Pages

Thursday 30 November 2017

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
11/10/2017 ರ ಪ್ರಶ್ನೋತ್ತರಗಳು          
1) ಕೇರಳದ ಇತಿಹಾಸದಲ್ಲೆ ಮೊದಲ ಬಾರಿಗೆ ದಲಿತ ಯುವಕನೊಬ್ಬ ದೇವಾಲಯದ ಅರ್ಚಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇವರ ಹೆಸರೇನು?
A. ಕನನ್
B. ಕನ್ವಾಲ್
C. ಕೃಷ್ಣನ್✔✔
D. ಖೇತನ್
⚙⚙⚙⚙⚙⚙⚙⚙⚙⚙⚙⚙

2) ಸಿಯಾಚಿನ್ ಪ್ರದೇಶಕ್ಕೆ ಭೇಟಿ ಕೊಟ್ಟ ಭಾರತದ ಮೊದಲ ಪ್ರಧಾನಿ ಯಾರು?
A. ಮನಮೋಹನಸಿಂಗ್✔✔
B. ಅಬ್ದುಲ್ ಕಲಾಂ
C. ಅಟಲ್ ಬಿಹಾರಿ ವಾಜಪೇಯಿ
D. ನರೇಂದ್ರ ಮೋದಿ
⚙⚙⚙⚙⚙⚙⚙⚙⚙⚙⚙⚙

3) ಪಾಕಿಸ್ತಾನದ ಅತ್ಯುನ್ಯತ ಪ್ರಶಸ್ತಿಯಾದ 'ನಿಶಾನ್-ಇ-ಪಾಕಿಸ್ತಾನಿ­ ಹಾಗೂ ಭಾರತದ ಅತ್ಯುನ್ಯತ ಪ್ರಶಸ್ತಿಯಾದ 'ಭಾರತ ರತ್ನ' ಪ್ರಶಸ್ತಿಯನ್ನು ಪಡೆದ ಭಾರತದ ಪ್ರಧಾನಿ ಯಾರು?(ಪ್ರವೀಣ ಹೆಳವರ)
A. ಜವಾಹರ್ ಲಾಲ್ ನೆಹರೂ.
B. ಪಿ.ವಿ.ನರಸಿಂಹರಾವ್.
C. ಮುರಾರ್ಜಿ ದೇಸಾಯಿ.✔✔
D. ರಾಜೀವ್ ಗಾಂಧಿ.
⚙⚙⚙⚙⚙⚙⚙⚙⚙⚙⚙⚙

4) ಭಾರತದ ಮೇಲೆ ಚೀನಾ 1962 ರಲ್ಲಿ ದಾಳಿ ಮಾಡಿದಾಗ ಅಂದಿನ ರಕ್ಷಣಾ ಸಚಿವರು ಯಾರಾಗಿದ್ದರು?
A. ಕೃಷ್ಣಾ ಮೆನನ್.✔✔
B. ಯಶವಂತರಾವ್ ಸಿನ್ಹಾ.
C. ಸರ್ದಾರ್ ಸ್ವರ್ಣ ಸಿಂಗ್.
D. ಇಂದಿರಾ ಗಾಂಧಿ.
⚙⚙⚙⚙⚙⚙⚙⚙⚙⚙⚙⚙

5) ಭಾರತದ ಮೊದಲ ಮಂಗಳಮುಖಿ ಪೊಲೀಸ್ ಅಧಿಕಾರಿ?
A. ಪ್ರೀತಿಕಾ ಯಾಶಿನಿ✔✔
B. ತುಳಸಿಯಪ್ಪನ್
C. ದೇವಿಕಾ ಸಬರರ್
D. ರಾಕುಲ್ ಬಿಬಿ
⚙⚙⚙⚙⚙⚙⚙⚙⚙⚙⚙⚙

6) ಬ್ರೆಸ್ಟ್ ಮಿಲ್ಕ್ ಫೌಂಡೇಶನ್ ಸ್ಥಾಪಿಸಿರುವ ದೇಶದ ಮೊದಲ ಎದೆ ಹಾಲು ಬ್ಯಾಂಕ್ ಎಲ್ಲಿದೆ?
A. ಕೊಲ್ಕತ್ತ
B. ಚೆನ್ನೈ
C. ಬೆಂಗಳೂರು
D. ದೆಹಲಿ ✔✔
⚙⚙⚙⚙⚙⚙⚙⚙⚙⚙⚙

7) ಸಾರ್ವತ್ರಿಕ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರ(EVM) ಬಳಸಿದ ಮೊದಲ ಭಾರತದ ರಾಜ್ಯ ಯಾವುದು?
A. ಮಹಾರಾಷ್ಟ್ರ
B. ಕೇರಳ ✔✔
C. ಪಾಂಡಿಚೇರಿ
D. ದೆಹಲಿ
⚙⚙⚙⚙⚙⚙⚙⚙⚙⚙⚙

8)  'ವಿಶ್ವಸಂಸ್ಥೆ' ಎಂಬ ಪದವನ್ನು ನೀಡಿದವರು ಯಾರು?
A. ಜಾನ್ ಡಿ ರಾಕಫೆಲ್ಲರ್.
B. ಡಿ.ರೂಸವೆಲ್ಟ್.✔✔
C. ವಿನ್ಸಟನ್ ಚರ್ಚಿಲ್.
D.  ವುಡ್ರೋ ವಿಲ್ಸನ್.
⚙⚙⚙⚙⚙⚙⚙⚙⚙⚙⚙⚙⚙

9) ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂತರರಾಷ್ಟ್ರೀಯ ಅಹಿಂಸಾ ದಿನವನ್ನು ಯಾವ ವರ್ಷದಿಂದ ಆರಂಭಿಸಿದೆ?
A. 2009
B. 2007✔✔
C. 2005
D. 2011
⚙⚙⚙⚙⚙⚙⚙⚙⚙⚙⚙

10) ಗ್ರಾಮೀಣಾಭಿವೃದ್ಧಿಯ 15 ಅಂಶಗಳನ್ನು ಮೊಟ್ಟ ಮೊದಲಿಗೆ ಜಾರಿಗೊಳಿಸಿದ 'ಯಲವಗಿ ಗ್ರಾಮ ಪಂಚಾಯಿತಿ' ಯಾವ ಜಿಲ್ಲೆಯಲ್ಲಿದೆ?
1)  ಗದಗ.
2) ದಕ್ಷಿಣಕನ್ನಡ.
3)  ಬೀದರ.
4)  ಹಾವೇರಿ.✔✔
⚙⚙⚙⚙⚙⚙⚙⚙⚙⚙

https://m.facebook.com/groups/224252954432390

No comments:

Post a Comment

Note: only a member of this blog may post a comment.