Thursday, 30 November 2017

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
22/10/2017ರ ಪ್ರಶ್ನೋತ್ತರಗಳು
1) ಉತ್ತರ ಅಮೇರಿಕಾದ ವೆನೆಜುವೆಲಾದಲ್ಲಿ ನಡೆಯುವ ಫೈವ್‌ ಕಾಂಟಿನೆಂಟ್ಸ್‌ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌ಗೆ ಅಧಿಕೃತವಾಗಿ ಆಯ್ಕೆಯಾದ ಏಕೈಕ ಕನ್ನಡ ಚಿತ್ರ ಯಾವುದು?
a) ವೈರ
b) ಕಾಫಿ ತೋಟ
c) ಸರ್ವಸ್ವ ✔✔
d) ದಯವಿಟ್ಟು ಗಮನಿಸಿ
📗📗📗📗📗📗📗📗📗📗📗📗📗📗📗
2) ಇತ್ತೀಚಿಗೆ ಬ್ರಿಟನ್ ಕನ್ನಡಿಗರಿಂದ ಲಂಡನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ ಪಡೆದ ನಟ ಯಾರು?
a) ಪುನೀತ ರಾಜಕುಮಾರ
b) ದರ್ಶನ್ ತೂಗುದೀಪ್ ✔✔
c) ಅಮೀರ್ ಖಾನ್
d) ಅಕ್ಷಯ ಕುಮಾರ್
📗📗📗📗📗📗📗📗📗📗📗📗📗📗📗
3) ಜೀವಿಗಳ ಕುರಿತಂತೆ 'ಉಳಿವಿಗಾಗಿ ಹೋರಾಟ' (struggle for existence) ಇದು ಯಾರ ಪ್ರಸಿದ್ದ ಹೇಳಿಕೆಯಾಗಿದೆ.
a) ಜಗದೀಶ ಚಂದ್ರ ಬೋಸ್.
b) ವಿಕ್ಟರ್ ಹ್ಯೂಗೋ ಡಿವ್ರಿಸ್.
c) ಚಾರ್ಲ್ಸ ಡಾರ್ವಿನ್.✔✔
d) ಬ್ಯಾಪಿಸ್ಟ್ ಲಾಮಾರ್ಕ್.
📗📗📗📗📗📗📗📗📗📗📗📗📗📗📗
4) ಕರ್ನಾಟಕ ಸರ್ಕಾರವು ಎಷ್ಟನೇ ತರಗತಿ ವರೆಗೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸುವುದನ್ನು ಎಲ್ಲಾ ಮಾಧ್ಯಮದ ಶಾಲೆಗಳಲ್ಲೂ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ?
a) 1 ರಿಂದ 5 ನೇ ತರಗತಿವರೆಗೆ.
b) 1 ರಿಂದ 7 ನೇ ತರಗತಿವರೆಗೆ.
c) 2 ರಿಂದ 7 ನೇ ತರಗತಿವರೆಗೆ.
d) 1 ರಿಂದ 10 ನೇ ತರಗತಿವರೆಗೆ.✔✔
📗📗📗📗📗📗📗📗📗📗📗📗📗📗📗
5)  ಭಾರತ ಸರ್ಕಾರ ಆರಂಭಿಸಿದ ಮಿಷನ್ ಇಂದ್ರಧನುಷ್ ಯಾವುದಕ್ಕೆ ಸಂಬಂದಿಸಿದ್ದು?
ಎ. ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರ ಲಸಿಕೆ ಕಾರ್ಯಕ್ರಮ✔✔
ಬಿ. ದೇಶಾದ್ಯಂತ ಸ್ಮಾರ್ಟ್ ಸಿಟಿಗಳ ನಿರ್ಮಾಣ
ಸಿ. ಬಾಹ್ಯಾಕಾಶದಲ್ಲಿ ಭೂಮಾದರಿಯ ಗ್ರಹಗಳ ಅನ್ವೇಷಣೆ(ಪ್ರವೀಣ ಹೆಳವರ)
ಡಿ. ಹೊಸ ಶಿಕ್ಷಣ ನೀತಿ
📗📗📗📗📗📗📗📗📗📗📗📗📗📗
6) ದೇಶದಲ್ಲೇ ಅತೀ ಹೆಚ್ಚು ಲೋಕಸಭೆ ಸ್ಥಾನಗಳನ್ನು ಹೊಂದಿರುವ ರಾಜ್ಯ ಯಾವುದು?
a) ಉತ್ತರ ಪ್ರದೇಶ ✔✔
b) ಮಧ್ಯ ಪ್ರದೇಶ
c) ಮಹಾರಾಷ್ಟ್ರ
d) ಆಂಧ್ರಪ್ರದೇಶ
📗📗📗📗📗📗📗📗📗📗📗📗📗📗📗
7) ಅತಿ ಹೆಚ್ಚು ಬಾರಿ ರಾಷ್ಟ್ರಪತಿ ಆಡಳಿತಕ್ಕೆ ಒಳಪಟ್ಟ ರಾಜ್ಯ ಯಾವುದು?
a) ಪಂಜಾಬ
b) ಉತ್ತರಪ್ರದೇಶ ✔✔
c) ಮಹಾರಾಷ್ಟ್ರ
d) ಆಂಧ್ರಪ್ರದೇಶ
📗📗📗📗📗📗📗📗📗📗📗📗📗📗
8) ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳಲ್ಲಿದ್ದ ಆಸ್ತಿಯ ಹಕ್ಕನ್ನು (Right to property) ಯಾವ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಯಿತು ?
a) 42 ನೇ ತಿದ್ದುಪಡಿ
b) 69 ನೇ ತಿದ್ದುಪಡಿ
c) 44 ನೇ ತಿದ್ದುಪಡಿ✔✔
d) 61 ನೇ ತಿದ್ದುಪಡಿ
📗📗📗📗📗📗📗📗📗📗📗📗📗📗📗
9)  ಮಣ್ಣಿನ ಮಡಿಕೆ ತಯಾರಿಕೆ ಪ್ರಾರಂಭವಾದದ್ದು ಯಾವ ಯುಗದಲ್ಲಿ?
a) ನವ ಶಿಲಾಯುಗ✔✔
b) ಮಧ್ಯ ಶಿಲಾಯುಗ
c) ಹಳೆಶಿಲಾಯುಗ
d) ಕಂಚಿನ ಯುಗ
📗📗📗📗📗📗📗📗📗📗📗📗📗📗📗
10) ನೀಲಿ ಬೆಳೆಗಾರರ ದಂಗೆ ಯಾವ ರಾಜ್ಯದಲ್ಲಿ ನೆಡೆಯಿತು?
a) ಬಂಗಾಳ✔✔
b) ತಮಿಳುನಾಡು
c) ಉತ್ತರ ಪ್ರದೇಶ
d) ಪಂಜಾಬ್
📗📗📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
21/1/2017ರ ಪ್ರಶ್ನೋತ್ತರಗಳು
1) ಬಹುಮನಿ ಸುಲ್ತಾನರ ಕಾಲದಲ್ಲಿ ಪ್ರಧಾನಮಂತ್ರಿಯಾಗಿದ್ದ ಮಹಮ್ಮದ್ ಗವಾನ್‌ ಯಾವ ದೇಶದಿಂದ ಭಾರತಕ್ಕೆ ವಲಸೆ ಬಂದದ್ದು ?
a) ಇರಾನ್ 
b) ಆರೇಬಿಯಾ
c) ಪರ್ಷಿಯಾ✔✔
d) ಈಜಿಪ್ಟ್
📗📗📗📗📗📗📗📗📗📗📗📗📗📗
2) ವೈದ್ಯರು  ಶಸ್ತ್ರಚಿಕಿತ್ಸೆ ಮಾಡುವ ಮುನ್ನ ರೋಗಿಗಳಿಗೆ ಯಾವ ವಿಟಮಿನ್ ನೀಡುತ್ತಾರೆ?
a) ವಿಟಮಿನ್ ಎ
b) ವಿಟಮಿನ್ ಕೆ ✔✔
c) ವಿಟಮಿನ್ ಸಿ  
d) ವಿಟಮಿನ್ ಇ
📗📗📗📗📗📗📗📗📗📗📗📗📗📗
3) 'ದೋಹೆ' ಎಂಬ ದ್ವಿಪದಿಗಳನ್ನು ರಚಿಸಿದವರು ಯಾರು?(ಪ್ರವೀಣ ಹೆಳವರ)
a) ಕಬೀರದಾಸ್.✔✔
b) ತುಳಸೀದಾಸ್.
c) ರಾಮದಾಸ್.
d) ಸುರ್ ದಾಸ್.
📗📗📗📗📗📗📗📗📗📗📗📗📗📗
4) ಛತ್ತೀಸ್‌ಗಡ ರಾಜ್ಯದ ಯಾವ ಪ್ರದೇಶದಲ್ಲಿ ಭಾರತ ಸರ್ಕಾರಕ್ಕೆ ಒಳಪಟ್ಟಿರುವ  ‘ಭಾರತ್ ಅಲ್ಯೂಮಿನಿಯಂ ಕೈಗಾರಿಕೆ’ ಇದೆ?
a) ಕೂರ್ಬ✔✔
b) ರೇನುಕೂಟ
c) ಶಾಹದೋಲ್
d) ಕೋರಾಪುಟ್
📗📗📗📗📗📗📗📗📗📗📗📗📗📗📗
5) ಮೀರಬಾಯಿಯ ಕೀರ್ತನೆಗಳ ಅಂಕಿತ ಯಾವುದು?
a) ದ್ವಾರಕಾಪತಿ.
b) ಗಿರಿಧರ ಗೋಪಾಲ.✔✔
c) ಗೋಪಾಲ ಪ್ರಿಯ.
d) ಮನಮೋಹನ ಮುರಳಿ.
📗📗📗📗📗📗📗📗📗📗📗📗📗📗📗
6) ಈ ಕೆಳಗಿನ ಯಾವ ಭಾರತೀಯ ಮೂಲದ 19 ವರ್ಷದ ಯುವಕನೊಬ್ಬ ಒಂದೇ ವರ್ಷದಲ್ಲಿ ಬ್ರಿಟನ್ ನ ಅತ್ಯಂತ ಕಿರಿಯ ಮಿಲಿಯನೇರ್ ಆಗಿ ಹೊರಹೊಮ್ಮಿದ್ದಾರೆ?
a) ಅಕ್ಷಯ್ ರಾಠೋಡ.
b) ಅಕ್ಷಯ್ ರುಪರೇಲಿಯಾ.✔✔
c) ಮಹೇಶ್ ರುಪರೇಲಿಯಾ.
d) ಆಕಾಶ್ ರುಪರೇಲಿಯಾ.
📗📗📗📗📗📗📗📗📗📗📗📗📗📗📗
7) ವಿಶ್ವದ ಅತ್ಯಂತ ದುಬಾರಿ ನಗರ ಯಾವುದು?
a) ಲುವಾಂಡಾ.✔✔
b) ಲಂಡನ್.
c) ಪ್ಯಾರಿಸ್.
d) ಲಾಸ್ ಏಂಜಲೀಸ್.
📗📗📗📗📗📗📗📗📗📗📗📗📗📗📗
8) ತಾಳಗುಂದ ಶಾಸನದಲ್ಲಿ ಈ ಕೆಳಕಂಡ ಯಾರನ್ನು ಕದಂಬ ವಂಶದ ‘ಭೂಷಣ’ ಎಂದು ಕರೆಯಲಾಗಿದೆ?
a) ವಯೂರವರ್ಮ
b) ಕಾಕುತ್ಸವರ್ಮ✔✔
c) ತಿರುಮಲವರ್ಮ
d) ವಯೂರಶರ್ಮ
📗📗📗📗📗📗📗📗📗📗📗📗📗📗
9) ಈ ಕೆಳಗಿನ ಯಾವ ವ್ಯಕ್ತಿ ಮಾಳವೀಯರವರಿಗೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಸ್ಥಾಪಿಸಲು ಸಹಾಯ ಮಾಡಿದ್ದರು?
a) ಬಾಲ್ ಗಂಗಾಧರ್ ತಿಲಕ್.
b) ಗೋಪಾಲ ಕೃಷ್ಣ ಗೋಖಲೆ.
c) ಆ್ಯನಿಬೆಸೆಂಟ್.✔✔
d) ಮದರ್ ಥೆರೆಸಾ.
📗📗📗📗📗📗📗📗📗📗📗📗📗📗📗
10)  ಈ ಕೆಳಕಂಡ ಯಾವ ಋತುವಿನಲ್ಲಿ ಮಾನವನಿಗೆ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನ ಅಂಶ ಬೇಕಾಗುತ್ತದೆ?
a) ಬೇಸಿಗೆ ಕಾಲ
b) ಮಳೆಗಾಲ
c) ಚಳಿಗಾಲ ✔✔
d) ಮೇಲಿನ ಎಲ್ಲವೂ
📗📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
19/10/2017ರ ಪ್ರಶ್ನೋತ್ತರಗಳು
1) ವಿಶ್ವದಲ್ಲಿ ಅತಿ ಹೆಚ್ಚು ಜನಸಾಂದ್ರತೆ ಇರುವ ದೇಶ ಹಾಗೂ ಅತಿ ಕಡಿಮೆ ಜನಸಾಂದ್ರತೆ ಇರುವ ದೇಶಗಳನ್ನು ಗುರುತಿಸಿ?
a) ಚೀನಾ-ಫಿನ್‌ಲ್ಯಾಂಡ್‌
b) ಭಾರತ-ಸಿರಿಯಾ
c) ಮೊನ್ಯಾಕೊ-ಮಂಗೋಲಿಯಾ✔✔
d) ಬ್ರೆಜಿಲ್-ಇಂಡೋನೇಷ್ಯಾ
📗📗📗📗📗📗📗📗📗📗📗📗📗📗
2) ಓಜೋನಲ್ಲಿರುವ ಆಮ್ಲಜನಕದ ಪರಮಾಣುಗಳ ಸಂಖ್ಯೆ ಎಷ್ಟು ?
a) ನಾಲ್ಕು
b) ಒಂದು
c) ಎರಡು
d) ಮೂರು✔✔
📗📗📗📗📗📗📗📗📗📗📗📗📗📗📗
3) ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ 'ಪೆನ್ಸಿಲ್’(PENCIL) ಎಂಬ ವಿಶೇಷ ವೆಬ್‌ಸೈಟ್‌ (ಪೋರ್ಟಲ್) ಈ ಕೆಳಕಂಡ ಯಾರಿಗೆ ಸಂಬಂಧಿಸಿದೆ?(ಪ್ರವೀಣ ಹೆಳವರ)
a) ಬಾಲಕಾರ್ಮಿಕರು✔✔
b) ಹಿರಿಯ ನಾಗರಿಕರು
c) ಮಹಿಳೆಯರು
d) ಕೃಷಿ ಕಾರ್ಮಿಕರು
📗📗📗📗📗📗📗📗📗📗📗📗📗📗📗
4)  “ಸಲೀಮ್ ಅಲಿ ರಾಷ್ಟ್ರೀಯ ಉದ್ಯಾನವನ” ಎಲ್ಲಿದೆ?
a) ಶ್ರೀನಗರ✔✔
b) ಭುವನೇಶ್ವರ
c) ಇಂದೋರ್
d) ಜೈಪುರ
📗📗📗📗📗📗📗📗📗📗📗📗📗📗📗
5) ಗ್ರಾ.ಪಂ., ತಾ.ಪಂ. ಮತ್ತು ಜಿಲ್ಲಾ ಪಂಚಾಯ್ತಿ ಸಭೆಗೆ ಅಧ್ಯಕ್ಷರು ಗೈರು ಹಾಜರಾದಾಗ ಸಭೆಯನ್ನು ಯಾರ ಅಧ್ಯಕ್ಷತೆಯಲ್ಲಿ ನಡೆಸುತ್ತಾರೆ?
a) ಉಪಾಧ್ಯಕ್ಷರು✔✔
b) ಹಿರಿಯ ಸದಸ್ಯ
c) ಸರ್ಕಾರಿ ಅಧಿಕಾರಿಗಳು
d) ಶಾಸಕರು
📗📗📗📗📗📗📗📗📗📗📗📗📗📗📗
6) ಉಸ್ತಾದ್ ಆಲಿ ಅಹಮ್ಮದ್ ಹುಸೇನ್ ಅವರು ಯಾವ ವಾದ್ಯವನ್ನು ನುಡಿಸುವುದರಲ್ಲಿ ಖ್ಯಾತರಾಗಿದ್ದರು?
a) ತಬಲ
b) ಘಟ
c) ಶಹನಾಯ್✔✔
d) ಹಾರ್ಮೋನಿಯಂ
📗📗📗📗📗📗📗📗📗📗📗📗📗📗📗
7) ಈ ಕೆಳಕಂಡ ಯಾವ ದೇಶಗಳ ಮೂಲಕ ಭೂಮಧ್ಯರೇಖೆ ಹಾದು ಹೋಗಿದೆ?
a) ಇಂಡೋನೇಷ್ಯಾ
b) ಕೊಲಂಬಿಯಾ
c) ಕೀನ್ಯಾ
d) ಮೇಲಿನ ಎಲ್ಲವೂ✔✔
📗📗📗📗📗📗📗📗📗📗📗📗📗📗📗
8) ಅರಿಶಿಣ ಸಸ್ಯದ ಯಾವ ಭಾಗದಿಂದ 'ಅರಿಶಿಣ'ವನ್ನು ಪಡೆಯಲಾಗುತ್ತದೆ?
a) ಕಾಂಡ✔✔
b) ಬೇರು
c) ಎಲೆ
d) ಹೂವು
📗📗📗📗📗📗📗📗📗📗📗📗📗📗📗
9) ರಾಜ್ಯಗಳ ಒಕ್ಕೂಟ ವ್ಯವಸ್ಥೆಯನ್ನು ಹೊಂದಿರುವ ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳನ್ನು ಆಧರಿಸಿ ರಚನೆ ಮಾಡಿದ ಮೊಟ್ಟಮೊದಲ ರಾಜ್ಯ ಯಾವುದು?
a) ಆಂಧ್ರಪ್ರದೇಶ ✔✔
b) ತಮಿಳುನಾಡು
c) ಉತ್ತರಪ್ರದೇಶ
d) ಮಧ್ಯ ಪ್ರದೇಶ
📗📗📗📗📗📗📗📗📗📗📗📗📗📗
10) 2017ರ ಮ್ಯಾನ್ ಬೂಕರ್ ಪ್ರಶಸ್ತಿ ಜಾರ್ಜ್ ಸೌಂಡರ್ಸ್ ಇವರ 'ಲಿಂಕನ್ ಇನ್ ಬಾರ್ಡೊ' ಕಾದಂಬರಿಗೆ ಲಭಿಸಿದೆ. ಇವರು ಯಾವ ದೇಶದವರಾಗಿದ್ದಾರೆ?
a) ರಷ್ಯಾ
b) ಜರ್ಮನಿ
c) ಸ್ವಿಟ್ಜರ್ಲ್ಯಾಂಡ್
d) ಅಮೇರಿಕ ✔✔
📗📗📗📗📗📗📗📗📗📗📗📗📗📗📗



ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
20/10/2017ರ ಪ್ರಶ್ನೋತ್ತರಗಳು
1) ಯಾವ ರಾಷ್ಟ್ರದಿಂದ "ಕ್ಯಾಟಲೋನಿಯಾ" ಎಂಬುದು ಸ್ವತಂತ್ರ ದೇಶವಾಗಿ ಹೊರಬರಲು ಬಯಸುತ್ತಿದೆ?
A. ಚೀನಾ.
B. ಆಸ್ಟ್ರೇಲಿಯಾ.
C. ಫ್ರಾನ್ಸ್.
D. ಸ್ಪೇನ್.✔✔
📗📗📗📗📗📗📗📗📗📗📗📗📗📗
2) ಮುಳ್ಳಯ್ಯನಗಿರಿ ಶಿಖರ ಕರ್ನಾಟಕ ರಾಜ್ಯದಲ್ಲಿದ್ದರೆ, ನಂದಾದೇವಿ ಶಿಖರ ಯಾವ ರಾಜ್ಯದಲ್ಲಿದೆ?
a) ತಮಿಳುನಾಡು
b) ತೆಲಂಗಾಣ 
c) ಉತ್ತರಾಖಂಡ✔✔
d) ಕೇರಳ
📗📗📗📗📗📗📗📗📗📗📗📗📗📗📗
3)  ವಿದ್ಯುತ್‌ ಪರಿವರ್ತಕಗಳಲ್ಲಿ ಬಳಸುವ ಫ್ಯೂಸ್‌ ತಂತಿಯನ್ನು ಯಾವ ಎರಡು ಲೋಹಗಳಿಂದ ತಯಾರಿಸಲಾಗಿರುತ್ತದೆ?
a) ತಾಮ್ರ ಮತ್ತು ಸತು
b) ಅಭ್ರಕ ಮತ್ತು ಅಲ್ಯೂಮಿನಿಯಂ 
c) ಸೀಸ ಮತ್ತ ತವರ✔✔
d) ಸತು ಮತ್ತು ಹಿತ್ತಾಳೆ
📗📗📗📗📗📗📗📗📗📗📗📗📗📗
4) 2016 ನೇ ಸಾಲಿನ ಬಸವಶ್ರೀ ಪ್ರಶಸ್ತಿ ಗೆ ಆಯ್ಕೆಯಾದವರು ಯಾರು?
A. ಪಿ.ಸಾಯಿನಾಥ್.✔✔
B. ಪಿ.ವಿಜಯನ್.
C. ಸಿ ರಂಗನಾಥ್.
D. ಮಹೇಶ್ ಗೌಡ.
📗📗📗📗📗📗📗📗📗📗📗📗📗📗📗
5) ಯಾವ ರಾಜ್ಯ ಸರ್ಕಾರವು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ವಿಫಲರಾಗಿರುವ 4,548 ವೈದ್ಯರ ನೋಂದಣಿಯನ್ನು ಇತ್ತೀಚಿಗೆ ರದ್ದುಗೊಳಿಸಿದೆ?
A. ಮಹಾರಾಷ್ಟ್ರ ✔✔
B. ಆಂಧ್ರಪ್ರದೇಶ
C. ತೆಲಂಗಾಣ
D. ಕೇರಳ
📗📗📗📗📗📗📗📗📗📗📗📗📗📗
6) ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಬಿಂದುಸಾರನನ್ನು ’ಅಮಿತ್ರೋಖೇಟ್ಸ್‌’ ಎಂದು ಕರೆದಿದ್ದ ದೇಶ ಯಾವುದು? 
a) ಪರ್ಷಿಯನ್‌
b) ಗ್ರೀಕ್‌✔✔
c) ಮೆಸಪಟೋಮಿಯಾ
d) ಇಂಗ್ಲೆಂಡ್‌
📗📗📗📗📗📗📗📗📗📗📗📗📗📗
7) ವೇಸರ ಶೈಲಿಯ ವಾಸ್ತುಶಿಲ್ಪವನ್ನು ದಕ್ಷಿಣ ಭಾರತಕ್ಕೆ ಪರಿಚಯಿಸಿದ ರಾಜವಂಶ ಯಾವುದು?
a) ಕದಂಬರು
b) ಬಾದಾಮಿ ಚಾಲುಕ್ಯರು✔✔
c) ರಾಷ್ಟ್ರಕೂಟರು
d) ವಿಜಯನಗರದ ಅರಸರು
📗📗📗📗📗📗📗📗📗📗📗📗📗📗📗
8) "ದಿ ಕೊಯಲಿಷನ್ ಇಯರ್ಸ್:1996-2012" ಆತ್ಮಕತೆಯ 3ನೇ ಭಾಗವಾದ ಇದು ಯಾವ ಮಾಜಿ ರಾಷ್ಟ್ರಪತಿಯವರಿಗೆ ಸಂಬಂಧಿಸಿದೆ?
A. ಎ.ಪಿ.ಜೆ ಅಬ್ದುಲ್ ಕಲಾಂ.
B. ಪ್ರತಿಭಾ ಪಾಟೀಲ್.
C. ಪ್ರಣವ್ ಮುಖರ್ಜಿ.✔✔
D. ಕೆ.ಆರ್.ನಾರಾಯಣ್.
📗📗📗📗📗📗📗📗📗📗📗📗📗📗📗
9) "ಡಾ.ಬಾಬು ಜಗಜೀವನ್ ರಾಂ" ಅವರ ಕುರಿತ ಅಧ್ಯಯನ ಕೇಂದ್ರ ಆರಂಭಿಸಿದ  ವಿಶ್ವ ವಿದ್ಯಾಲಯ ಯಾವುದು?(ಪ್ರವೀಣ ಹೆಳವರ)
A. ಕುವೆಂಪು ವಿಶ್ವವಿದ್ಯಾಲಯ.
B. ಮೈಸೂರು ವಿಶ್ವವಿದ್ಯಾಲಯ.
C. ಕರ್ನಾಟಕ ವಿಶ್ವವಿದ್ಯಾಲಯ.✔✔
D. ಹಂಪಿ ವಿಶ್ವವಿದ್ಯಾಲಯ.
📗📗📗📗📗📗📗📗📗📗📗📗📗📗
10) " ಬಾಂಗ್ಡಾ " ಇದು ಯಾವ ರಾಜ್ಯದ ಜಾನಪದ ನೃತ್ಯ
ಶೈಲಿಯಾಗಿದೆ?
A. ಪಂಜಾಬ್ ✔✔
B. ತಮಿಳುನಾಡು
C. ಉತ್ತರ ಪ್ರದೇಶ
D. ಮಹಾರಾಷ್ಟ್ರ
📗📗📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

18/10/2017ರ ಪ್ರಶ್ನೋತ್ತರಗಳು

1) ಕಾರ್ಲಾಪತ್ ವನ್ಯಜೀವಿ ಧಾಮ (Karlapat Wildlife Sanctuary) ಯಾವ ರಾಜ್ಯದಲ್ಲಿದೆ?

a) ಬಿಹಾರ(ಪ್ರವೀಣ ಹೆಳವರ)

b) ಪಶ್ಚಿಮ ಬಂಗಾಳ

c) ಒಡಿಶಾ ✔✔

d) ಮಣಿಪುರ

📗📗📗📗📗📗📗📗📗📗📗📗📗📗📗

2) ಬನಾರಸ್ ಹಿಂದೂ ವಿಶ್ವವಿದ್ಯಾಲಯದ (BHU) ಮೊದಲ ಮಹಿಳಾ ಪ್ರಧಾನ ಕಾರ್ಯದರ್ಶಿ ಯಾರು?

a) ವೇದಾ ಕೃಷ್ಣಮೂರ್ತಿ

b) ರಾಯ್ನ ಸಿಂಗ್✔✔

c) ನಿವೇದಿತಾ

d) ಕಿಶೋರಿ ಜೈನ್

📗📗📗📗📗📗📗📗📗📗📗📗📗📗

3) ಈ ಕೆಳಕಂಡ ವ್ಯಕ್ತಿಗಳಲ್ಲಿ ಯಾರು UNESCO ದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು?

a) ಎಸ್.ರಾಧಾಕೃಷ್ಣನ್.✔✔

b) ವಿಜಯಲಕ್ಷ್ಮೀ ಪಂಡಿತ್

c) ಲಿಲ್ಲಿ ಸಿಂಗ್‌

d) ಬಾಲಚಂದ್ರ ಕೊಮನ್

📗📗📗📗📗📗📗📗📗📗📗📗📗📗📗

4) ಅಂತರರಾಷ್ಟ್ರೀಯ ಓಲಂಪಿಕ್ ಸಮಿತಿ (IOC) ಕೇಂದ್ರ ಕಚೇರಿ ಎಲ್ಲಿದೆ?

a) ಅಮೇರಿಕ

b) ಸ್ವಿಟ್ಜರ್ಲ್ಯಾಂಡ್ ✔✔

c) ಫ್ರಾನ್ಸ್

d) ಇಂಗ್ಲೆಂಡ್

📗📗📗📗📗📗📗📗📗📗📗📗📗📗📗

5) ಸತತ 3 ನೇ ಬಾರಿಗೆ ಅತ್ಯುತ್ತಮ ಪ್ರವಾಸೋದ್ಯಮ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡ ರಾಜ್ಯ ಯಾವುದು?

a) ಗುಜರಾತ್

b) ಕೇರಳ

c) ಕರ್ನಾಟಕ

d) ಮಧ್ಯ ಪ್ರದೇಶ ✔✔

📗📗📗📗📗📗📗📗📗📗📗📗📗📗📗

6) ವಿಶ್ವ ಆರ್ಥಿಕ ವೇದಿಕೆ (WEF) ಪ್ರಕಟಿಸಿರುವ 2017ರ ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?

a) 40✔✔

b) 36

c) 46

d) 30

📗📗📗📗📗📗📗📗📗📗📗📗📗📗📗

7)     ಆರ್ಥಿಕ ಕಾರ್ಯಕ್ಷಮತೆಯನ್ನು ಸುಧಾರಿಸುವ ಸಲುವಾಗಿ ಯಾವ ಬ್ಯಾಂಕ್ 'ಪ್ರಾಜೆಕ್ಟ್ ನಿಶ್ಚಯ್' ಅನ್ನು ಪ್ರಾರಂಭಿಸಿದೆ?

a) ICICI

b) CANARA BANK

c) SBI

d) IDBI✔✔

📗📗📗📗📗📗📗📗📗📗📗📗📗📗📗

8) ಕೆಂಪು ರಕ್ತಕಣಗಳ ಜೀವಿತಾವಧಿ ಎಷ್ಟು?

a) 60 ದಿನಗಳು

b) 30 ದಿನಗಳು

c) 80 ದಿನಗಳು

d) 120 ದಿನಗಳು✔✔

📗📗📗📗📗📗📗📗📗📗📗📗📗📗📗

9) "ಜೊವೊ ಮ್ಯಾನುಯೆಲ್ ಗೊನ್ಕಾಲ್ವ್ಸ್ ಲೌರೆಂಕೊ" ಅವರು ಯಾವ ದೇಶದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?

a) ಅಂಗೋಲ ✔✔

b) ಇಜಿಪ್ಟ್

c) ನಮೀಬಿಯಾ

d) ಕ್ಯೂಬಾ

📗📗📗📗📗📗📗📗📗📗📗📗📗📗📗

10) ಈ ಕೆಳಗಿನ ಯಾವ ರಾಜ್ಯ 2017ನೇ ವರ್ಷವನ್ನು ಇ-ಪ್ರಗತಿ ವರ್ಷವೆಂದು ಘೋಷಿಸಿದೆ?

a) ಕೇರಳ

b) ಆಂಧ್ರ ಪ್ರದೇಶ✔✔

c) ಕರ್ನಾಟಕ

d) ಗುಜರಾತ್

📗📗📗📗📗📗📗📗📗📗📗📗📗📗📗


ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
17/10/2017ರ ಪ್ರಶ್ನೋತ್ತರಗಳು
1) 2017 ರ ಅಕ್ಟೋಬರ್ 6 ರಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು(ಎನ್.ಜಿ.ಟಿ) ಯಾವ ನದಿಗೆ ರಾಜ್ಯ ಸರ್ಕಾರ ನಿರ್ಮಿಸುತ್ತಿರುವ ಎತ್ತಿನಹೊಳೆ ಯೋಜನೆಗೆ ಷರತ್ತುಬದ್ಧ ಒಪ್ಪಿಗೆ ಸೂಚಿಸಿದೆ?
a) ನೇತ್ರಾವತಿ ನದಿ✔✔
b) ತಪತಿ
c) ಕಾಳಿ
d) ಶರಾವತಿ
📗📗📗📗📗📗📗📗📗📗📗📗📗📗📗
2) 2017 ರ ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆಯಾದ ಐಕ್ಯಾನ್ (International Campaign to Abolish Nuclear Weapons)ಸಂಘಟನೆಯು ಯಾವ ವರ್ಷ  ವಿಯೆನ್ನಾದಲ್ಲಿ    ಸ್ಥಾಪನೆಯಾಯಿತು ?
a) 2004
b) 2000
c) 2006
d) 2007✔✔
📗📗📗📗📗📗📗📗📗📗📗📗📗📗📗
3) "ಚೀನಾ ಓಪನ್ ಟೆನಿಸ್ 2017" ರ ಮಹಿಳಾ ಸಿಂಗಲ್ಸ್ ನಲ್ಲಿ ಜಯಶಾಲಿಯಾದವರು ಯಾರು?
a) ಮಾರ್ಟಿನಾ ಹಿಂಗೀಸ್
b) ಕರೊಲಿನಾ ಗ್ರೇಸಿಯಾ✔✔
c) ಸಿಮೊನ್ ಹೆಲಿಪ್
d) ಏಂಜಲಿಕಾ ಕೆರ್ಬರ್
📗📗📗📗📗📗📗📗📗📗📗📗📗📗📗
4) "ನಮಾಮಿ ಬ್ರಹ್ಮಪುತ್ರ" ಎಂಬ ಭಾರತದ ಅತಿದೊಡ್ಡ ನದಿ ಉತ್ಸವವನ್ನು ಯಾವ ರಾಜ್ಯದಲ್ಲಿ ಆಚರಿಸಲಾಯಿತು?
a) ಸಿಕ್ಕಿಂ
b) ಮಣಿಪುರ
c) ಅಸ್ಸಾಂ✔✔
d) ಮಿಜೋರಾಮ್‌
📗📗📗📗📗📗📗📗📗📗📗📗📗📗📗
5) ಭಾರತೀಯ ಫುಟ್‌ಬಾಲ್‌ ತಂಡ ಅಂತರರಾಷ್ಟ್ರೀಯ ಫುಟ್‌ಬಾಲ್‌ ಒಕ್ಕೂಟ(ಫಿಫಾ) ಸೋಮವಾರ ಬಿಡುಗಡೆ ಮಾಡಿರುವ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಎಷ್ಟನೇ ಸ್ಥಾನದಲ್ಲಿದೆ?
a) 104
b) 105✔✔
c) 106
d) 107
📗📗📗📗📗📗📗📗📗📗📗📗📗📗📗
6) ಶಾತವಾಹನರು ಆರಂಭದಲ್ಲಿ ಇವರ ಸಾಮಂತರಾಗಿದ್ದರು.
a) ಗುಪ್ತರು
b) ಮೌರ್ಯರು✔✔
c) ಶುಂಗರು
d) ರಾಷ್ಟ್ರಕೂಟರು
📗📗📗📗📗📗📗📗📗📗📗📗📗📗
7) 'ಭಾರತ ರತ್ನ' ಪ್ರಶಸ್ತಿ ಪಡೆದ ಅತಿ ಹಿರಿಯ ವ್ಯಕ್ತಿ ಯಾರು?
A. ಜಯಪ್ರಕಾಶ್ ನಾರಾಯಣ್
B. ಗೋಪಿನಾಥ್ ಬಾರ್ಡೋಲಿ.
C. ಮೊರಾರ್ಜಿ ದೇಸಾಯ
D. ಗುಲ್ಜಾರಿಲಾಲ್ ನಂದ✔✔
📗📗📗📗📗📗📗📗📗📗📗📗📗📗📗
8) ಭಾರತದ ರಾಷ್ಟ್ರೀಯ ಧ್ವಜದಲ್ಲಿ ಯಾವ ಲಾಂಛನದ ಬದಲಾಗಿ 1947ರಲ್ಲಿ ಅಶೋಕ ಚಕ್ರವನ್ನು ಅಳವಡಿಸಲಾಯಿತು?
A. ಚರಕ ✔✔
B. ಕಮಲ
C. ಸಿಂಹ
D. ಗುಲಾಬಿ
📗📗📗📗📗📗📗📗📗📗📗📗📗
9) ಚೀನಾದಲ್ಲಿ ಭಾರತದ ಹೊಸ ರಾಯಭಾರಿಯನ್ನಾಗಿ ಯಾರನ್ನು ನೇಮಕ ಮಾಡಲಾಗಿದೆ?(ಪ್ರವೀಣ ಹೆಳವರ)
A. ಗೌತಮ್‌ ಎಚ್‌. ಬಂಬಾವಾಲೆ✔✔
B. ಹರೀಶ್ ರಾವತ್.
C. ಹನೀಶ್ ಸಿಂಗ್.
D. ಮಹೇಶ್ ಗೌಡ ಚಿಟ್ನಿ.
📗📗📗📗📗📗📗📗📗📗📗📗📗📗
10) ಗಂಗಾ ಪ್ರಸಾದ್" ಈ ರಾಜ್ಯದ ನೂತನ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ.
A. ಪಶ್ಚಿಮ ಬಂಗಾಳ.
B. ಮಿಜೋರಾಮ್
C. ಉತ್ತರಾಖಂಡ್.
D. ಮೇಘಾಲಯ.✔✔
📗📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
16/10/2017ರ ಪ್ರಶ್ನೋತ್ತರಗಳು
1) ಈ ಕೆಳಗಿನ ಯಾವ ನದಿಗಳ ಸಮೀಪ "ಮ್ಯಾಗ್ರೋವ್ ಅರಣ್ಯಗಳು" ಕಂಡು ಬರುತ್ತವೆ?
a) ಗೋದಾವರಿ ನದಿ
b) ಗಂಗಾ ನದಿ
c) ಮಹಾನದಿ
d)ಮೇಲಿನ ಎಲ್ಲವೂ✔✔
📗📗📗📗📗📗📗📗📗📗📗📗📗📗
2) ಭಾರತದಲ್ಲಿ ಅತಿ ಕಡಿಮೆ ಅರಣ್ಯ ಪ್ರದೇಶವನ್ನು ಹೊಂದಿರುವ ರಾಜ್ಯ ಯಾವುದು?
a) ರಾಜಸ್ಥಾನ
b) ತ್ರಿಪುರಾ
c) ಸಿಕ್ಕಿಂ
d) ಹರಿಯಾಣ✔✔
📗📗📗📗📗📗📗📗📗📗📗📗📗📗📗
3) ಕೆಳಗಿನ ಯಾವ ಗ್ರಂಥಿಗಳಲ್ಲಿ 'ಹೈಡ್ರೊಕ್ಲೋರಿಕ್ ಆಮ್ಲ' ಕಂಡು ಬರುತ್ತದೆ?
a) ಪಿತ್ತಜನಕಾಂಗ
b) ಜಠರ ರಸ ಗ್ರಂಥಿ✔✔
c) ಲಾಲಾರಸ ಗ್ರಂಥಿ
d) ಅಶ್ರು ಗ್ರಂಥಿ
📗📗📗📗📗📗📗📗📗📗📗📗📗📗
4) ' ಸಾಂಬಾರ್ ಸರೋವರ ' ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?
a) ಜಮ್ಮು & ಕಾಶ್ಮೀರ
b) ರಾಜಸ್ಥಾನ✔✔
c) ಒರಿಸ್ಸಾ
d) ತಮಿಳುನಾಡು
📗📗📗📗📗📗📗📗📗📗📗📗📗📗
5) 2017 ರ ಜೂನ್‌ 30 ರಂದು ಯಾವ ದೇಶದ ಸಂಸತ್ತು ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದೆ?
a) ಜಪಾನ್
b) ಚೀನಾ
c) ಇಟಲಿ
d) ಜರ್ಮನಿ✔✔
📗📗📗📗📗📗📗📗📗📗📗📗📗📗
6) ಡಬ್ಲ್ಯುಡಬ್ಲ್ಯುಇ(WWE) ನಲ್ಲಿ ಸ್ಪರ್ಧಿಸಲಿರುವ ಮೊದಲ ಭಾರತೀಯ ಮಹಿಳಾ ರೆಸ್ಲರ್ ??
a) ಬಬಿತಾ ಕುಮಾರಿ
b) ಕವಿತಾ ದೇವಿ✔✔
c) ಗೀತಾ ಪೋಗಟ್
d) ಸಾಕ್ಷಿ ಮಲಿಕ್
📗📗📗📗📗📗📗📗📗📗📗📗📗📗
7) 2011ರಲ್ಲಿ ಉಡಾವಣೆಗೊಂಡ 800 ಟನ್ ಭಾರವಿರುವ ಟಿಯೆನ್‌ಗಾಂಗ್ 1 ಬಾಹ್ಯಾಕಾಶ ಪ್ರಯೋಗಾಲಯವು ಈಗ ನಿಯಂತ್ರಣ ಕಳೆದುಕೊಂಡು ಭೂಮಿಯತ್ತ ಧಾವಿಸಿ ಬರುತ್ತಿದೆ. ಇದು ಯಾವ ದೇಶದ್ದು?(ಪ್ರವೀಣ ಹೆಳವರ)
a) ಅಮೇರಿಕ
b) ಚೀನಾ ✔✔
c) ರಷ್ಯಾ
d) ಫ್ರಾನ್ಸ್
📗📗📗📗📗📗📗📗📗📗📗📗📗📗📗
8)  ರಾಷ್ಟ್ರೀಯ ಭಾವೈಕ್ಯತೆಗೆ 2015-16ನೇ ಸಾಲಿನ ಇಂದಿರಾ ಗಾಂಧಿ ಪ್ರಶಸ್ತಿ ಯಾರಿಗೆ ಲಭಿಸಿದೆ?
a) ಜಿ.ಕೆ. ಹರಿಹರನ್
b) ಎಸ್ .ಕೆ. ವೇಣುಗೋಪಾಲ್
c)  ಟಿ.ಎಮ್.ವೆಂಕಟೇಶಮೂರ್ತಿ
d) ಟಿ.ಎಮ್.ಕೃಷ್ಣ ✔✔
📗📗📗📗📗📗📗📗📗📗📗📗📗📗
9) ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ (ಐಎಫ್‌ಪಿಆರ್‌ಐ) ವರದಿ ಆಧಾರದಲ್ಲಿ ರೂಪಿಸಿರುವ ಜಾಗತಿಕ ಹಸಿವಿನ ಸೂಚ್ಯಂಕ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
a) 106✔✔
b) 100
c) 102
d) 97
📗📗📗📗📗📗📗📗📗📗📗📗📗📗📗
10) ವಿಶ್ವದಲ್ಲಿ ಅತೀ ಹೆಚ್ಚು ಐಸ್‌ಕ್ರೀಂ ಉತ್ಪಾದನೆಯಲ್ಲಿ ಅಮೆರಿಕವನ್ನು ಹಿಂದಿಕ್ಕಿ ಪ್ರಥಮ ಸ್ಥಾನದಲ್ಲಿರುವ ದೇಶ ಯಾವುದು?
a) ಕೆನಡಾ
b) ಬ್ರೆಜಿಲ್
c) ಫ್ರಾನ್ಸ್
d) ಚೀನಾ ✔✔
📗📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
14/10/2017ರ ಪ್ರಶ್ನೋತ್ತರಗಳು
1) ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳ ಪ್ರದರ್ಶನಕ್ಕಾಗಿ ‘ದೀನದಯಾಳ್ ಹಸ್ತಕಲಾ ಸಂಕುಲ ಮ್ಯೂಸಿಯಂ’ ಯಾವ ನಗರದಲ್ಲಿ ಸ್ಥಾಪಿಸಲಾಗಿದೆ? 
a) ವಾರಣಾಸಿ ✔✔
b) ಜೈಪುರ
c) ಅಹಮದಾಬಾದ್
d) ಬೆಂಗಳೂರು
📔📔📔📔📔📔📔📔📔📔📔📔📔📔
2) ರಾಜೀವ್ ಮಹರ್ಷಿ ಭಾರತದ ನೂತನ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಆಗಿ ನೇಮಕಗೊಂಡಿದ್ದಾರೆ. ಇವರ ಹಿಂದಿನ ಸಿಎಜಿ ಯಾರು?(ಪ್ರವೀಣ ಹೆಳವರ)
a) ರಮಾಕಾಂತ್ ವರ್ಮಾ
b) ವಿನೋದ್ ರಾಯ್
c) ವಿ. ಎನ್‌. ಕೌಲ್
d) ಶಶಿಕಾಂತ್ ಶರ್ಮಾ✔✔
📔📔📔📔📔📔📔📔📔📔📔📔📔📔📔
3) ಭಾರತದಲ್ಲಿ ಮೊದಲ ಬುಲೆಟ್ ರೈಲು ಯೋಜನೆಯ ಕಾಮಗಾರಿಗೆ ಈ ಕೆಳಕಂಡ ಯಾವ ರೈಲು ನಿಲ್ದಾಣದಲ್ಲಿ ಅಡಿಗಲ್ಲನ್ನು ಹಾಕಲಾಯಿತು?
a) ಮುಂಬೈ ರೈಲು ನಿಲ್ದಾಣ
b) ಸೂರತ್ ರೈಲು ನಿಲ್ದಾಣ 
c) ಸಾಬರಮತಿ ರೈಲು ನಿಲ್ದಾಣ ✔✔
d) ವಡೋದರ ರೈಲು ನಿಲ್ದಾಣ
📔📔📔📔📔📔📔📔📔📔📔📔📔📔
4)  ‘ಶೃಂಗಾರಕವಿ’ ಎಂದು ರತ್ನಾಕರವರ್ಣಿಯನ್ನು ಕರೆದರೆ, ‘ನಾದಲೋಲ’ ಮತ್ತು ‘ಉಪಮಾಲೋಲ’ ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?
a) ಲಕ್ಮೀಶ✔✔
b) ಕುಮಾರವ್ಯಾಸ
c) ಪೊನ್ನ
d) ಪುರಂದರದಾಸ
📔📔📔📔📔📔📔📔📔📔📔📔📔📔📔
5) ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ‘ಚರ್ಮ ಬ್ಯಾಂಕ್‍’ ಅನ್ನು ಯಾವ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಥಾಪನೆ ಮಾಡಲಾಗಿದೆ?
a) ಮೆಗ್ಗಾನ್ ಆಸ್ಪತ್ರೆ-ಶಿವಮೊಗ್ಗ
b) ಕಿಮ್ಸ್ ಆಸ್ಪತ್ರೆ-ಹುಬ್ಬಳ್ಳಿ
c) ನಿಮಾನ್ಸ್- ಬೆಂಗಳೂರು
d) ವಿಕ್ಟೋರಿಯಾ ಆಸ್ಪತ್ರೆ-ಬೆಂಗಳೂರು✔✔
📔📔📔📔📔📔📔📔📔📔📔📔📔📔
6) ಸ್ವತಂತ್ರ ಭಾರತದ ಮೊಟ್ಟಮೊದಲ ರಾಷ್ಟ್ರೀಯ ಸುದ್ದಿ ಸಂಸ್ಥೆ ಯಾವುದು?
a) ಆಲ್ ಇಂಡಿಯಾ ನ್ಯೂಸ್ ಏಜೆನ್ಸಿ
b) ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ✔✔
c) ದಿ ಅಸೋಶಿಯೇಟೆಡ್ ಪ್ರೆಸ್ ಇಂಡಿಯಾ
d) ಆಲ್ ನ್ಯೂಸ್ ಇಂಡಿಯಾ
📔📔📔📔📔📔📔📔📔📔📔📔📔📔📔
7) ಜಾಗತಿಕವಾಗಿ ಅತಿ ಹೆಚ್ಚು ಅಲ್ಯೂಮಿನಿಯಂ ಲೋಹವನ್ನು ಉತ್ಪಾದನೆ ಮಾಡುವ ದೇಶ ಯಾವುದು?(ಪ್ರವೀಣ ಹೆಳವರ)
a) ಚೀನಾ✔✔
b) ಭಾರತ
c) ಅಮೆರಿಕ
d) ಜರ್ಮನಿ
📔📔📔📔📔📔📔📔📔📔📔📔📔📔
8) ದೊಡ್ಡಹುಲ್ಲೋಜಿ ರುಕ್ಕೋಜಿರಾವ್ ಅವರು ಬರೆದ ಯಾರ ಕುರಿತಾದ ಸಮಗ್ರ ಜೀವನಚರಿತ್ರೆ ಪುಸ್ತಕಕ್ಕೆ ‘ಸ್ವರ್ಣಕಮಲ’ ಪ್ರಶಸ್ತಿ ಬಂದಿದೆ?
a) ಡಾ. ರಾ‌ಜ್‌ಕುಮಾರ್✔✔
b) ಡಾ. ವಿಷ್ಣುವರ್ದನ್
c) ಸರೋಜಾ ದೇವಿ
d) ಕಲ್ಪನಾ
📔📔📔📔📔📔📔📔📔📔📔📔📔📔📔
9) ಡಾ. ಬಿ.ಆರ್. ಅಂಬೇಡ್ಕರ್ ಅವರು ಬೌದ್ಧಧರ್ಮವನ್ನು ಯಾವ ವರ್ಷ ಸ್ವೀಕಾರ ಮಾಡಿದರು?
a) 1956 ಆಕ್ಟೋಬರ್✔✔
b) 1956 ನವೆಂಬರ್
c) 1956 ಡಿಸೆಂಬರ್
d) 1957 ಜನವರಿ
📔📔📔📔📔📔📔📔📔📔📔📔📔📔📔
10) ಕಾಂಗ್ರೆಸ್ ಪಕ್ಷದ ನೀತಿ ನಿಯಮಗಳ ಉಲ್ಲಂಘನೆಯ ಆರೋಪದ ಮೇಲೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆಗೊಂಡ ಶಾಸಕ ಯಾರು?
a) ಸಿ. ಎಸ್‌. ನಾಡಗೌಡ
b) ಎ. ಎಸ್. ಪಾಟೀಲ್ ✔✔
c) ವಿಜಯಾನಂದ್ ಕಾಶಪ್ಪನವರ
d) ಎಚ್. ವೈ. ಮೇಟಿ
📔📔📔📔📔📔📔📔📔📔📔📔📔📔📔

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
13/10/2017ರ ಪ್ರಶ್ನೋತ್ತರಗಳು
1) ಈ ಕೆಳಗಿನ ಯಾವ ದೇಶವು ತಮ್ಮ ಸರಕಾರಿ ಶಾಲೆಗಳಲ್ಲಿ ಕನ್ನಡ ಕಲಿಸುವ ನಿರ್ಣಯ ಕೈಗೊಂಡಿದೆ?
A. ಬಾಂಗ್ಲಾದೇಶ
B. ಚೀನಾ
C. ಆಸ್ಟ್ರೇಲಿಯಾ ✔✔
D. ನೇಪಾಳ
📒📒📒📒📒📒📒📒📒📒📒📒📒📒
2) ಇದು ಒಂದು ಪೂರ್ವ ದಿಕ್ಕಿಗೆ ಹರಿಯುವ ಕರ್ನಾಟಕದ ನದಿಯಾಗಿದೆ.
A. ಅಘನಾಶಿನಿ ನದಿ
B. ತುಂಗಾ ನದಿ✔✔
C. ವರಾಹಿ ನದಿ
D. ಗುರುಪುರ ನದಿ
📒📒📒📒📒📒📒📒📒📒📒📒📒📒
3) ಭಾರತ ಸಂವಿಧಾನವನ್ನು ಹೀಗೆನ್ನಲಾಗಿದೆ.
A. ಎರವಲು ವಿಷಯಗಳ ಗಂಟು✔✔
B. ಮೂಲ ಸಂವಿಧಾನ
C. ಇತರೆ ಸಂವಿಧಾನ ಕಾಯ್ದೆಯ ಪಡೆಯತಕ್ಕದ್ದು
D. ಮೇಲಿನ ಯಾವುದು ಅಲ್ಲ
📒📒📒📒📒📒📒📒📒📒📒📒📒
4) ಭಾರತ ಸಂವಿಧಾನವು._________?
A. ಎಲ್ಲಾ ರಾಜ್ಯಗಳಿಗೂ ಏಕಸದನದ ಶಾಸಕಾಂಗವನ್ನು ಕಲ್ಪಿಸಿದೆ
B. ಎಲ್ಲಾ ರಾಜ್ಯಗಳಿಗೂ ದ್ವಿ ಸದನ ಶಾಸಕಾಂಗವನ್ನು ಕಲ್ಪಿಸಿದೆ(ಪ್ರವೀಣ ಹೆಳವರ)
C. ಕೆಲ ರಾಜ್ಯಗಳಲ್ಲಿ ಏಕಸದನ ಇತರೆ ರಾಜ್ಯಗಳಲ್ಲಿ ದ್ವಿಸದನ ಶಾಸಕಾಂಗಕ್ಕೂ ಅವಕಾಶ ನೀಡಿದೆ✔✔
D. ಮೇಲಿನ ಯಾವುದು ಅಲ್ಲ
📒📒📒📒📒📒📒📒📒📒📒📒📒
5) ಪೆರಿಯಾರ್ ಅಭಯಾರಣ್ಯ ಯಾವ ಪ್ರಾಣಿಗೆ
ಹೆಸರಾಗಿದೆ?
A. ಹುಲಿ
B. ಆನೆ✔✔
C. ಕರಡಿ
D. ಚಿಂಕಾರ
📒📒📒📒📒📒📒📒📒📒📒📒📒📒
6) ಗೋವಾ ರಾಜ್ಯಕ್ಕೆ ವಿಶೇಷ ಸವಲತ್ತುಗಳನ್ನು ಒದಗಿಸಿರುವ ಸಂವಿಧಾನದ ವಿಧಿ ಯಾವುದು?
A. 371 ಐ ✔✔
B. 371 ಜಿ
C. 371 ಡಿ
D. 371 ಎಚ್
📒📒📒📒📒📒📒📒📒📒📒📒📒📒
7) ಅತ್ತಿವೇರಿ ಪಕ್ಷಿಧಾಮ ಕರ್ನಾಟಕದ ಯಾವ
ಜಿಲ್ಲೆಯಲ್ಲಿದೆ?
A. ಹಾವೇರಿ
B. ಕೊಡಗು
C. ದಕ್ಷಿಣ ಕನ್ನಡ
D. ಉತ್ತರ ಕನ್ನಡ ✔✔
📒📒📒📒📒📒📒📒📒📒📒📒📒📒
8) ಸಂತ ಚೈತನ್ಯರ ಮೊದಲ ಹೆಸರೇನು?
A. ಮಹೇಶ್ವರ.
B. ವಿಶ್ವಂಬರ.✔✔
C. ದಿಗಂಬರ.
D. ಮಾದ್ವ ಸಿದ್ದಾಂತಿ ಈಶ್ವರ.
📒📒📒📒📒📒📒📒📒📒📒📒📒📒
9)  ಪ್ರಾಣಿ ಜೀವಕೋಶಗಳಲ್ಲಿ ಈ ಕೆಳಗಿನ ಯಾವುದು ಇರುವುದಿಲ್ಲ?(ಪ್ರವೀಣ ಹೆಳವರ)
A. ಕೋಶಪೋರೆ.
B. ಕೋಶಕೇಂದ್ರ.
C. ಕೋಶದ್ರವ್ಯ.
D. ಕೋಶಭಿತ್ತಿ.✔✔
📒📒📒📒📒📒📒📒📒📒📒📒📒📒📒
10) 1975 ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ ವಾಜಪೇಯಿಯವರನ್ನು ಯಾವ ಜೈಲಿನಲ್ಲಿ ಬಂಧಿಸಲಾಗಿತ್ತು?
A. ಪುಣೆ.
B. ತಿಹಾರ.
C. ಬೆಂಗಳೂರು.✔✔
D. ಚೆನ್ನೈ.
📒📒📒📒📒📒📒📒📒📒📒📒📒📒