Pages

Monday 29 February 2016

ಕ್ರಿಕೆಟ್ ಆಟಗಾರ ವಿನಯಕುಮಾರ್‌ಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

☼ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ☼
ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ
ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ
ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ವಿನಯಕುಮಾರ್ ಅವರಿಗೆ ಇಂದು ಮುಖ್ಯಮಂತ್ರಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದರು.
ಈ ವೇಳೆ ಮಾತನಾಡಿದ ಕ್ರಿಕೆಟಿಗ ವಿನಯ್ ಕುಮಾರ್,ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದು ಖುಷಿ ಆಗಿದೆ. ರಾಜ್ಯದ ಅತ್ಯುನ್ನತ ಪ್ರಶಸ್ತಿ ಸಿಕ್ಕಿದ್ದು ಸಂತಸ ತಂದಿದೆ. ಟೂರ್ನ್‌‌ಮೆಂಟ್‌‌ನಲ್ಲಿದ್ದ ಹಿನ್ನೆಲೆ ರಾಜ್ಯೋತ್ಸವ ವೇಳೆ ಪ್ರಶಸ್ತಿ ಸ್ವೀಕರಿಸಲಾಗಿರಲಿಲ್ಲ. ಕ್ರಿಕೆಟ್‌‌ನಲ್ಲಿ ತುಂಬಾ ಪರಿಶ್ರಮ ಪಡಬೇಕು. ವಿಶ್ವಕಪ್ ಟಿ 20ಗೆ ಆಯ್ಕೆ ಆಗಿಲ್ಲ. ಆದ್ರೆ ಯಾವಾಗ ಬೇಕಾದ್ರು ಕಮ್ ಬ್ಯಾಕ್ ಆಗಬಹುದು. ಸದ್ಯದಲ್ಲೇ ಕಾಲ್ ಬರೋ ನಿರೀಕ್ಷೆಯಲ್ಲಿದ್ದೇನೆ ಎಂದು ತಿಳಿಸಿದರು.

No comments:

Post a Comment

Note: only a member of this blog may post a comment.