Pages

Thursday 30 November 2017

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
17/10/2017ರ ಪ್ರಶ್ನೋತ್ತರಗಳು
1) 2017 ರ ಅಕ್ಟೋಬರ್ 6 ರಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು(ಎನ್.ಜಿ.ಟಿ) ಯಾವ ನದಿಗೆ ರಾಜ್ಯ ಸರ್ಕಾರ ನಿರ್ಮಿಸುತ್ತಿರುವ ಎತ್ತಿನಹೊಳೆ ಯೋಜನೆಗೆ ಷರತ್ತುಬದ್ಧ ಒಪ್ಪಿಗೆ ಸೂಚಿಸಿದೆ?
a) ನೇತ್ರಾವತಿ ನದಿ✔✔
b) ತಪತಿ
c) ಕಾಳಿ
d) ಶರಾವತಿ
📗📗📗📗📗📗📗📗📗📗📗📗📗📗📗
2) 2017 ರ ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆಯಾದ ಐಕ್ಯಾನ್ (International Campaign to Abolish Nuclear Weapons)ಸಂಘಟನೆಯು ಯಾವ ವರ್ಷ  ವಿಯೆನ್ನಾದಲ್ಲಿ    ಸ್ಥಾಪನೆಯಾಯಿತು ?
a) 2004
b) 2000
c) 2006
d) 2007✔✔
📗📗📗📗📗📗📗📗📗📗📗📗📗📗📗
3) "ಚೀನಾ ಓಪನ್ ಟೆನಿಸ್ 2017" ರ ಮಹಿಳಾ ಸಿಂಗಲ್ಸ್ ನಲ್ಲಿ ಜಯಶಾಲಿಯಾದವರು ಯಾರು?
a) ಮಾರ್ಟಿನಾ ಹಿಂಗೀಸ್
b) ಕರೊಲಿನಾ ಗ್ರೇಸಿಯಾ✔✔
c) ಸಿಮೊನ್ ಹೆಲಿಪ್
d) ಏಂಜಲಿಕಾ ಕೆರ್ಬರ್
📗📗📗📗📗📗📗📗📗📗📗📗📗📗📗
4) "ನಮಾಮಿ ಬ್ರಹ್ಮಪುತ್ರ" ಎಂಬ ಭಾರತದ ಅತಿದೊಡ್ಡ ನದಿ ಉತ್ಸವವನ್ನು ಯಾವ ರಾಜ್ಯದಲ್ಲಿ ಆಚರಿಸಲಾಯಿತು?
a) ಸಿಕ್ಕಿಂ
b) ಮಣಿಪುರ
c) ಅಸ್ಸಾಂ✔✔
d) ಮಿಜೋರಾಮ್‌
📗📗📗📗📗📗📗📗📗📗📗📗📗📗📗
5) ಭಾರತೀಯ ಫುಟ್‌ಬಾಲ್‌ ತಂಡ ಅಂತರರಾಷ್ಟ್ರೀಯ ಫುಟ್‌ಬಾಲ್‌ ಒಕ್ಕೂಟ(ಫಿಫಾ) ಸೋಮವಾರ ಬಿಡುಗಡೆ ಮಾಡಿರುವ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಎಷ್ಟನೇ ಸ್ಥಾನದಲ್ಲಿದೆ?
a) 104
b) 105✔✔
c) 106
d) 107
📗📗📗📗📗📗📗📗📗📗📗📗📗📗📗
6) ಶಾತವಾಹನರು ಆರಂಭದಲ್ಲಿ ಇವರ ಸಾಮಂತರಾಗಿದ್ದರು.
a) ಗುಪ್ತರು
b) ಮೌರ್ಯರು✔✔
c) ಶುಂಗರು
d) ರಾಷ್ಟ್ರಕೂಟರು
📗📗📗📗📗📗📗📗📗📗📗📗📗📗
7) 'ಭಾರತ ರತ್ನ' ಪ್ರಶಸ್ತಿ ಪಡೆದ ಅತಿ ಹಿರಿಯ ವ್ಯಕ್ತಿ ಯಾರು?
A. ಜಯಪ್ರಕಾಶ್ ನಾರಾಯಣ್
B. ಗೋಪಿನಾಥ್ ಬಾರ್ಡೋಲಿ.
C. ಮೊರಾರ್ಜಿ ದೇಸಾಯ
D. ಗುಲ್ಜಾರಿಲಾಲ್ ನಂದ✔✔
📗📗📗📗📗📗📗📗📗📗📗📗📗📗📗
8) ಭಾರತದ ರಾಷ್ಟ್ರೀಯ ಧ್ವಜದಲ್ಲಿ ಯಾವ ಲಾಂಛನದ ಬದಲಾಗಿ 1947ರಲ್ಲಿ ಅಶೋಕ ಚಕ್ರವನ್ನು ಅಳವಡಿಸಲಾಯಿತು?
A. ಚರಕ ✔✔
B. ಕಮಲ
C. ಸಿಂಹ
D. ಗುಲಾಬಿ
📗📗📗📗📗📗📗📗📗📗📗📗📗
9) ಚೀನಾದಲ್ಲಿ ಭಾರತದ ಹೊಸ ರಾಯಭಾರಿಯನ್ನಾಗಿ ಯಾರನ್ನು ನೇಮಕ ಮಾಡಲಾಗಿದೆ?(ಪ್ರವೀಣ ಹೆಳವರ)
A. ಗೌತಮ್‌ ಎಚ್‌. ಬಂಬಾವಾಲೆ✔✔
B. ಹರೀಶ್ ರಾವತ್.
C. ಹನೀಶ್ ಸಿಂಗ್.
D. ಮಹೇಶ್ ಗೌಡ ಚಿಟ್ನಿ.
📗📗📗📗📗📗📗📗📗📗📗📗📗📗
10) ಗಂಗಾ ಪ್ರಸಾದ್" ಈ ರಾಜ್ಯದ ನೂತನ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ.
A. ಪಶ್ಚಿಮ ಬಂಗಾಳ.
B. ಮಿಜೋರಾಮ್
C. ಉತ್ತರಾಖಂಡ್.
D. ಮೇಘಾಲಯ.✔✔
📗📗📗📗📗📗📗📗📗📗📗📗📗📗

No comments:

Post a Comment

Note: only a member of this blog may post a comment.