Pages

Thursday 8 February 2018

ಪ್ರಚಲಿತ ಘಟನೆಗಳ ಕ್ವಿಜ್ 26/01/2018

1) ಕೆಳಗಿನ ಯಾವ ಸಂಸ್ಥೆಯ ಇಂಜಿನಿಯರ್ಗಳು ಕೃಷಿ ಉತ್ಪನ್ನಗಳಿಗಾಗಿ ಸೌರ-ಆಧಾರಿತ ಶೀತಲ ಸಂಗ್ರಹವನ್ನು ಸೃಷ್ಟಿಸಿದ್ದಾರೆ?
a) ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ✔✔
b) ಭಾರತೀಯ ಜೈವಿಕ ತಂತ್ರಜ್ಞಾನದ ಸಂಸ್ಥೆ
c) ಇಂಡಿಯನ್ ಫುಡ್ ಪ್ರೊಸೆಸಿಂಗ್ ಟೆಕ್ನಾಲಜಿ
d) ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ
📓📓📓📓📓📓📓📓📓📓📓📓📓📓
2) ಆದಾಯ ತೆರಿಗೆ ಇಲಾಖೆಯ ವರದಿಯ ಪ್ರಕಾರ ಎಷ್ಟು ಪ್ರತಿಶತ ಭಾರತೀಯರು 2015-16 ರಲ್ಲಿ ಆದಾಯ ತೆರಿಗೆಯನ್ನು ಪಾವತಿಸಿದ್ದಾರೆ?
a) 1.5%
b) 1.6%
c) 1.7%✔✔
d) 1.8%
📓📓📓📓📓📓📓📓📓📓📓📓📓📓
3) ಟೀಸ್ತಾ ರಂಗಿತ್ ಪ್ರವಾಸೋದ್ಯಮ ಉತ್ಸವ 2017 ಎಲ್ಲಿ ಪ್ರಾರಂಭವಾಗುತ್ತದೆ?
a) ಶಿಮ್ಲಾ
b) ಡಾರ್ಜಿಲಿಂಗ್✔✔
c) ಮಸ್ಸೂರಿ
d) ಲೇಹ್
📓📓📓📓📓📓📓📓📓📓📓📓📓📓
4) ಕಿಸಾನ್ ಉದಯ್ ಯೋಜನೆಯನ್ನು ಯಾವ ರಾಜ್ಯವು ಪ್ರಾರಂಭಿಸಿದೆ?
a) ಪಂಜಾಬ್
b) ಬಿಹಾರ
c) ಉತ್ತರ ಪ್ರದೇಶ✔✔
d) ಮಧ್ಯ ಪ್ರದೇಶ
📓📓📓📓📓📓📓📓📓📓📓📓📓📓
5) ಸಿಬಿಎಸ್ಇ ತನ್ನ ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣವನ್ನು ನೀಡಲು ಕೆಳಗಿನ  ಯಾವುದರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
a) ಸ್ವಾಮಿನಾರಾಯಣ ಸಂಪ್ರದಾಯ
b) ಅಖಿಲ್ ಭಾರತೀಯ ಹಿಂದೂ ಮಹಾಸಭಾ
c) ವಲ್ಲಭ ಯುವಕರ ಸಂಸ್ಥೆ
d) ರಾಮಕೃಷ್ಣ ಮಿಷನ್✔✔
📓📓📓📓📓📓📓📓📓📓📓📓📓📓
6) ವಿಶ್ವದ ಅತಿ ದೊಡ್ಡ ಉಭಯಚರ ವಿಮಾನ, ಎಜಿ-600 ವನ್ನು ಯಾವ ದೇಶ ನಿರ್ಮಿಸಿದೆ?
a) ಅಮೇರಿಕ
b) ಚೀನಾ ✔✔
c) ರಷ್ಯಾ
d) ಕೆನಡಾ
📓📓📓📓📓📓📓📓📓📓📓📓📓📓
7) ಯೋಗ ಇನ್ಸ್ಟಿಟ್ಯೂಟ್ ಯಾವ ನಗರದಲ್ಲಿದೆ?
a) ಬೆಂಗಳೂರು
b) ದೆಹಲಿ
c) ಮುಂಬೈ ✔✔
d) ಚೆನ್ನೈ
📓📓📓📓📓📓📓📓📓📓📓📓📓📓
8) ಅಗಾಟ್ಟಿ ವಿಮಾನ ನಿಲ್ದಾಣವು ಯಾವ ರಾಜ್ಯ /ಕೇಂದ್ರಾಡಳಿತ ಪ್ರದೇಶದಲ್ಲಿದೆ?
a) ಅಂಡಮಾನ್ ನಿಕೊಬಾರ್
b) ದಮನ್ ದಿಯು
c) ಹರ್ಯಾಣಾ
d) ಲಕ್ಷದ್ವೀಪ ✔✔
📓📓📓📓📓📓📓📓📓📓📓📓📓📓
9) ವಿಶ್ವದ ಅತಿ ಉದ್ದದ ಗಾಜಿನ ಸೇತುವೆ  ಎಲ್ಲಿ ಆರಂಭವಾಯಿತು ?
a) ನೇಪಾಳ
b) ಚೀನಾ ✔✔
c) ಅಮೇರಿಕ
d) ಬ್ರೆಜಿಲ್
📓📓📓📓📓📓📓📓📓📓📓📓📓📓
10) ವಿಜಯ್ ರುಪನಿ ಯಾವ ರಾಜ್ಯದ  ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು?
a) ರಾಜಸ್ಥಾನ
b) ಹರ್ಯಾಣಾ
c) ಗುಜರಾತ್ ✔✔
d) ಪಂಜಾಬ್
📓📓📓📓📓📓📓📓📓📓📓📓📓📓

No comments:

Post a Comment

Note: only a member of this blog may post a comment.