Pages

Thursday 30 November 2017

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
13/10/2017ರ ಪ್ರಶ್ನೋತ್ತರಗಳು
1) ಈ ಕೆಳಗಿನ ಯಾವ ದೇಶವು ತಮ್ಮ ಸರಕಾರಿ ಶಾಲೆಗಳಲ್ಲಿ ಕನ್ನಡ ಕಲಿಸುವ ನಿರ್ಣಯ ಕೈಗೊಂಡಿದೆ?
A. ಬಾಂಗ್ಲಾದೇಶ
B. ಚೀನಾ
C. ಆಸ್ಟ್ರೇಲಿಯಾ ✔✔
D. ನೇಪಾಳ
📒📒📒📒📒📒📒📒📒📒📒📒📒📒
2) ಇದು ಒಂದು ಪೂರ್ವ ದಿಕ್ಕಿಗೆ ಹರಿಯುವ ಕರ್ನಾಟಕದ ನದಿಯಾಗಿದೆ.
A. ಅಘನಾಶಿನಿ ನದಿ
B. ತುಂಗಾ ನದಿ✔✔
C. ವರಾಹಿ ನದಿ
D. ಗುರುಪುರ ನದಿ
📒📒📒📒📒📒📒📒📒📒📒📒📒📒
3) ಭಾರತ ಸಂವಿಧಾನವನ್ನು ಹೀಗೆನ್ನಲಾಗಿದೆ.
A. ಎರವಲು ವಿಷಯಗಳ ಗಂಟು✔✔
B. ಮೂಲ ಸಂವಿಧಾನ
C. ಇತರೆ ಸಂವಿಧಾನ ಕಾಯ್ದೆಯ ಪಡೆಯತಕ್ಕದ್ದು
D. ಮೇಲಿನ ಯಾವುದು ಅಲ್ಲ
📒📒📒📒📒📒📒📒📒📒📒📒📒
4) ಭಾರತ ಸಂವಿಧಾನವು._________?
A. ಎಲ್ಲಾ ರಾಜ್ಯಗಳಿಗೂ ಏಕಸದನದ ಶಾಸಕಾಂಗವನ್ನು ಕಲ್ಪಿಸಿದೆ
B. ಎಲ್ಲಾ ರಾಜ್ಯಗಳಿಗೂ ದ್ವಿ ಸದನ ಶಾಸಕಾಂಗವನ್ನು ಕಲ್ಪಿಸಿದೆ(ಪ್ರವೀಣ ಹೆಳವರ)
C. ಕೆಲ ರಾಜ್ಯಗಳಲ್ಲಿ ಏಕಸದನ ಇತರೆ ರಾಜ್ಯಗಳಲ್ಲಿ ದ್ವಿಸದನ ಶಾಸಕಾಂಗಕ್ಕೂ ಅವಕಾಶ ನೀಡಿದೆ✔✔
D. ಮೇಲಿನ ಯಾವುದು ಅಲ್ಲ
📒📒📒📒📒📒📒📒📒📒📒📒📒
5) ಪೆರಿಯಾರ್ ಅಭಯಾರಣ್ಯ ಯಾವ ಪ್ರಾಣಿಗೆ
ಹೆಸರಾಗಿದೆ?
A. ಹುಲಿ
B. ಆನೆ✔✔
C. ಕರಡಿ
D. ಚಿಂಕಾರ
📒📒📒📒📒📒📒📒📒📒📒📒📒📒
6) ಗೋವಾ ರಾಜ್ಯಕ್ಕೆ ವಿಶೇಷ ಸವಲತ್ತುಗಳನ್ನು ಒದಗಿಸಿರುವ ಸಂವಿಧಾನದ ವಿಧಿ ಯಾವುದು?
A. 371 ಐ ✔✔
B. 371 ಜಿ
C. 371 ಡಿ
D. 371 ಎಚ್
📒📒📒📒📒📒📒📒📒📒📒📒📒📒
7) ಅತ್ತಿವೇರಿ ಪಕ್ಷಿಧಾಮ ಕರ್ನಾಟಕದ ಯಾವ
ಜಿಲ್ಲೆಯಲ್ಲಿದೆ?
A. ಹಾವೇರಿ
B. ಕೊಡಗು
C. ದಕ್ಷಿಣ ಕನ್ನಡ
D. ಉತ್ತರ ಕನ್ನಡ ✔✔
📒📒📒📒📒📒📒📒📒📒📒📒📒📒
8) ಸಂತ ಚೈತನ್ಯರ ಮೊದಲ ಹೆಸರೇನು?
A. ಮಹೇಶ್ವರ.
B. ವಿಶ್ವಂಬರ.✔✔
C. ದಿಗಂಬರ.
D. ಮಾದ್ವ ಸಿದ್ದಾಂತಿ ಈಶ್ವರ.
📒📒📒📒📒📒📒📒📒📒📒📒📒📒
9)  ಪ್ರಾಣಿ ಜೀವಕೋಶಗಳಲ್ಲಿ ಈ ಕೆಳಗಿನ ಯಾವುದು ಇರುವುದಿಲ್ಲ?(ಪ್ರವೀಣ ಹೆಳವರ)
A. ಕೋಶಪೋರೆ.
B. ಕೋಶಕೇಂದ್ರ.
C. ಕೋಶದ್ರವ್ಯ.
D. ಕೋಶಭಿತ್ತಿ.✔✔
📒📒📒📒📒📒📒📒📒📒📒📒📒📒📒
10) 1975 ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ ವಾಜಪೇಯಿಯವರನ್ನು ಯಾವ ಜೈಲಿನಲ್ಲಿ ಬಂಧಿಸಲಾಗಿತ್ತು?
A. ಪುಣೆ.
B. ತಿಹಾರ.
C. ಬೆಂಗಳೂರು.✔✔
D. ಚೆನ್ನೈ.
📒📒📒📒📒📒📒📒📒📒📒📒📒📒

No comments:

Post a Comment

Note: only a member of this blog may post a comment.