿಮ್ ರೋಯಿಮರ್
d)  ಆ್ಯಶ್ಲೆ ಟೆಲ್ಲಿಸ್
📗📗📗📗📗📗📗📗📗📗📗📗📗📗
8) ಅಂತರರಾಷ್ಟ್ರೀಯ ಆರ್ಥಿಕ ಸಂಘದ (ಐಇಎ)ಅಧ್ಯಕ್ಷರಾಗಿ ಈ ಕೆಳಕಂಡ ಯಾರನ್ನು ನೇಮಕ ಮಾಡಲಾಗಿದೆ?
a) ರಾಬರ್ಟ್ ಸೊಲೋವ್
b) ಅಮರ್ತ್ಯ ಸೇನ್
c) ಕೌಶಿಕ್ ಬಸು ✔✔
d) ಜೋಸೆಫ್ ಸ್ಟಿಗ್ಲಿಝ್
📗📗📗📗📗📗📗📗📗📗📗📗📗📗📗
9) 2017ರ ನವೆಂಬರ್ ತಿಂಗಳಲ್ಲಿ ಜಾಗತಿಕ ಸೈಬರ್‌ ಸ್ಪೆಸ್‌ (ಜಿಸಿಸಿಎಸ್) ಸಮ್ಮೇಳನವನ್ನು ಯಾವ ದೇಶದಲ್ಲಿ ಆಯೋಜಿಸಲಾಗಿದೆ. ಹಾಗೆ ಈ  ಸಮ್ಮೇಳನ ಯಾವ ನಗರದಲ್ಲಿ ನಡೆಯಲಿದೆ? 
a) ಭಾರತ– ನವದೆಹಲಿ ✔✔
b) ಅಮೆರಿಕ– ನ್ಯೂಯಾರ್ಕ್
c) ಜಪಾನ್–ಟೋಕಿಯಾ
d) ಫ್ರಾನ್ಸ್‌– ಪ್ಯಾರಿಸ್‌
📗📗📗📗📗📗📗📗📗📗📗📗📗📗📗
10) ಗ್ರಾಮೀಣ ಪ್ರದೇಶಗಳ ರಸ್ತೆ ನಿರ್ವಹಣೆಗಾಗಿ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯು ಯಾವ ಆ್ಯಪ್‌ ಅನ್ನು ಬಿಡುಗಡೆ ಮಾಡಿದೆ?
a) ರಸ್ತೆ ಆ್ಯಪ್
b) ಆರಂಭ್ ಆ್ಯಪ್✔✔
c) ಗ್ರಾಮೀಣ ಆ್ಯಪ್‌
d) ವಾಹನ್‌ ಆ್ಯಪ್
📗📗📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 28/10/2017

1) ಗ್ರಾಹಕರ ಹಕ್ಕು ರಕ್ಷಣಾ ಸಂಬಂಧಿ ಕಾನೂನು ಜಾರಿಗೊಳಿಸಿದ ಮೊದಲ ರಾಷ್ಟ್ರ  ಯಾವುದು?
a) ನ್ಯೂಜಿಲೆಂಡ್‌
b) ಭಾರತ ✔✔
c) ಅಮೇರಿಕ
d) ರಷ್ಯಾ
📗📗📗📗📗📗📗📗📗📗📗📗📗📗📗
2) ಈ ಕೆಳಕಂಡ ಯಾವ ರಾಜ್ಯ ಅತಿ ಹೆಚ್ಚು ಕೊಳವೆ ಬಾವಿಗಳ ಮೂಲಕ ನೀರಾವರಿಯನ್ನು ಅವಲಂಭಿಸಿದೆ?
a) ಹರಿಯಾಣ      
b) ಆಂಧ್ರಪ್ರದೇಶ
c)  ಉತ್ತರಪ್ರದೇಶ ✔✔
d) ಮಧ್ಯಪ್ರದೇಶ
📗📗📗📗📗📗📗📗📗📗📗📗📗📗📗
3) ಭಾರತದಲ್ಲಿರುವ ಯಾವ ರಾಷ್ಟ್ರದ ರಾಯಭಾರಿಯಾಗಿರುವ ದೀಪು ಕುಮಾರ್ ಉಪಾಧ್ಯಾಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ?
a) ಶ್ರೀಲಂಕಾ.
b) ನೇಪಾಳ.✔✔
c) ಮಯನ್ಮಾರ್.
d) ಬಾಂಗ್ಲಾದೇಶ.
📗📗📗📗📗📗📗📗📗📗📗📗📗📗📗
4) ರೋಹಿಂಗ್ಯಾ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಮ್ಯಾನ್ಮಾರ್ ಗೆ ನೀಡುತ್ತಿರುವ ಸೇನಾ ನೆರವನ್ನು ನಿಲ್ಲಿಸುವುದಾಗಿ ಯಾವ ರಾಷ್ಟ್ರ ಘೋಷಿಸಿದೆ?
a) ಚೀನಾ
b) ರಷ್ಯಾ
c) ಅಮೇರಿಕ ✔✔
d) ಭಾರತ
📗📗📗📗📗📗📗📗📗📗📗📗📗📗
5) ಅಮೆರಿಕಾದ ಟೆನಿಸ್ ಕಣಿವೆ ನೀರಾವರಿ ಯೋಜನೆಯ ಮಾದರಿಯಲ್ಲೇ ಭಾರತದಲ್ಲಿ ಯಾವ ನೀರಾವರಿ ಯೋಜನೆಯನ್ನು ನಿರ್ಮಾಣ ಮಾಡಲಾಗಿದೆ?
a) ಹಿರಾಕುಡ್ ಯೋಜನೆ        
b) ದಾಮೋದರ್ ಕಣಿವೆ ಯೋಜನೆ ✔✔
c) ಭಾಕ್ರಾ ನಂಗಲ್ ಯೋಜನೆ 
d) ಯಾವುದು ಅಲ್ಲ
📗📗📗📗📗📗📗📗📗📗📗📗📗📗📗
6) ರಾಜ್ಯಸಭೆಗೆ ಕೇಂದ್ರಾಡಳಿತ ಪ್ರದೇಶದಿಂದ ಆಯ್ಕೆಯಾಗುವ ಸದಸ್ಯರ ಸಂಖ್ಯೆ ಎಷ್ಟು?
a) 3
b) 2
c) 4✔✔
d) 6
📗📗📗📗📗📗📗📗📗📗📗📗📗📗📗
7) ಈ ಕೆಳಗಿನ ವ್ಯಕ್ತಿಗಳಲ್ಲಿ ಯಾರು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸಿಲ್ಲ?
a)  ನಾಗೇಂದ್ರ ಸಿಂಗ್.
b) ಬೆನೆಗಲ್ ರಾಮರಾವ.
c)  R.S. ಪಂಂಡಿತ.
d)  ಡಾ. ರಾಧಾಸಿಂಗ್.✔✔
📗📗📗📗📗📗📗📗📗📗📗📗📗📗📗
8)  ಮಹಾತ್ಮ ಗಾಂಧೀಜಿ ಅವರನ್ನು ಸೆರೆ ಮನೆಯಲ್ಲಿ ಇಟ್ಟಾಗ ‘ಭಾರತ ಬಿಟ್ಟು ತೊಲಗಿ’ ಚಳವಳಿಯ ನಾಯಕತ್ವ ವಹಿಸಿದ್ದವರು ಯಾರು?
a) ಅರುಣಾ ಅಸಫ್ ಆಲಿ ✔✔
b) ಗುರು ಅರ್ಜುನ್ ದೇವ    
c) ಬಾಬಾ ಆಮ್ಟೆ
d) ದಯಾನಂದ ಸರಸ್ವತಿ
📗📗📗📗📗📗📗📗📗📗📗📗📗📗
9) ಸುಣ್ಣದಕಲ್ಲು, ಮರಳು ಮತ್ತು ಸೋಡಾ ಎಂಬ ರಸಾಯನಿಕವನ್ನು ಬೆರೆಸಿ ಯಾವ ವಸ್ತುವನ್ನು ತಯಾರಿಸುತ್ತಾರೆ?
a) ಸೀಸದ ಕಡ್ಡಿ      
b) ಗಾಜು✔✔
c) ಕಾಗದ             
d) ಫ್ಲೇವುಡ್
📗📗📗📗📗📗📗📗📗📗📗📗📗📗📗
10) ಮೊಟ್ಟಮೊದಲ ಬಾರಿಗೆ ಯಾವ ರಾಜ್ಯದಲ್ಲಿ ತಂತ್ರಜ್ಞಾನ ಆಧಾರಿತ ಲೇಸರ್ ಚೆಕ್ ಪೊಸ್ಟ್ ಅನ್ನು ನಿರ್ಮಾಣ ಮಾಡಲಾಗಿದೆ? 
a) ಜಮ್ಮು ಮತ್ತು ಕಾಶ್ಮೀರ
b)  ಪಂಜಾಬ್
c) ಅರುಣಾಚಲ ಪ್ರದೇಶ
d) ಗುಜರಾತ್‌✔✔
📗📗📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 27/10/2017

1) ಮೊದಲ ಬಾರಿಗೆ ಡಯಾನೋಸಾರ್ಸ್‌ ಜೊತೆಗೆ ಜೀವಿಸಿದ್ದ ಸಮುದ್ರದ ಅತೀ ದೊಡ್ಡ ಸರೀಸೃಪ ಇಚ್‌ತ್ಯೋಸಾರ್ಸ್‌ (ಹಲ್ಲಿ ಮೀನು)ನ ಪಳೆಯುಳಿಕೆ  ಭಾರತದಲ್ಲಿ ಎಲ್ಲಿ ಪತ್ತೆಯಾಗಿದೆ?
a) ತಿರುವನಂತಪುರಂ
b) ನಾಸಿಕ್
c) ಕಚ್ಛ್✔✔
d) ಅಂಡಮಾನ್
📗📗📗📗📗📗📗📗📗📗📗📗📗📗
2) ಯಾವ ರಾಜ್ಯ  ಸರ್ಕಾರ ಸ್ವಾತಂತ್ರ್ಯ ಹೋರಾಟಗಾರರಿಗೆ ಮನೆಗಳನ್ನು ಒದಗಿಸಲು “ಶಹೀದ್
ಗ್ರಾಮ ವಿಕಾಸಯೋಜನೆ” ಪ್ರಾರಂಭಿಸಿದೆ?
a) ಝಾರ್ಖಂಡ್ ✔✔
b)  ಉತ್ತರಪ್ರದೇಶ
c) ಹರಿಯಾಣ
d) ಕೇರಳ
📗📗📗📗📗📗📗📗📗📗📗📗📗📗
3) “The Wrong Turn: Love and Betrayal in the Time of Netaji” ಪುಸ್ತಕದ ಲೇಖಕರು  ಯಾರು?
a) ಪೂನಂ ಸಿಂಗ್
b) ನಮಿತ್ ರಾಯ್ ಘೋಷ್✔✔
c) ಅರವಿಂದ್ ಬೋಸ್
d) ನರೇಶಂದೆ ಜ್ಯೋದ್
📗📗📗📗📗📗📗📗📗📗📗📗📗📗
4) ಯಾವ ರಾಜ್ಯ ಇತ್ತೀಚಿಗೆ  ಅಳಿವಿನಂಚಿನಲ್ಲಿರುವ  “ಕುರುಖ್” ಭಾಷೆಗೆ ಅಧಿಕೃತ ಭಾಷೆ ಸ್ಥಾನಮಾನವನ್ನು ನೀಡಿದೆ?(ಪ್ರವೀಣ ಹೆಳವರ)
ಅ) ಪಶ್ಚಿಮ  ಬಂಗಾಳ✔✔
ಆ) ಆಂಧ್ರ ಪ್ರದೇಶ
ಇ) ತೆಲಂಗಾಣ
ಈ) ಓಡಿಶಾ
📗📗📗📗📗📗📗📗📗📗📗📗📗📗📗
5) ಗ್ರಾಮೀಣ ಬಡ ಜನರಿಗಾಗಿ “ಆದರ್ಶ ಗ್ರಾಮ ಯೋಜನೆ" ಯನ್ನು ಯಾವ ರಾಜ್ಯ   ಸರ್ಕಾರ ಜಾರಿಗೊಳಿಸಿದೆ?
a) ಮಹಾರಾಷ್ಟ್ರ
b)  ಅರುಣಾಚಲ ಪ್ರದೇಶ✔✔
c) ಉತ್ತರ ಪ್ರದೇಶ
d) ಒಡಿಸಾ
📗📗📗📗📗📗📗📗📗📗📗📗📗📗
6) ವಿಶ್ವದ ಮೊಟ್ಟ ಮೊದಲ ಸ್ತನ ಆರೋಗ್ಯದ ಬಗ್ಗೆ
ಮಾಹಿತ ನೀಡುವ ಆ್ಯಪ್ “ABC ಆಫ್ ಬ್ರೇಸ್ಟ್ ಹೆಲ್ತ” ನ್ನು ಯಾರು ಲೋಕಾರ್ಪಣೆ ಮಾಡಿದರು?
a) ಪ್ರಿಯಾಂಕಾ ಚೊಪ್ರಾ
b) ಅಮಿತಾಬ್ ಬಚ್ಚನ್ ✔✔
c) ಸ್ಮೃತಿ ಇರಾನಿ
d) ಸುಷ್ಮಾ ಸ್ವರಾಜ್
📗📗📗📗📗📗📗📗📗📗📗📗📗📗📗
7) “ವಿಶ್ವ  ಸಂತೋಷ ಸೂಚ್ಯಂಕ (World Happiness Index) 2017” ರಲ್ಲಿ ಭಾರತ ಯಾವ ಸ್ಥಾನದಲ್ಲಿದೆ?
a) 118 ನೇ ಸ್ಥಾನ
b) 122 ನೇ ಸ್ಥಾನ✔✔
c) 140 ನೇ ಸ್ಥಾನ
d) 151 ನೇ ಸ್ಥಾನ
📗📗📗📗📗📗📗📗📗📗📗📗📗📗
8) ರೊಬೊಟ್ (‘ಸೋಫಿಯಾ ದ ಹ್ಯೂಮನಾಯಿಡ್’ ಎಂಬ ಹೆಸರಿನ) ಗೆ ನಾಗರಿಕತ್ವ ನೀಡಿದ ಪ್ರಪ್ರಥಮ ದೇಶ ಯಾವುದು?
a) ಜಪಾನ್
b) ಚೀನಾ
c) ಸೌದಿಅರೇಬಿಯಾ✔✔
d) ಅಮೇರಿಕ
📗📗📗📗📗📗📗📗📗📗📗📗📗📗📗
9) ಈ ಸಾಲಿನ ಕಾಳಿದಾಸ ಸಮ್ಮಾನ್ ಪ್ರಶಸ್ತಿ ಯಾರಿಗೆ ಲಭಿಸಿದೆ ?
a) ರಾಮ್ ಗೋಪಾಲ್ ಬಜಾಜ್ ✔✔
b) ಕೆ.ಆರ್.ಸುಬ್ಬರಾವ್
c) ಚಿದಾನಂದ ಕಾಮತ್
d) ಧರ್ಮವೀರ ಭಾರತಿ
📗📗📗📗📗📗📗📗📗📗📗📗📗📗📗
10) ಇತ್ತೀಚೆಗೆ ಯಾವ ರಾಜ್ಯ ಕೃತಕ ಒಳನಾಡು ಬಂದರನ್ನು ಉದ್ದ ಕಾಲುವೆ ಮೂಲಕ ಸಮುದ್ರಕ್ಕೆ ಸಂಪರ್ಕಿಸಿದೆ?
a) ಆಂಧ್ರಪ್ರದೇಶ
b) ಛತ್ತೀಸ್‍ಗಢ
c) ಕರ್ನಾಟಕ
d) ರಾಜಸ್ಥಾನ✔✔
📗📗📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 26/10/2017ರ ಪ್ರಶ್ನೋತ್ತರಗಳು


1) 'ಇನ್ಮುಂದೆ ಬದುಕಿರುವ ವ್ಯಕ್ತಿಗಳ ಪೊಟೊಗಳನ್ನ ಬ್ಯಾನರ್ ನಲ್ಲಿ ಹಾಕುವಂತಿಲ್ಲ' ಎಂದು  ಇತ್ತೀಚಿಗೆ ಮಹತ್ವದ ಆದೇಶ ಹೊರಡಿಸಿದ ಹೈಕೊರ್ಟ ಯಾವುದು?
a) ಮದ್ರಾಸ್ ಹೈಕೊರ್ಟ✔✔
b) ಕೊಲ್ಕತ್ತ ಹೈಕೊರ್ಟ
c) ಬಾಂಬೆ ಹೈಕೊರ್ಟ
d) ಅಲಹಾಬಾದ್ ಹೈಕೊರ್ಟ
📗📗📗📗📗📗📗📗📗📗📗📗📗
2) "ಇತಿಹಾಸನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು" ಎಂದವರು ಯಾರು?
a) ಗೋಪಾಲಕೃಷ್ಣ ಗೋಖಲೆ.
b) ಜವಾಹರಲಾಲ್ ನೆಹರೂ.
c) ಡಾ.ಬಿ.ಆರ್.ಅಂಬೇಡ್ಕರ್.✔✔
d) ಮಹಾತ್ಮಾ ಗಾಂಧೀಜಿ.
📗📗📗📗📗📗📗📗📗📗📗📗📗📗
3) ನೋಟು ಅಮಾನೀಕರಣ ಜಾರಿಗೆ ತಂದ ನವೆಂಬರ್‌ 8 ಅನ್ನು ಸ್ಮರಣೀಯವಾಗಿಸಲು ಕೇಂದ್ರ ಸರಕಾರ ಈ ಕೆಳಗಿನ ಆಚರಣೆಗೆ ನಿರ್ಧರಿಸಿದೆ.
a) ಕ್ಯಾಶಲೆಸ್ ಡೇ
b) ಕಪ್ಪು ಹಣ ವಿರೋಧಿ ದಿನ✔✔
c) ಕಪ್ಪು ಹಣ ಸ್ವಯಂ ಘೋಷಣಾ ದಿನ
d) ಪಾಯಿಂಟ್ ಆನ್ ಸೇಲ್ ಡೇ
📗📗📗📗📗📗📗📗📗📗📗📗📗📗📗
4) ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯಾದ ಚಿಕ್ಕದೇಶ ಯಾವುದು?
 a) ಮಾಲ್ಡೀವ್ಸ್.✔✔
b) ಶ್ರೀಲಂಕಾ
c) ಬಾಂಗ್ಲಾದೇಶ
d) ಭೂತಾನ್
📗📗📗📗📗📗📗📗📗📗📗📗📗📗
5) ) ಭಾರತದ ಕರಾವಳಿ ಪ್ರದೇಶದಲ್ಲಿ ಕಂಡು ಬರುವ ‘ಸಾ ಫಿಶ್‌’ ಅಳಿವಿನ ಹಂಚಿನಲ್ಲಿದೆ ಎಂದು ಮತ್ಸ್ಯತಜ್ಞರು ಗುರುತಿಸಿದ್ದಾರೆ. ಈ ಸಾ ಫಿಶ್‌ ಒಂದು.......?
a) ಸಮುದ್ರಜೀವಿ ✔✔
b) ಉಭಯವಾಸಿ
c) ಅರಣ್ಯವಾಸಿ
d) ದೊಡ್ಡ ಪಕ್ಷಿ
📗📗📗📗📗📗📗📗📗📗📗📗📗📗📗
6) ಅಮೆರಿಕ ಲೇಖಕ ಜಾರ್ಜ್‌ ಸೌಂಡರ್ಸ್‌ ಅವರಿಗೆ 2017ನೇ ಸಾಲಿನ ಮ್ಯಾನ್ ಆಫ್ ಬೂಕರ್ ಪ್ರಶಸ್ತಿ ಪ್ರಕಟಿಸಲಾಗಿದೆ. ಅವರ ಯಾವ ಕೃತಿಗೆ ಈ ಪ್ರಶಸ್ತಿ ಸಂದಿದೆ?(ಪ್ರವೀಣ ಹೆಳವರ)
a) ಟೆಂಥ್ ಆಫ್ ಡಿಸೆಂಬರ್
b) ಸಿವಿಲ್‌ವಾರ್‌ ಲ್ಯಾಂಡ್‌ ಇನ್‌ ಬ್ಯಾಡ್‌ ಡೆಕ್‌ಲೈನ್‌
c) ಲಿಂಕೋಲ್ನ್ ಇನ್ ದ ಬಾರ್ಡೊ✔✔
d) ಕಾಮ್‌ಕಾಮ್‌
📗📗📗📗📗📗📗📗📗📗📗📗📗📗📗
7)  ವಿಶ್ವಸಂಸ್ಥೆಯ ಅಂಗಸಂಸ್ಥೆಯಾಗಿರುವ ಯುನೆಸ್ಕೊದ ನೂತನ ಮಹಾನಿರ್ದೇಶಕಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?
a) ಹಮದ್ ಅಲ್ ಕವಾರಿ
b) ಇರಿನಾ ಬೊಕೊವೊ
c) ಜಾನ್ ಥಾಪರ್‌
d) ಆಡ್ರಿ ಅಸೋಲೆ✔✔
📗📗📗📗📗📗📗📗📗📗📗📗📗📗📗
8) ಅಕ್ಟೋಬರ್ 15 ಅಂತರರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನವಾದರೆ, ಅಕ್ಟೋಬರ್‌ 16 ಅನ್ನು ಯಾವ ದಿನವನ್ನಾಗಿ ಅಚರಣೆ ಮಾಡಲಾಗುತ್ತದೆ ಎಂಬುದನ್ನು ಈ ಕೆಳಕಂಡವುಗಳಲ್ಲಿ ಗುರುತಿಸಿ? 
a) ವಿಶ್ವ ನೀರಿನ ದಿನ
b) ವಿಶ್ವ ಅರಣ್ಯ ದಿನ
c) ವಿಶ್ವ ಭೂಮಿ ದಿನ
d) ವಿಶ್ವ ಆಹಾರ ದಿನ✔✔
📗📗📗📗📗📗📗📗📗📗📗📗📗📗📗
9) ಅಂತರರಾಷ್ಟ್ರೀಯ ಉತ್ಸವವಾಗಿ ಆಚರಿಸಲಾಗುತ್ತಿರುವ ಭಾರತ ಸರ್ಕಾರದ ’ಜಲ ಸಪ್ತಾಹ’ ಕಾರ್ಯಕ್ರಮವನ್ನು ಯಾವ ವರ್ಷದಿಂದ ಆಚರಿಸಲಾಗುತ್ತಿದೆ?
a) 2012 ✔✔
b) 2013
c) 2014
d) 2015
📗📗📗📗📗📗📗📗📗📗📗📗📗📗📗
10) ಕೇಂದ್ರ ಜಲ ಮತ್ತು ಶಕ್ತಿ ಸಂಶೋಧನಾ ಕೇಂದ್ರ ಈ ಕೆಳಕಂಡ ಯಾವ ಮಹಾನಗರದಲ್ಲಿದೆ ?
a) ಬೆಂಗಳೂರು
b) ಪುಣೆ✔✔
c) ನವದೆಹಲಿ  
d) ಲೂಧಿಯಾನ
📗📗📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
25/10/2017ರ ಪ್ರಶ್ನೋತ್ತರಗಳು
1) ಇತ್ತೀಚಿಗೆ ಹಾರ್ಲೆ ಡೇವಿಡ್ಸನ್ ಮೋಟಾರ್ ಬೈಕ್ ಕಂಪನಿ"ಯು ಸ್ಟ್ರೀಟ್ ಬಾಬ್, ಫ್ಯಾಟ್ ಬಾಬ್, ಫ್ಯಾಟ್ ಬಾಯ್, ಮತ್ತು ಹೆರಿಟೇಜ್ ಕ್ಲಾಸ್ ಎಂಬ ನಾಲ್ಕು ಹೊಸ ಮಾದರಿ ಬೈಕ್ ಗಳನ್ನು ಪರಿಚಯಿಸಿದ್ದು ಇದು ಯಾವ ದೇಶದ ಕಂಪನಿ ?
a) ರಷ್ಯಾ
b) ಅಮೇರಿಕ ✔✔
c) ಜಪಾನ್
d) ಇಂಗ್ಲೆಂಡ್
📗📗📗📗📗📗📗📗📗📗📗📗📗📗
2) "ಭಾರತ್‌ಮಾಲಾ" ಯೋಜನೆಯಡಿ ಎಷ್ಟು  ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ?
a) 36,500ಕಿಲೋ ಮೀಟರ್‌
b) 38,400ಕಿಲೋ ಮೀಟರ್‌
c) 34,800ಕಿಲೋ ಮೀಟರ್‌ ✔✔
d) 40,000ಕಿಲೋ ಮೀಟರ್‌
📗📗📗📗📗📗📗📗📗📗📗📗
3)  ನಗದು ವಹಿವಾಟಿಗೆ ಗುಡ್ ಬೈ ಹೇಳಿ ದಕ್ಷಿಣ ಭಾರತದ ಪ್ರಪ್ರಥಮ ಕ್ಯಾಶ್‌ಲೆಸ್ ಗ್ರಾಮ ಎಂಬ ಖ್ಯಾತಿಗೆ ಭಾಜನವಾಗಿದ್ದ ಗ್ರಾಮ ಯಾವುದು?
a) ಇಬ್ರಾಹಿಂಪುರ್✔✔
b) ಕೊಟ್ಟಾಯಮ್
c) ಪೊತನಿಕ್ಕಡ
d) ಬಾಡಗಂಡಿ
📗📗📗📗📗📗📗📗📗📗📗📗📗📗
4)  ವಿಶ್ವದ ಅತೀ ದೊಡ್ಡ ಕಡಲು ದಂಡೆ ಹೊಂದಿರುವ ದೇಶ ಯಾವುದು?(ಪ್ರವೀಣ ಹೆಳವರ)
a) ಜಪಾನ್✔✔
b) ಚೀನಾ
c) ಭಾರತ
d) ಜರ್ಮನಿ
📗📗📗📗📗📗📗📗📗📗📗📗📗📗📗
5) ಭಾರತವನ್ನು ವಿಭಜಿಸಿದಾಗ ಭಾರತೀಯ ರಾಷ್ಟೀಯ ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದವರು ಯಾರು?
ಜವಾಹರಲಾಲ್ ನೆಹರೂ
a) ಜೆ.ಬಿ. ಕೃಪಲಾನಿ✔✔
b) ಡಬ್ಲ್ಯು.ಸಿ.ಬ್ಯಾನರ್ಜಿ
c) ಚಿತ್ತರಂಜನ್ ದಾಸ್
d) ಗಾಂಧೀಜಿ
📗📗📗📗📗📗📗📗📗📗📗📗📗📗
6) ವಿಶ್ವದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ  ಬ್ರೆಜಿಲ್ ಪ್ರಥಮ ಸ್ಥಾನದಲ್ಲಿದ್ದರೆ ಎರಡನೇ ಸ್ಥಾನದಲ್ಲಿರುವ ದೇಶ ಯಾವುದು?
a) ಚೀನಾ
b) ಭಾರತ ✔✔
c) ಕೆನಡಾ
d) ಅಮೇರಿಕ
📗📗📗📗📗📗📗📗📗📗📗📗📗📗
7) ಕರ್ನಾಟಕದಲ್ಲಿ ಮೊಟ್ಟಮೊದಲ ಕಾಗದ ಕಾರ್ಖಾನೆ ಯಾವ ಸ್ಥಳದಲ್ಲಿ ಸ್ಥಾಪನೆಗೊಂಡಿತು?
a) ನಂಜನಗೂಡು
b) ಭದ್ರಾವತಿ✔✔
c) ದಾಂಡೇಲಿ
d) ಕುಶಾಲನಗರ
📗📗📗📗📗📗📗📗📗📗📗📗📗📗
8) ದಕ್ಷಿಣ ಭಾರತದ ಪಶ್ಚಿಮ ತೀರ ಪ್ರದೇಶಗಳು ಸೇರಿದಂತೆ ಕೇರಳದಲ್ಲಿ ಆಳ್ವಿಕೆ ನಡೆಸಿದ್ದ ರಾಜಮನೆತನ ‘ಚೇರರ’ ರಾಜಧಾನಿ ಯಾವುದು?
a) ವಾಂಜಿ ✔✔
b) ನೆರಿವಾಯಲ್
c) ತಿರುವನಂತಪುರಂ
d) ಕೊಟ್ಟಾಯಂ
📗📗📗📗📗📗📗📗📗📗📗📗📗📗📗
9) ಉದ್ದೇಶಿತ ಎತ್ತಿನಹೊಳೆ ಯೋಜನೆ ಈ ಕೆಳಕಂಡ ಯಾವ ಜಿಲ್ಲೆಗೆ ಕುಡಿಯುವ ನೀರಿನ ಸೌಕರ್ಯವನ್ನು ಕಲ್ಪಿಸುವುದಿಲ್ಲ?
a) ಚಿಕ್ಕಬಳ್ಳಾಪುರ
b) ಕೋಲಾರ
c) ರಾಮನಗರ
d) ಚಿತ್ರದುರ್ಗ✔✔
📗📗📗📗📗📗📗📗📗📗📗📗📗📗📗
10) ರಂಗಾಯಣ ನಾಟಕ ಸಂಸ್ಥೆಯು ಈ ಕೆಳಕಂಡ ಯಾವ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ?
a) ಮೈಸೂರು
b) ಶಿವಮೊಗ್ಗ
c) ಧಾರವಾಡ
d) ಮೇಲಿನ ಎಲ್ಲವೂ✔✔
📗📗📗📗📗📗📗📗📗📗📗📗📗📗


ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
24/10/2017ರ ಪ್ರಶ್ನೋತ್ತರಗಳು
1) ಇಂದು ವಿಶ್ವ ಅಭಿವೃದ್ಧಿ ಮಾಹಿತಿ ದಿನ.
ಇದನ್ನು  ಪ್ರಥಮ ಬಾರಿಗೆ ಯಾವಾಗ ಆಚರಿಸಲಾಯಿತು?
a) ಅಕ್ಟೋಬರ್ 24, 1971
b) ಅಕ್ಟೋಬರ್‌ 24, 1972
c) ಅಕ್ಟೋಬರ್‌ 24, 1973✔✔
d) ಅಕ್ಟೋಬರ್‌ 24, 1974
📗📗📗📗📗📗📗📗📗📗📗📗📗
2) ಜಲಾಂತರ್ಗಾಮಿ ಹಡಗಿನ ನಾವಿಕರು ಸಮುದ್ರದ ಮೇಲ್ಮೈ ವಸ್ತುಗಳನ್ನು ನೋಡಲು ಬಳಸುವ ಉಪಕರಣ ಯಾವುದು?
a) ಪೆರಿಸ್ಕೋಪ್ ✔✔
b) ಟೆಲಿಡೊಸ್ಕೊಪ್
c) ಸೊನಾರ್
d) ಯಾವುದು ಅಲ್ಲ
📗📗📗📗📗📗📗📗📗📗📗📗📗📗
3) ಭಾರತರತ್ನ ಪ್ರಶಸ್ತಿಯನ್ನು ಪಡೆದ ಮೊದಲ ಕ್ರೀಡಾಪಟು?
a) ಧ್ಯಾನ್ ಚಂದ್
b) ಸಚಿನ್ ತೆಂಡೂಲ್ಕರ್✔✔
c) ವಿಶ್ವನಾಥನ್ ಆನಂದ
d) a) ಮಾತ್ರ
📗📗📗📗📗📗📗📗📗📗📗📗📗📗
4) ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ(ಎನ್.ಬಿ.ಎಫ್.ಸಿ)ಟ್ಯಾಬ್ ಕ್ಯಾಪಿಟಲ್ ನ ಬ್ರ್ಯಾಂಡ್ ರಾಯಭಾರಿಯಾಗಿ ಯಾರು ನೇಮಕವಾಗಿದ್ದಾರೆ?
a) ರಣಬೀರ್ ಕಪೂರ್.
b) ಅಮಿತಾಭ್ ಬಚ್ಚನ್
c) ಪ್ರಿಯಾಂಕಾ ಚೊಪ್ರ
d) ರಿತೇಶ್ ದೇಶ್ ಮುಖ್.✔✔
📗📗📗📗📗📗📗📗📗📗📗📗📗
5) ಭಾರತದ ಮೊಟ್ಟಮೊದಲನೇ ಜೈವಿಕ ಶುದ್ಧೀಕರಣ ಘಟಕವನ್ನು ಮಹಾರಾಷ್ಟ್ರದ ಯಾವ ನಗರದಲ್ಲಿ ನಿರ್ಮಾಣ ಮಾಡಲಾಗಿದೆ? 
a) ಪುಣೆ✔✔           
b) ಸೊಲ್ಲಪುರ
c) ನಾಗಪುರ      
d) ಮುಂಬೈ
📗📗📗📗📗📗📗📗📗📗📗📗📗📗📗
6) ನೀತಿ ಆಯೋಗದ ಕಾಯಂ ಸದಸ್ಯರಾದ, ವಿಜ್ಞಾನಿ ವಿಜಯ್ ಕುಮಾರ್ ಸಾರಸ್ವತ್ ಅವರನ್ನು ಯಾವ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕ ಮಾಡಲಾಗಿದೆ? 
a) ಹಿಂದೂ ಬನಾರಸ ವಿಶ್ವವಿದ್ಯಾಲಯ
b) ಕೇಂದ್ರಿಯ ತಂತ್ರಜ್ಞಾನ ವಿಶ್ವವಿದ್ಯಾಲಯ
c) ಕೇಂದ್ರಿಯ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯ(ಪ್ರವೀಣ ಹೆಳವರ)
d)  ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ✔✔
📗📗📗📗📗📗📗📗📗📗📗📗📗📗
7) ಹಣಕಾಸು ನೆರವು ನೀಡುವ ಕೇಂದ್ರ ಸರ್ಕಾರದ ‘ಇಂದಿರಾಗಾಂಧಿ ಮಾತೃತ್ವ ಸಹ­ಯೋಗ ಯೋಜನೆ’(ಐ.ಜಿ.ಎಂ.­ಎಸ್.ವೈ.) ಈ ಕೆಳಕಂಡ ಯಾರಿಗೆ ಸಂಬಂಧಿಸಿದೆ?  
a) ಗರ್ಭಿಣಿಯರು ಮತ್ತು ಬಾಣಂತಿಯರು✔✔
b) ನವ ವಿವಾಹಿತೆಯರು
c) ಮೂರು ಮಕ್ಕಳಿರುವ ತಾಯಂದಿರು
d) 50 ವರ್ಷ ಮೇಲ್ಪಟ್ಟ ತಾಯಂದಿರು
📗📗📗📗📗📗📗📗📗📗📗📗📗📗
8) ಪ್ರತಿಷ್ಠಿತ  ಗ್ರೀನ್ ಆಸ್ಕರ್ ಎಂದೇ ಹೆಸರಾದ ವೈಟ್ಲಿ ಪ್ರಶಸ್ತಿ ಯನ್ನು ಈ ಸಲ ಯಾರಿಗೆ ನೀಡಲಾಗಿದೆ? 
a) ಡಬ್ಲ್ಯೂಎಪ್‌ಎನ್‌ ಪ್ಯಾರ್ಟನ್‌
b) ಡೇವಿಡ್ ಅಟೆನ್‌ಬರೋ
c) ಸಂಜಯ್ ಗುಬ್ಬಿ✔✔
d) ಮೊಹಮ್ಮದ್ ಆಲಿ ನವಾಜ್‌
📗📗📗📗📗📗📗📗📗📗📗📗📗📗
9) ವಿದೇಶಗಳಿಗೆ ಹೆಚ್ಚು ರಫ್ತಾಗುವ ‘ಬೈಗಂಪಲ್ಲಿ ಮಾವಿನ ಹಣ್ಣ’ನ್ನು ಯಾವ ರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ?
a) ಆಂಧ್ರಪ್ರದೇಶ-ತೆಲಂಗಾಣ✔✔
b) ಕೇರಳ-ತಮಿಳುನಾಡು
c) ತಮಿಳುನಾಡು-ಕರ್ನಾಟಕ
d) ಗೋವಾ-ಕರ್ನಾಟಕ
📗📗📗📗📗📗📗📗📗📗📗📗📗📗
10) ಬೇಸಿಗೆಯಲ್ಲಿ ಬೀಳುವ ಮಳೆಯನ್ನು ಕರ್ನಾಟಕದಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ?
a) ಬೈಸಾಕಿ
b) ಅಂದೀಸ್
c) ಕಾಫಿಯ ಹೂಮಳೆ✔✔
d) ಮುಂಗಾರು
📗📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
23/10/2017ರ ಪ್ರಶ್ನೋತ್ತರಗಳು
1) ಏಷ್ಯಾ ಕಪ್‌ ಹಾಕಿ 2017 ಫೈನಲ್‌ ಪಂದ್ಯದಲ್ಲಿ ಭಾರತ ಯಾವ ದೇಶದ ವಿರುದ್ಧ ಜಯಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ?
a) ಪಾಕಿಸ್ತಾನ
b) ಬಾಂಗ್ಲಾದೇಶ
c) ಮಲೇಷಿಯಾ ✔✔
d) ಶ್ರೀಲಂಕಾ
📗📗📗📗📗📗📗📗📗📗📗📗📗📗📗
2) ಏಷ್ಯಾ ಕಪ್‌ ಹಾಕಿ 2017ನ್ನು ಗೆದ್ದಿರುವ ಭಾರತ ಎಷ್ಟು ವರ್ಷಗಳ ನಂತರ ಮತ್ತೆ ಏಷ್ಯಾ ಹಾಕಿ ಚಾಂಪಿಯನ್ ಪಟ್ಟ ಅಲಂಕರಿಸಿದೆ?
a) 8
b) 10✔✔
c) 12
d) 14
📗📗📗📗📗📗📗📗📗📗📗📗📗📗📗
3) ಭಾರತ ಸಂವಿಧಾನ ತಿದ್ದುಪಡಿಯನ್ನು ಈ ಕೆಳಗಿನಂತೆ ಮಾಡಲಾಗುವುದು________.
a) ಸಾಮಾನ್ಯ ಬಹುಮತದ ಮೂಲಕ.
b) ಎರಡು ಮೂರಾಂಶ ಬಹುಮತ ಮತ್ತು ಅರ್ಧದಷ್ಟು             ರಾಜ್ಯ ವಿಧಾನ ಮಂಡಳಗಳ ಮೂಲಕ.
c) ಎರಡು ಮೂರಾಂಶದ ಬಹುಮತದ ಮೂಲಕ.
d) ಮೇಲಿನ ಎಲ್ಲವೂ✔✔
📗📗📗📗📗📗📗📗📗📗📗📗📗📗📗
4) ಮಕರ ಸಂಕ್ರಾಂತಿ ವೃತ್ತ ಮತ್ತು ಕರ್ಕಾಟಕ ಸಂಕ್ರಾಂತಿ ವೃತ್ತದ ನಡುವೆ ಇರುವ ವಲಯಕ್ಕೆ ಏನೆಂದು ಕರೆಯಲಾಗುತ್ತದೆ ?
a) ಉಷ್ಣವಲಯ✔✔
b) ಸಮಶೀತೋಷ್ಣವಲಯ
c)  ಶೀತವಲಯ
d) ಟಂಡ್ರಾ
📗📗📗📗📗📗📗📗📗📗📗📗📗📗📗
5) ವಿವಾದಗಳಿಂದ ಸುದ್ದಿಯಲ್ಲಿದ್ದ 'ಎತ್ತಿನ ಹೊಳೆ' ಇದು ಯಾವ ನದಿಯ ಉಪನದಿಯಾಗಿದೆ?
a) ನೇತ್ರಾವತಿ✔✔
b) ಶರಾವತಿ
c) ಶಿಂಷಾ
d) ಕಾವೇರಿ
📗📗📗📗📗📗📗📗📗📗📗📗📗📗📗
6) 370ನೇ ವಿಧಿಯ ಅನುಸಾರ ವಿಶೇಷ ಸ್ಥಾನ ಹೊಂದಿರುವ ರಾಜ್ಯ ಯಾವುದು?
a) ಗೋವಾ                        
b) ಪುದುಚೇರಿ
c) ಜಮ್ಮು ಮತ್ತು ಕಾಶ್ಮೀರ✔✔        
d) ಯಾವುದು ಅಲ್ಲ
📗📗📗📗📗📗📗📗📗📗📗📗📗📗📗
7) ಅವಿರೋಧವಾಗಿ ಆಯ್ಕೆಯಾದ ಭಾರತದ ಮೊಟ್ಟಮೊದಲ ರಾಷ್ಟ್ರಪತಿ ಯಾರು?
a) ರಾಜೇಂದ್ರ ಪ್ರಸಾದ್
b) ಗ್ಯಾನಿ ಜೈಲ್ ಸಿಂಗ್
c) ನೀಲಂ ಸಂಜೀವ ರೆಡ್ಡಿ ✔✔
d) ಪ್ರತಿಭಾ ಪಾಟೀಲ್
📗📗📗📗📗📗📗📗📗📗📗📗📗📗📗
8)  ಅಕ್ಟೋಬರ್ 16, 2017 ರಂದು  ಬಿಡುಗಡೆಯಾದ ನೂತನ ಫಿಫಾ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಭಾರತ ಪುಟಬಾಲ್ ತಂಡ ಯಾವ ಸ್ಥಾನದಲ್ಲಿದೆ?
A. 127 ನೇ
B. 105 ನೇ.✔✔
C. 116 ನೇ.
D. 156 ನೇ.
📗📗📗📗📗📗📗📗📗📗📗📗📗📗
9) ವಾಹನ ಚಾಲಕರ ಜಾಗದಲ್ಲಿ ಹೆಚ್ಚೆಚ್ಚು ಮಹಿಳೆಯರು ಇರಬೇಕು ಎಂಬ ಉದ್ದೇಶದಿಂದ ಯಾವ ರಾಜ್ಯ ಸರ್ಕಾರವು "ಆವೋ ಭಯ್ಯಾ ತುಮೆ ಸೈರ್ ಕರೊ" ಹೆಸರಿನ ಅಭಿಯಾನಕ್ಕೆ ಚಾಲನೆ ನೀಡಲಿದೆ?(ಪ್ರವೀಣ ಹೆಳವರ)
a)ಉತ್ತರ ಪ್ರದೇಶ
b) ಗುಜರಾತ್
c) ಮಧ್ಯಪ್ರದೇಶ ✔✔
d) ಮಹಾರಾಷ್ಟ್ರ
📗📗📗📗📗📗📗📗📗📗📗📗📗📗📗
10)ಈ ಕೆಳಗಿನ ಯಾವ ರಾಜ್ಯವು ಮಯನ್ಮಾರ್ ಮತ್ತು ಬಾಂಗ್ಲಾದೇಶದೊಂದಿಗೆ ಅಂತರಾಷ್ಟ್ರೀಯ  ಗಡಿರೇಖೆಯನ್ನು ಹೊಂದಿದೆ?
a) ತ್ರಿಪುರ
b) ಮಿಜೋರಾಂ ✔✔
c) ಓಡಿಸ್ಸಾ
d) ಮಣಿಪುರ
📗📗📗📗📗📗📗📗📗📗📗📗📗📗📗